ಸರಕಾರ ಕೊರಗರ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದೆ: ಎಂ.ಸುಂದರ ಬೆಳುವಾಯಿ
HTML-код
- Опубликовано: 12 сен 2024
- ಸರಕಾರ ಕೊರಗರ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದೆ: ಎಂ.ಸುಂದರ ಬೆಳುವಾಯಿ
► "ನಮ್ಮ ಜನಾಂಗದವರನ್ನು ಹುಡುಕಿಕೊಂಡು ಮೈಸೂರಿನಿಂದ ಬಂದಿದ್ದೇನೆ"
► "ನಮ್ಮ ಭೂಮಿ ನಮ್ಮ ಹಕ್ಕು" ಘೋಷಾ ವಾಕ್ಯದಡಿ ಕೊರಗರ ಸಂಭ್ರಮದ ಭೂಮಿ ಹಬ್ಬ
► ಗಮನ ಸೆಳೆದ ಮೆರವಣಿಗೆ, ಸಾಂಪ್ರದಾಯಿಕ ಡೋಲು ಕುಣಿತ, ವಿಶಿಷ್ಠ ಆಚರಣೆಗಳು
► ಬಿದಿರಿನ ವಿಶೇಷ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
► ಅತಿಥಿಗಳಿಂದ ಹಬ್ಬದ ಧ್ವಜಾರೋಹಣ, ಸಿಹಿ ಜೇನು ಹಂಚಿದ ಊರ ಮಹಿಳೆ
► ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ವತಿಯಿಂದ ಬಳ್ಕುಂಜೆಯಲ್ಲಿ ನಡೆದ ಕಾರ್ಯಕ್ರಮ
#varthabharati #balkunje #koraga #mangaluru #festival #DakshinaKannada #Udupi
🙏🙏🙏🙏🙏👌👌