ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ? ಪುಸ್ತಕ ಬಿಡುಗಡೆ ಸಮಾರಂಭ | Deeksvhith Nayar | Book Release

Поделиться
HTML-код
  • Опубликовано: 7 фев 2025
  • ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಸಮಾರಂಭ
    ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್‌ ನಾಯರ್‌ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.
    ಕೃತಿ ಲೋಕಾರ್ಪಣೆ: ಜೋಗಿ (ಲೇಖಕರು, ಪತ್ರಕರ್ತರು)
    ಮುಖ್ಯ ಅತಿಥಿ: ಭಾವನಾ ಬೆಳಗೆರೆ (ಸಂಪಾದಕಿ, ಹಾಯ್‌ ಬೆಂಗಳೂರ್‌, ವಾರ ಪತ್ರಿಕೆ)
    ಕೃತಿ ಪರಿಚಯ: ಅಜ್ಜಂಪುರ ಎಸ್‌. ಶ್ರುತಿ (ಉಪನ್ಯಾಸಕರು)
    ವಿಶೇಷ ಆಹ್ವಾನಿತರು: ಕೆ. ರಾಜಕುಮಾರ್‌ (ಕನ್ನಡ ಪರಿಚಾರಕರು)
    ರಾಮಚಂದ್ರ ಹಡಪದ್‌ (ಗಾಯಕರು)
    ಶ್ರುತಿ ಬಿ.ಆರ್‌. (ಕವಯತ್ರಿ)
    ಸೈಯ್ಯದ್‌ ಇಸಾಖ್‌ (ಗ್ರಂಥಪಾಲಕರು)
    ಅಯೂಬ್‌ ಅಹಮ್ಮದ್‌ (ಅನಾಥ ಹೆಣಗಳು ಅಪ್ತಬಂಧು)
    ಉಪಸ್ಥಿತಿ: ದೀಕ್ಷಿತ್‌ ನಾಯರ್‌ (ಲೇಖಕರು)
    ಪೃಥ್ವಿ ಸೂರಿ (ಪ್ರಕಾಶಕರು, ಕನಸುಗಳ ಇನ್ಫಿನಿಟಿ)
    ನಿರೂಪಣೆ: ಚಂದನ ವೆಂಕಟೇಶ್‌
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    X: / bookbrahma
    Facebook: / bookbrahmakannada
    Instagram: / bookbrahmakannada
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #BookRelease #BBNews

Комментарии • 4

  • @p.gangavatikrd2989
    @p.gangavatikrd2989 5 дней назад +2

    ಆರಂಭದಲ್ಲಿ ಮಾತನಾಡಿದ ಮೇಡಮ್ ಹಾಗೂ ಸರ್ ನಿಜಕ್ಕೂ ನೀವು ಸಣ್ಣ ವಯಸ್ಸಿನವರಂತೆ ಕಾಣುತ್ತೀರಿ ಆದರೆ ನಿಮ್ಮ ಭಾಷಾ ಜ್ಞಾನ ಕನ್ನಡದ ಶುದ್ಧತೆ ಇಷ್ಟ ಆಯ್ತು.... Tq ಬುಕ್ ಬ್ರಹ್ಮ..

  • @pallumgowda395
    @pallumgowda395 2 дня назад

    Nice Shruti ❤

  • @mrunalswami7
    @mrunalswami7 7 дней назад

    💥💐

  • @v_gn.22
    @v_gn.22 7 дней назад

    We need interchange political reservation method.
    We need reservation in private sector employment.
    We need reservation in sports.
    We need cinema art fashion welfare board to encourage and develop a daliths youths ❤
    JAI BHEEM JAI DALITHS ❤