ಮಂಗಳವಾರದ ಈ ದಿನ ಈ ಅದ್ಭುತ ಕಾರ್ತಿಕೇಯ ಮಂತ್ರವನ್ನು ಚಲಾಯಿಸಿ ಬಿಟ್ಟು ಬಿಡಿ | Most Powerful Mantra | KANNADA ||

Поделиться
HTML-код
  • Опубликовано: 30 сен 2024
  • ಮಂಗಳವಾರದ ಈ ದಿನ ಈ ಅದ್ಭುತ ಕಾರ್ತಿಕೇಯ ಮಂತ್ರವನ್ನು ಚಲಾಯಿಸಿ ಬಿಟ್ಟು ಬಿಡಿ | Most Powerful Mantra | KANNADA ||
    ಶ್ರೀಶೃಂಗೇರಿ ಜಗದ್ಗುರುಗಳು
    ಅನೇಕ ಸ್ತೋತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು
    ಕಾರ್ತಿಕೆಯ ಸ್ತೋತ್ರ ಒಂದು . ಮಂಗಳವಾರದಂದು
    ಕಾರ್ತಿಕೇಯ ದೇವರನ್ನು ಪೂಜಿಸಬೇಕು ಅನ್ನುವ
    ನಂಬಿಕೆ ಇದೆ . ಈ ಕಾರಣದಿಂದ , ನಾವು ಈ
    ವೀಡಿಯೋದಲ್ಲಿ ಶ್ರೀ ಶೃಂಗೇರಿ ಜಗದ್ಗುರು ಕೃತ
    ಕಾರ್ತಿಕೆಯ ಮಂತ್ರವನ್ನು ಕೇಳೋಣ .
    ಕಾರ್ತಿಕೆಯ ದೇವರ ಈ ಮಂತ್ರವನ್ನು ಭಕ್ತಿಯಿಂದ
    ಕೇಳಿದರೆ - ಮಾನಸಿಕ ಕಿರಿಕಿರಿ ದೂರವಾಗಿ
    ಮನಸ್ಸಿಗೆ ಶಾಂತಿ ದೊರೆಯುತ್ತದೆ , ಸಕಲೈಶ್ವರ್ಯ
    ದೊರೆಯುತ್ತದೆ , ಸುಖ - ಸಮೃದ್ಧಿ ಪ್ರಾಪ್ತಿಯಾಗುತ್ತದೆ ಹಾಗೂ ಪ್ರಜ್ಞಾ
    ವೃದ್ಧಿಯಾಗುತ್ತದೆ .
    ಭಕ್ತಿಯಿಂದ ಈ ಮಂತ್ರವನ್ನು ಪೂರ್ತಿ 108 ಬಾರಿ
    ಕೇಳಿ ಹಾಗೂ ಮಂತ್ರ ಕೇಳುವಾಗ 2 ಕೈಗಳಲ್ಲಿ
    ಈ ಮುದ್ರೆಯನ್ನು ಹಿಡಿದುಕೊಳ್ಳಿ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #ಮಂತ್ರ
    #mantra
    #kannada
    #ಕನ್ನಡ
    #mangalavara
    #karthikeya
    #ಕಾರ್ತಿಕೇಯ
    #ಮಂಗಳವಾರ
    #nagave mahamaya
    MANTRA. MANGALAVARA MANTRA
    ಮಂಗಳವಾರ ಮಂತ್ರ
    ARTIST. GAURI
    ಗೌರಿ

Комментарии • 6