ಮಂಗಳವಾರದ ಈ ದಿನ ಈ ಅದ್ಭುತ ಕಾರ್ತಿಕೇಯ ಮಂತ್ರವನ್ನು ಚಲಾಯಿಸಿ ಬಿಟ್ಟು ಬಿಡಿ | Most Powerful Mantra | KANNADA ||
HTML-код
- Опубликовано: 30 сен 2024
- ಮಂಗಳವಾರದ ಈ ದಿನ ಈ ಅದ್ಭುತ ಕಾರ್ತಿಕೇಯ ಮಂತ್ರವನ್ನು ಚಲಾಯಿಸಿ ಬಿಟ್ಟು ಬಿಡಿ | Most Powerful Mantra | KANNADA ||
ಶ್ರೀಶೃಂಗೇರಿ ಜಗದ್ಗುರುಗಳು
ಅನೇಕ ಸ್ತೋತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು
ಕಾರ್ತಿಕೆಯ ಸ್ತೋತ್ರ ಒಂದು . ಮಂಗಳವಾರದಂದು
ಕಾರ್ತಿಕೇಯ ದೇವರನ್ನು ಪೂಜಿಸಬೇಕು ಅನ್ನುವ
ನಂಬಿಕೆ ಇದೆ . ಈ ಕಾರಣದಿಂದ , ನಾವು ಈ
ವೀಡಿಯೋದಲ್ಲಿ ಶ್ರೀ ಶೃಂಗೇರಿ ಜಗದ್ಗುರು ಕೃತ
ಕಾರ್ತಿಕೆಯ ಮಂತ್ರವನ್ನು ಕೇಳೋಣ .
ಕಾರ್ತಿಕೆಯ ದೇವರ ಈ ಮಂತ್ರವನ್ನು ಭಕ್ತಿಯಿಂದ
ಕೇಳಿದರೆ - ಮಾನಸಿಕ ಕಿರಿಕಿರಿ ದೂರವಾಗಿ
ಮನಸ್ಸಿಗೆ ಶಾಂತಿ ದೊರೆಯುತ್ತದೆ , ಸಕಲೈಶ್ವರ್ಯ
ದೊರೆಯುತ್ತದೆ , ಸುಖ - ಸಮೃದ್ಧಿ ಪ್ರಾಪ್ತಿಯಾಗುತ್ತದೆ ಹಾಗೂ ಪ್ರಜ್ಞಾ
ವೃದ್ಧಿಯಾಗುತ್ತದೆ .
ಭಕ್ತಿಯಿಂದ ಈ ಮಂತ್ರವನ್ನು ಪೂರ್ತಿ 108 ಬಾರಿ
ಕೇಳಿ ಹಾಗೂ ಮಂತ್ರ ಕೇಳುವಾಗ 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ .
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#kannada
#ಕನ್ನಡ
#mangalavara
#karthikeya
#ಕಾರ್ತಿಕೇಯ
#ಮಂಗಳವಾರ
#nagave mahamaya
MANTRA. MANGALAVARA MANTRA
ಮಂಗಳವಾರ ಮಂತ್ರ
ARTIST. GAURI
ಗೌರಿ