ನಮ್ಮಂತ ಜನಸಾಮಾನ್ಯರು ಯಾರೆಂದರವರ ಮಾತನ್ನ ಕೇಳೋದಿಲ್ಲ, ದೊಡ್ಡ ಸಾಧನೆ ಮಾಡಿದವರ ಮಾತನ್ನ ಮಾತ್ರ ಕೇಳ್ತೀವಿ. ಅದಕ್ಕೋಸ್ಕರ ರಾಮಕೃಷ್ಣ ಮಠದ ಎಲ್ಲ ಸ್ವಾಮಿಗಳು ಇದನ್ನ ನಾನು ಹೇಳಿದ್ದಲ್ಲ ರಾಮಕೃಷ್ಣರು ಹೇಳಿದ್ದು, ವಿವೇಕಾನಂದರು ಹೇಳಿದ್ದು, ರಾಮದಾಸರು ಹೇಳಿದ್ದು, ಶಂಕರರು ಹೇಳಿದ್ದು, ಕೃಷ್ಣ ಹೇಳಿದ್ದು ಅಂತ ಹೇಳ್ತಾರೆ. ಇದು ಅವರ ನಿಸ್ವಾರ್ಥತೆ. ನಿಮಗೆ ನನ್ನ ಮಾತಿನಮೇಲೆ ನಂಬಿಕೆ ಇಲ್ಲ ಅಂದರೆ ನಿಮಗೆ ಹತ್ತಿರದಲ್ಲಿರುವ ರಾಮಕೃಷ್ಣ ಮಠಕ್ಕೆ ಹೋಗಿ ಎರಡು ದಿನ ನೋಡಿ, ಆಗ ಅವರು ನಡಿಸೋ ಜೀವನದ ಬಗ್ಗೆ ಗೊತ್ತಾಗುತ್ತೆ.
ಯಾರಿಗೂ ದುಃಖ ಅನುಭವವಾಗದಿರಲಿ ಪರಮಾತ್ಮ.... ಎಲ್ಲರು ಭವಗಸಾಗರದಾಚೆ ಇರುವ ನಿನ್ನ ಅನಂತತೆಯನ್ನು ಅರಿಯುವವraagali.....
Nimma maarga dharshanakke vandanegalu Guruji, nimma maatugalu akshara Saha anubhavakke baruttide nanage.
Humble pranams at thy divine lotus feet Swamiji. 🙏
🪷🙏🪷🙏🪷🙏🪷🙏🪷🙏🪷
Pranams
ಪ್ರಣಾಮಗಳು ಮಹಾರಾಜ್ ಜೈ ರಾಮಕೃಷ್ಣ
Excellent pravachana swamiji 🙏🙏
Prnamagalu swameeji 🙏🙏🙏
🙏🙏🙏🙏🙏🙏🙏🙏🙏🙏
Jai sri ramakrishna swamiji 🙏🙏🙏
❤
🙏🏽👍🏽🙏🏽
🙏🙏🙏🙏🙏🙏🙏🏼
Swamiji maharaj pranam very interesting swamiji 🙏🏻 🌲 🌹 Jai Ramkrishna 🙏🏻 🌹 🕉
ಒಳ್ಳೆಯ ಮಾಹಿತಿ ಸ್ವಾಮೀಜಿ ಧನ್ಯವಾದಗಳು,,ನನಗೆ ಇದ್ದ ಗೊಂದಲ ದೂರವಾಯಿತು ಈ ಮಾಹಿತಿಯಿಂದ..
🙏🙏🙏
Namaskara swamiji. Thank you so much. God is dragging me in this journey for which I am so much grateful to Him.
🙏🙏🙏🙏🙏🙏
🙏🙏🙏🙏🙏🙏🙏🙏🙏
🙇♀️🙏🙏
ಎಲ್ಲವೂ ಅವರು ಹೇಳತಾರೆ ಇವರು ಹೇಳತಾರೆ ಅಂತಿರಾ.. ಹಾಗಾದರೆ ಯಾವುದೂ ನಿಮಗೆ ಅದರ ಅನುಭವ ಆಗಿಲ್ಲ ಅಂತಾ ಆಯಿತು.. ಮತ್ತ ಯಾಕೆ ಪ್ರವಚನ ಮಾಡತಿರಾ... ?
ನಮ್ಮಂತ ಜನಸಾಮಾನ್ಯರು ಯಾರೆಂದರವರ ಮಾತನ್ನ ಕೇಳೋದಿಲ್ಲ, ದೊಡ್ಡ ಸಾಧನೆ ಮಾಡಿದವರ ಮಾತನ್ನ ಮಾತ್ರ ಕೇಳ್ತೀವಿ. ಅದಕ್ಕೋಸ್ಕರ ರಾಮಕೃಷ್ಣ ಮಠದ ಎಲ್ಲ ಸ್ವಾಮಿಗಳು ಇದನ್ನ ನಾನು ಹೇಳಿದ್ದಲ್ಲ ರಾಮಕೃಷ್ಣರು ಹೇಳಿದ್ದು, ವಿವೇಕಾನಂದರು ಹೇಳಿದ್ದು, ರಾಮದಾಸರು ಹೇಳಿದ್ದು, ಶಂಕರರು ಹೇಳಿದ್ದು, ಕೃಷ್ಣ ಹೇಳಿದ್ದು ಅಂತ ಹೇಳ್ತಾರೆ.
ಇದು ಅವರ ನಿಸ್ವಾರ್ಥತೆ.
ನಿಮಗೆ ನನ್ನ ಮಾತಿನಮೇಲೆ ನಂಬಿಕೆ ಇಲ್ಲ ಅಂದರೆ ನಿಮಗೆ ಹತ್ತಿರದಲ್ಲಿರುವ ರಾಮಕೃಷ್ಣ ಮಠಕ್ಕೆ ಹೋಗಿ ಎರಡು ದಿನ ನೋಡಿ, ಆಗ ಅವರು ನಡಿಸೋ ಜೀವನದ ಬಗ್ಗೆ ಗೊತ್ತಾಗುತ್ತೆ.
❤
❤