"ಶರಸೇತು ಬಂಧನ" ತಾಳಮದ್ದಳೆ
HTML-код
- Опубликовано: 13 янв 2021
- "ಶರಸೇತು ಬಂಧನ" ತಾಳಮದ್ದಳೆ ಯಲ್ಲಿ ಶಾಲಿನಿ ಹೆಬ್ಬಾರ್ ರ ಸುಶ್ರಾವ್ಯ ಹಾಡುಗಾರಿಕೆಗೆ ಜಬ್ಬಾರ್,ಪೆರ್ಮುದೆ,ಶಂಭುಶರ್ಮರ
ಅದ್ಭುತ ಮಾತುಗಾರಿಕೆ..ಅಪೂರ್ವರ ಚಂಡೆ,ವರುಣ್ ಹೆಬ್ಬಾರ್ ಮದ್ದಳೆ
( 2019 ರಲ್ಲಿ ಜಲ್ಲಿಗುಡ್ಡೆಯಲ್ಲಿ ನಡೆದ ಚತು: ಪವಿತ್ರ ನಾಗಮಂಡಲ) - Развлечения
ಜಬ್ಬಾರ್ ಅವರಿಗೆ ಪದ್ಮ ವಿಭೂಷಣಕ್ಕೆ ಅರ್ಹತೆ ಇದೆ, ಅವರ ಕನ್ನಡ - ಅಸ್ಖಲಿತ
ಜಬ್ಬಾರ್ ಸುಮೋ ಅದ್ಭುತ ಮಾತುಗಾರಿಕೆ. ಯಕ್ಷಗಾನ ಕಲೆಗೆ ನೀಡಿದ ಸೇವೆಗೆ ಶಿರಬಾಗಿ ನಮನಗಳು.👍🌷🇾🇪
ಅದ್ಬುತ ಅರ್ಥಗಾರಿಕೆ
ಲೀಲಾವತಿ ಬೈಪಡಿತ್ತಾಯರ ಪ್ರಭಾವ ಇದ್ದಹಾಗಿದೆ.ನನ್ನ ಅನಿಸಿಕೆ.ಮದ್ದಳೆ ಚೆನ್ನಾಗಿದೆ
Disciple Of, I Think.
ಉದಯೋನ್ಮುಖರ ಭಾಗವತಿಕೆ.ಸ್ವರ ಸ್ಪಷ್ಟವಾಗಿದೆ.ಉತ್ತಮ ಭವಿಷ್ಯವಿದೆ.ಮೆಚ್ಚಿ ಬೆಂಬಲಿಸೋಣ.ಅಪೂರ್ವ ಅನುಭವಿ
👌👌👌👌👌
Namo Jabbar sir🤗
ಜಬ್ಬಾರ್ ಸರ್ 🙏🙏🙏 ವಾಗ್ದೇವಿಯ ವರಪುತ್ರ.
ಭಾಗವತಿಕೆ ಸಾಕಾಗುವದಿಲ್ಲ,maddale super
ಜಬ್ಬಾರಣ್ಣನಂತಹ ಕಲಾವಿದರು ನಮ್ಮ ಹೆಮ್ಮೆ .
ಭಾಗವತಿಕೆ ' ಚೆಂಡೆ super
ಅತ್ಯುತ್ತಮ ಭಾಗವತಿಕೆ 👌👌👌
Jabbar super. Padya not up-to the mark. Varun super
Good one harishchandra
Jabber Anna eregu bilavara sanga prasasthi korina thudu boka eranabasana kendu bari kushi Andu verry nice
👍👍
It's very 😣😣😣😣😣 gooood harisha
Idu kale
Sooper
Younger artistes deserve appreciation. Experienced artistes are super.
Suparjabarsam🖒🖒
ಭಾಗವತಿಕೆ ಯಲ್ಲಿ ಸಂಗೀತದ ಛಾಪು ಅಧಿಕ. ಯಕ್ಷಗಾನ ದ ಛಾಪು ಇನ್ನೂ ಸ್ಷಷ್ಟವಾಗಬೇಕಿತ್ತು.
Ok
Ellaru.great.kalavidaru
super
Thanks
Jabbar.sir super
👍👍👍👍
ಗುಡ್
ಅಅಅಯ...ಅಯ್ಯಯ್ಯ....ಅಯ್ಯಯ್ಯಯ್ಯ...😂😂
ಎನ್ ಪದ್ಯ ಮಾರ್ರೆ...
Ja
ಮೃದಂಗ - ಬಾಲಕ - nice finger rolling
Sorry
J.p
Jabar sumu