ಉಪ್ಪಿ Teamಲ್ಲಿ ರಾಜಕೀಯ | ವಸಂತನಾಗಿ ಬಂದ ಸಂತ | ನೆನಪಿನ ಪುಟಗಳು 21|
HTML-код
- Опубликовано: 29 июн 2020
- ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ
======================================
ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು.
ಉಪೇಂದ್ರರವರಂತೆಯೇ ಕಾಶಿನಾಥ್ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ.
ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ.
ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ.
ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ.
ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು.
#Director_MuraliMohan_Sandalwood_Diaries
#Director_MuraliMohan_interview
#Making_Of_TharleNanMaga_Shh_A_kannadaMovies
#ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್
#OM_film_25_year_celebration
#making_of_om_kannada_movie
#OM_25years
#OMkannadaFullMovie
#OM25YearsAnniversaryCelebration
#DirectorMuraliMohanInterview,
#OmSilverJubilee,
#OmMuraliMohan_interview
#om_kannada_movie_songs,
#ಓಂಸಿನಿಮಾ25ವರ್ಷ
#ಶಿವಣ್ಣಉಪೇಂದ್ರಓಂಸಿನಿಮಾ
#ಓಂtoಶುಭಂನೆನಪುಗಳು
#ಶಿವಣ್ಣಉಪೇಂದ್ರಓಂಸಿನಿಮಾ
#ಓಂtoಶುಭಂನೆನಪುಗಳು Развлечения
ನಮ್ industryಅಲ್ಲಿ ಕೆಲಸ ಗೊತ್ತಿಲ್ದೆ ಇರೊರು ಸಹಾ ವರ್ಷಕ್ಕೆ 2 ಅಥವಾ 3 ಸಿನಿಮಾ ಮಾಡ್ತರೆ ಅವರನ್ನ ನಂಬಿ producers ಹಣ invest ಮಾಡ್ತರೆ ಆದರೆ ಮುರುಳಿ ಸರ್ ಅಂತ ನಿಜವಾದ talented hard worker ನಂಬಿ ಸಿನಿಮಾ ಮಾಡು ಅಂತ ಒಬ್ಬ ನಿರ್ಮಾಪಕನು ಸಹಾ ಬರುತ್ತಿಲ್ಲವಲ್ಲ ಅದೆ ನಮಗೆ ಬೇಸರದ ಸಂಗತಿ..... ಒಂದು ವೇಳೆ 5, 10 ಲಕ್ಷಗಳಲ್ಲಿ ಸಿನಿಮಾ ಅಗೊಹಾಗಿದ್ದರೆ ನಾನೆ ಸಿನಿಮಾ ಮಾಡುತ್ತಿದ್ದೆ ಆದರೆ ಅದು ಕನಸಿನ ಮಾತು...... ಮುರುಳಿ ಸರ್ ಒಂದು ಮಾತು ಅಂತು ಸತ್ಯ ನೀವು ಮತ್ತೆ ಸಿನಿಮಾ ಮಾಡ್ತಿರ interview ಕೊಡೊಕು ಸಮಯ ಇಲ್ಲದಷ್ಟು busy ಆಗೆ ಆಗ್ತಿರ.....
ದೇವರು ಒಳ್ಳೆದು ಮಾಡ್ಲಿ ಸರ್ ನಿಮಗೆ
Shivanna the ultimate ❤
ನಾನು ಗಮನಿಸಿದ ಹಾಗೆ ಉಪೇಂದ್ರ ಅವರ ಟೀಮ್ ಅಂದುಕೊಂಡು ಯಾರ್ಯಾರು ಮಾತನಾಡಿರುತ್ತಾರೆ ಅವರೆಲ್ಲರಲ್ಲೂ ಹೆಚ್ಚುಕಡಿಮೆ ನಾನು ಅನ್ನುವುದು ಇವತ್ತಿಗೂ ಕಾಣಿಸುತ್ತಿರುತ್ತದೆ. ಒಬ್ಬರು ಅಥವಾ ಇಬ್ಬರನ್ನು ಬಿಟ್ಟು ಆದರೆ ಉಪೇಂದ್ರ ಆರಂಭದಿಂದಲೂ ನಾನು ಗಮನಿಸಿದ ಹಾಗೆ ಯಾವುದೇ ವಿಷಯವನ್ನು ಅವರ ಮುಂದೆ ಚರ್ಚೆ ಮಾಡಲು ಹೋದರೆ ಅದು ಸಿನಿಮಾವೇ ಇರಬಹುದು ಅಥವಾ ಬೇರೆ ಯಾವುದೇ ವಿಷಯ ಇರಬಹುದು ಅವರ ಇಂಟರ್ವ್ಯೂನಲ್ಲಿ ಅವರು ಯಾವುದನ್ನು ತಾನೆ ಮಾಡಿದ್ದಲ್ಲ ಅದು ಆಗಿದ್ದು ನಾನು ಎನ್ನುವುದು ಏನು ಇಲ್ಲ ಅದು ಆಗಿದ್ದು ಎಂದು ನಾನು ಅನ್ನುವುದನ್ನು ಬಿಟ್ಟು ಮಾತನಾಡುತ್ತಾರೆ ಇದ್ದವರೆಲ್ಲ ನಾನು ನಾನು ಮಾಡಿದ್ದು ನಂದು ಅಂತಾನೆ ಹೇಳುತ್ತಾರೆ. ಇದರಲ್ಲೇ ಗೊತ್ತಾಗುತ್ತದೆ ಇವರಲ್ಲಿ ನಾನು ಎಂಬುದು ಬಹಳ ತುಂಬಿದೆ ಎಂದು..
ಅಷ್ಟೇ ಅಲ್ಲದೆ ಈ ಸಿನಿಮಾಗಳ ತಯಾರಾಗುವ ಅವಧಿಗಳಲ್ಲಿ ನಾವುಗಳು ಹುಟ್ಟಿದ್ದೇವೆ ಮತ್ತು ಅದನ್ನು ಗಮನಿಸುತ್ತ ಬಂದಿದ್ದೇನೆ ಎಂಬುದನ್ನು ಮರೆತಿದ್ದಾರೆ ಇವರು ಹೇಳಿದ್ದೇ ಸತ್ಯ ಎಂದು ಜನರು ನಂಬುತ್ತಾರೆ ಎಂಬ ರೀತಿ ಮಾತನಾಡುತ್ತಾರೆ
ನಾವು ಕೂಡ ಅದೇ ಕಾಲಘಟ್ಟದಲ್ಲಿ ಇದ್ದ ಬಂದವರೇ ಸಿನಿಮಾದಲ್ಲಿ ಇರದಿರಬಹುದು ಆದರೆ ಸಿನಿಮಾ ಪತ್ರಿಕೆಯನ್ನು ಶುಕ್ರವಾರ ಆದರೆ ಪ್ರತಿ ಪತ್ರಿಕೆಯನ್ನು ಹುಡುಕುತ್ತಿದ್ದವರು ನಾವುಗಳು ಉದಯವಾಣಿ ವಿಜಯ ಕರ್ನಾಟಕ ಪ್ರಜಾವಾಣಿ ಸಂಜೆವಾಣಿ ಅಷ್ಟು ಪತ್ರಿಕೆಗಳನ್ನು ಸಿನಿಮಾವಿಷಯಗಳನ್ನು ಗಮನಿಸುತ್ತಿದ್ದವರುಗಳು ನಾವು ಇವತ್ತಿಗೂ ನೆನಪಿರುವ ಹಾಗೆ ಸುಚಿತ್ರ ನಲ್ಲಿ ಪ್ರೀತಿಯ ಮೊದಲ ಪೋಸ್ಟರ್ ಬಂದಿತ್ತು ಉಪೇಂದ್ರ ಸೋನಾಲಿ ಬೇಂದ್ರೆ ಹೂವ ಕೊಡುತ್ತಿರುವುದು ಸೂಪರ್ಸ್ಟಾರ್ ಸಿನಿಮಾದ ನೆಟ್ಟೆಡ್ ಉಯ್ಯಾಲೆಯಲ್ಲಿ ನ್ಯೂಡಲ್ಸ್ ತಿನ್ನಿಸುತ್ತಿರುವ ಚಿತ್ರ ಬೆಂಗಳೂರು ಅರಮನೆ ಇಬ್ಬರು ರಾಜಕುಮಾರರು ಒಬ್ಬಳು ಹುಡುಗಿ ಇದು ಎಚ್ ಟು ಒ ಗೋದ್ರಾ ಹತ್ಯಾಕಾಂಡ ಟ್ರೈನ್ ಮೇಲೆ ರಾಮನಾಗಿ ಉಪ್ಪಿ ಇದು ಹಿಂದೂ ಫ್ಯಾಂಟಸಿ ಗೆಟಪ್ ದಶಾವತಾರದಲ್ಲಿ ಉಪ್ಪಿ ನಿನಗ್ಯಾಕೆ ಡಿ ರಾಜೇಂದ್ರ ಬಾಬು, ಮುಮ್ಮುಟ್ಟಿ ಮೋಹನ್ ಲಾಲ್ ಉಪೇಂದ್ರ ಕೊತ್ವಾಲ್, ಉಪೇಂದ್ರ ಬರ್ತಡೇ ದಿನ ನಾಗರಹಾವು ಆಡಿಯೋ ರಿಲೀಸ್ ಟೈಮ್ ಕ್ರಿಕೆಟ್ ಮ್ಯಾಚ್ ಅದರಲ್ಲಿ ಒಂದು ರನ್ನು ಹೊಡೆಯದ ಉಪೇಂದ್ರ ಅಭಿಮಾನಿಗಳನ್ನು ಕೇಳಿ ನಂತರ ಅವಕಾಶ ಕೊಟ್ಟಿದ್ದು ಮೂರು ಬಾರಿಯೂ ಡಕ್ ಔಟ್ ನಂತರ ಆತ ಸಿನಿಮಾದಲ್ಲಿ ಸಿಕ್ಸರ್ ಬಾರಿಸುತ್ತಿದ್ದಾನೆ ಅದಕ್ಕೆ ಇಲ್ಲಿ ಔಟಾಗಿದ್ದಾರೆ ಎಂಬ ಮಾತು
ಹಾಲಿವುಡ್ ಫಸ್ಟ್ ಪೋಸ್ಟರ್ ಬಂದಾಗ ಹಬ್ಬಿದ್ದ ಮಾತು ಐಶ್ವರ್ಯ ರೈ ನಾಯಕಿ ಆಗಬಹುದು ಎಂದು ಒಬ್ಬ ವ್ಯಕ್ತಿ ಉಪೇಂದ್ರ ಬಾಡಿ ಓಪನ್ ಮಾಡಿ ಮಿಲ್ಟ್ರಿ ಅವರು ಗೆಟಪ್ನಲ್ಲಿ ಇರುತ್ತಾರೆ ಅವನ ವಾಚ್ ಮೇಲೆ ಮತ್ತೊಬ್ಬ ರೋಬೋಟ್ ಉಪೇಂದ್ರ ಹಾಲಿವುಡ್ ಇದು ನಾವು ಗಮನಿಸಿದ ಹಾಲಿವುಡ್ ಪೋಸ್ಟರ್ ರೆಡ್ ಕಲರ್ ಬ್ಯಾಗ್ರೌಂಡ್ ನಲ್ಲಿ ಇರುತ್ತದೆ. ನಿನಗ್ಯಾಕೆ ಕೂಡ ಒಂದು ಫ್ಯಾಂಟಸಿ ಕಥೆ ದೇವರು ಲೋಕದಿಂದ ಬಂದ 10 ಅವತಾರಗಳನ್ನು ಎತ್ತಿ ಏನೋ ಬದಲಾವಣೆ ಮಾಡುತ್ತಾರೆ ಎಂಬ ಕಥೆ ಕೇಳಿದ್ದು ಓದಿದ್ದು... ಉಪೇಂದ್ರ ಲಾಸ್ ಆಯಿತು ಎಚ್ ಟು ಓ ಧನರಾಜ್ ಲಾಸ್ ಆಯಿತು ಈ ರೀತಿಯಾಗಿ ಮಾತಾಡಿದ ಹಲವು ವಿಷಯಗಳು ನಮಗೆ ಗೊತ್ತು ಅದು ಹೇಗೆ ಸಾಧ್ಯ ಜನ ಭರಿತವಾಗಿ ನೋಡುತ್ತಿದ್ದ ಸಿನಿಮಾಗಳು ಲಾಸ್ ಎಂದು ಹೇಳುತ್ತಾರೆ ಅದು ಹೇಗೆ ಸಾಧ್ಯ, 10 ಕೋಟಿ ಬಜೆಟ್ ನ ಸಿನಿಮಾ ಹಾಲಿವುಡ್, aಸಿನಿಮಾ ಸೂಪರ್ ಹಿಟ್
ವಸಂತಪುರ ದೇವಸ್ಥಾನದ ಬಳಿ ಚಿತ್ರೀಕರಣ ನಡೆಯುತ್ತಿದ್ದಾಗ ಶಿವರಾಜಕುಮಾರ್ ಬಂದಿದ್ದರು ಜನುಮದ ಜೋಡಿ ಯಶಸ್ವಿ ಯಾಗಿದ್ದ ಸಂದರ್ಭ ಅವರನ್ನು ನೋಡಲು ಹೋಗಿ ಇವನ್ಯಾರೋ ಜುಟ್ಟು ಇರೋ ಅಂತೆ ಅಂತ ಬೈದುಕೊಂಡು ಬಂದಿದ್ದೇವೆ
ಏ ಸುಪರ್ಹಿಟ್
ಉಪೇಂದ್ರ ಸೂಪರ್ ಹಿಟ್
ಎಚ್2ಒ ಚಿತ್ರಮಂದಿರಗಳ ಎಣಿಕೆ ಮಾಡುತ್ತಿದ್ದೆವು 105 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು 6ವಾರಗಳ ಕಾಲ ಫುಲ್ಲಾಗಿ ಓಡಿತ್ತು ಟಿಕೆಟ್ ಸಿಗುತ್ತಿರಲಿಲ್ಲ ನಂತರ ಕನ್ನಡ ತಮಿಳು ಮಿಕ್ಸ್ ಇರುವುದನ್ನು ತೆಗೆಯಬೇಕು ಎಂದಾಗ 75 ತೀಟರ್ಗೆ ಬಂತು 12 ವಾರಗಳ ಕಾಲ ಕಪಾಲಿಯಲ್ಲಿ ಇತ್ತು ನಂತರ ಸಂಯೋಜಿತ 150 ದಿನ ಓಡಿತ್ತು
ಸೂಪರ್ ಸ್ಟಾರ್ 50 ದಿನ ನಂತರ ಸಂಯೋಜಿತ ನೂರು ದಿನ
ಹಾಲಿವುಡ್ ಕೂಡ ನೂರು ದಿನ
ಸಂಯೋಜಿತ 150 ದಿನ
ನಾನು ನೋಡಿದ ಮೊಟ್ಟಮೊದಲ 25 ದಿನಕ್ಕೆ ಫ್ಲಾಪ್ ಆದ ಉಪೇಂದ್ರ ಸಿನಿಮಾ ನಾನು ನಾನೇ ಈ ರೀತಿ ನಾಗರಹಾವು ಕೂಡ ಸಂಯೋಜಿತ ನೂರು ದಿನವನ್ನುಆಚರಿಸಿದೆ
Hollywood movie loss guru
@@vinodpushpa2166
ಓ ಹೌದಾ ನನಗೆ ಗೊತ್ತಿಲ್ಲ
ನನಗೆ ಗೊತ್ತಿಲ್ದಂಗೆ ಕನ್ನಡದಲ್ಲಿ ಕನ್ನಡ ಸಿನೆಮಾ ಒಂದು ರೇಟ್ ಇತ್ತು ಒಂದು ಸಿನಿಮಾ 50 ಟಿಕೆಟ್ ಬಾಲ್ಕನಿ 75
ಎರಡು ಟಿಕೆಟ್ನ ಬೆಲೆ ಹೆಚ್ಚಿಗೆ ಮಾಡಿ ಪ್ರದರ್ಶನ ಮಾಡಿದಂತಹ 2 ಸಿನಿಮಾ ಎರಡು ಒಂದೇ ಬ್ಯಾನರ್
ಒಂದುರಲ್ಲಿ ಹಾಲಿವುಡ್ ತಂತ್ರಜ್ಞಾನ ಬಯಸಿ ಮಾಡಲಾಗಿದೆ ಎಂದು ಹೇಳಿದ್ದು
ಮತ್ತೊಂದು ಹಾಲಿವುಡ್
ಒಂದು ಚಾಮುಂಡಿ
ಮತ್ತೊಂದು ಹಾಲಿವುಡ್
ಸಿನಿಮಾ ಅದು 50 ದಿನದವರೆಗೆ ರಿಲೀಸಾದ ಮೇಜರ್ ಥಿಯೇಟರ್ ಗಳಲ್ಲಿ ಇದ್ದಿದ್ದು ನಂತರ ಸ್ವಪ್ನ ಟಾಕೀಸ್ ಗೆ ಹಾಕಿ 100 ದಿನ-ನೂರಾರು ದಿನ ಕಂಪ್ಲೀಟ್ ಮಾಡಿದ್ದು
ಒಂದು ಡಬಲ್ ರೇಟ್ ತೊಗೊಂಡ ಸಿನಿಮಾ ಕಲೆಕ್ಷನ್ ಮಾಡಿಲ್ವಾ ಇರಬಹುದು ನೀವು ಹೇಳಿದ್ದೇ ಸತ್ಯ ಇರಬಹುದು
ಹಾಗೆ ನೋಡಿದರೆ ಶಬ್ದವೇದಿ ರಿಲೀಸಿಗೆ ಮುನ್ನ ಸಾವಿರ 2000ಕ್ಕೆ ಟಿಕೆಟ್ ಬ್ಲಾಕ್ನಲ್ಲಿ ಮಾರಾಟ ಆಗಿದೆ ಅದನ್ನು ಸೋತ ಸಿನಿಮಾ ಅಂತಾರೆ ಅದಕ್ಕಿದ್ದ ಕ್ರೇಜಿಗೆ ಸೋತಿತು ಎಂದು ಹೇಗೆ ಒಪ್ಪಿಕೊಳ್ಳುತ್ತೀರಿ
ಇವರೇ ಒಂದು ಕಡೆ ಹೇಳುವ ಪ್ರಕಾರ ಕುಮಾರ್ ಗೋವಿಂದ್ ಅವರು ಶ್ ಕಲೆಕ್ಷನ್ ಆಗಲಿಲ್ಲ ಅಂದರಂತೆ ಒಂದು ಸೂಪರ್ ಸಿನಿಮಾ ಅಂದರೆ ಹೇಗೆ....
ನಾನು ನೋಡಿದ ಮೊದಲನೇ ಅತಿ ಕಳಪೆ ಸೋತಂತಹ ಸಿನಿಮಾ ನಾನು ನಾನೇ 25 ದಿನ ಅದಾದನಂತರ ತುಂಬಾ ಬಂತು ಬರೀ ಡಬ್ಬ ಫಿಲಂಗಳು ಸಾಮ್ರಾಜ್ಯ ನ್ಯೂಸ್ ಸಿನಿಮಾ ಚೆನ್ನಾಗಿತ್ತು ಸಿನಿಮಾ ಸೋತಿತ್ತು ಪರೋಡಿ ಲವಕುಶ ಹಿಂದೆ-ಮುಂದೆ ಇಲ್ಲದ ಸಿನಿಮಾಗಳು ತುಂಬಾ ಬಂದು ಕೊನೆಗೆ ಎದ್ದಿದ್ದು ಕುಟುಂಬ ರಕ್ತ ಕಣ್ಣೀರು ಅದಾದಮೇಲೆ ಗೌರಮ್ಮ
@@venkyvenky4218 super bro enu en gothu heli.please
Upendra sir help madiddare nagarahavu , h2o, Hollywood, super star, A, etc but time annodu and some producers, people's tumba ata adiddare ansutte..
But muruli sir ge prayatnakke pratipala siglilla tumba novagutte
ಪಾಪ ಮುರಳಿ ಮೋಹನ್ ಕಥೆಯಲ್ಲಿ ಉಪೇಂದ್ರ "ನಾನು" ಪಾತ್ರ ಯೆದ್ದು ಕಾಣುತ್ತೆ 👍
S , fate should be good , irrespective of talent , only luck matters , practically I have faced n still facing in life
Yes
@@aswinjv5532 yes u r right, luck illa Andre latthe ne
ಹಾಲಿವುಡ್ ಬಗ್ಗೆ ಮುಂದೆ ಏನಾಯ್ತು ತಿಳಿಸಿ ಸರ್
Sad.. mundhaadaru devaru nimage olleyadhu maadali
Sir nimdu indrasena picture yavaga schedule?
Good film
Murali avru yalla Channel allu neeve.. 👌
Yan guru location Australia
Inndou hosa concept na start maadi sir ... Hos daagi unique inda stand agtira neewu
Upendra nambkondu nivu haladri,avaru yarugu help madlilla Evan kashinath sir
May be at times I feel so ,he would have helped kashinath son also to bring him. In industry , like guru dalshine
Sir nan hatra one story matte concept ide... Screenplay ge help maadtira sir ..
Do more interviews of other people's also
Sure Sir... We will
Sir ELLAKADENU POLITICAL IDDE IRUTTE. DON'T WORRY DEVRU AVNE... 🙏🙏🙏🙏🙏ELLA OLLEDAKKE HAGODU
Next episode ilva
ಭಾಗ 23ರ ತನಕ ಅಪ್ಲೋಡ್ ಮಾಡಲಾಗಿದೆ ಸರ್.
Sir what happened your trin trin project.....why don't you start now once again with new actors
Sir Ella admele Rama Rama re maadi sir..
ಖಂಡಿತ ಪ್ರಯತ್ನಿಸುತ್ತೇವೆ ಸರ್ 🙏🙏🙏
Muruli Mohan sir really u r very talented... Hats of to u...
Muruli sir, nirdheshana madoke age limit erodhilla so neevu mathe nirdheshana madbeku sir, neevu Phoenix bird thara mathe yedh barbeku sir. Neevu kalkondirodhnella mathe neevu padibeku sir. Kannada chitrarangakke nimantha cinema sevakaru beku dhayavittu mathe cinema madi.
Sir pls chanes
Human beings deceive but not God...
Asht madhyadalli gap sikkudrunu.... Santha story na inna update maaadlilwalla neeewu...🤦♂... Adru badhlu a movie drop maadidru neew udhara aagthidrii ansuthey
Murali mohan ge self confidence illa. Adu ella kade kanstide. Aduke side line aadru ansuthe
Is name not their in Hollywood movie title card... is he telling true..?
Try Gimmicks from prem , r Chandru ,n upendra sir
First view
Hi sir we all know your talent but kindly don't compare to others what ever it may be am continuesly watching ur videos
Especially U where comparing to RGV Film SHIVA DONO YYYY
@filmdirector s.muralimohan sir, I have watched all your interviews, in all youtube channels. Such a talented director. How come Upendra agree to do "Hollywood" movie without you. The script was yours, idea was yours, u were there with him in his tough times and u were close friends. Upendra and Producer ramu should be ashamed for doing this to you. Shame on them. They just used you. Upendra is selfish. He doesn't want his own people to gain popularity. His philosophical speech is just show off. And now he wants to enter politics. We got to know about real upendra.
His name is not in the Om credit list also. But he says he wrote the story of OM. Most of the things he is telling are lies.
His name is there...
ruclips.net/video/Tz-ggwsh1P8/видео.html
This is OM movie link.... Go here and check at 6:29
See weekend with Ramesh
He is credited for dialogues...he is dialogue writer for OM...whatever he is telling is 100 Percent true....upendra ivrge help madbekithu paapa
Upendra sir help madiddare nagarahavu , h2o, Hollywood, super star, A, etc but time annodu and some producers, people's tumba ata adiddare ansutte..
But muruli sir ge prayatnakke pratipala siglilla tumba novagutte