ನಮ್ಮ ರಾಜರಾಜೇಶ್ವರಿ ನಗರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಯುವ ಮನಸುಗಳಿಂದ ಹಸಿರು ಅಭಿಯಾನ

Поделиться
HTML-код
  • Опубликовано: 14 окт 2024
  • ನಮ್ಮ ರಾಜರಾಜೇಶ್ವರಿ ನಗರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಯುವ ಮನಸುಗಳಿಂದ ಹಸಿರು ಅಭಿಯಾನ #savetrees
    #sancharisunil #hasiru #tree #rajarajeshwarinagar #trees #environmentday2024 #environment #2024 #green #kannadareview #bengalore #environmentalawareness #environmental #save #treestory #plantation #treeplantation #treeplanting #treemediadevotion #yuvamanasugalu #programming #savetheworld #treefall #rajarajeshwarinagar #hasiru
    ವಿಶ್ವ ಪರಿಸರ ದಿನ 2024 ಅಂಗವಾಗಿ ನಡೆದ ಹಸಿರು ಅಭಿಯಾನದಲ್ಲಿ ಹಸಿರು ತಂಡ ಹಾಗೂ ಯುವ ಮನಸುಗಳು ಸೇರಿದಂತೆ ಇನ್ನಿತರ ಪರಿಸರ ಪ್ರೇಮಿಗಳ ಸಹಾಯದಿಂದ ಸರಿಸುಮಾರು 100 ರಿಂದ 150 ಗಿಡಗಳನ್ನು ನಮ್ಮ ರಾಜರಾಜೇಶ್ವರಿ ನಗರದ ಸುತ್ತಮುತ್ತಲಿನಲ್ಲಿ ಯಶಸ್ವಿಯಾಗಿ ನೆಡಲಾಯಿತು .
    ಈ ಅಭಿಯಾನಕ್ಕೆ ಸಹಕರಿಸಿದ ಪರಿಸರ ಪ್ರೇಮಿ ಡಾಕ್ಟರ್ ಕಲ್ಪನಾ ವಿಶ್ವನಾಥ್, ಹಸಿರು ಅಭಿಯಾನ ತಂಡದ ಸುರೇಶ್ ಭಟ್ , ವಿಶ್ವನಾಥ್ ಪಾಟೀಲ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏🙏
    #savetrees

Комментарии • 7