Mangalore Corporate Sangeetha R Nayak | ಜನಪ್ರತಿನಿಧಿಯಿಂದ ಹೀಗೊಂದು ವಿನೂತನ ಯೋಜನೆ
HTML-код
- Опубликовано: 18 окт 2023
- ಈ ವಿಡಿಯೋದಲ್ಲಿ ಮಂಗಳೂರಿನ ಪಚ್ಚೆನಾಡಿನ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್ರನ್ನು ಸಂದರ್ಶನ ಮಾಡಲಾಗಿದೆ. ಪಚ್ಚೆನಾಡಿ ಪರ್ಬ ಎನ್ನುವ ವಿನೂತನ ಯೋಜನೆಯ ಜೊತೆಗೆ ಮಾದರಿ ಜನಪ್ರತಿನಿಧಿಯಾಗಿ ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ಇದರಲ್ಲಿ ತಿಳಿಸಿದ್ದಾರೆ.