12-"ಸರಕಾರದ ಬೊಕ್ಕಸಕ್ಕೆ ದುಡ್ಡು ಹೋಗ್ತದೆ,ಸರಕಾರದಿಂದ ಕೊಡಬೇಕು ಕಲಾವಿದರ ನೋವಿಗೆ"-D.ಮನೋಹರಕುಮಾರ್ ರ ಸಂದರ್ಶನ
HTML-код
- Опубликовано: 25 окт 2021
- #ಯಕ್ಷಗಾನ_ಸಾಧಕರ_ಜೊತೆ #ಸಿಂಹಾವಲೋಕನ
"ಸರಕಾರದ ಬೊಕ್ಕಸಕ್ಕೆ ದುಡ್ಡು ಹೋಗ್ತದೆ,ಸರಕಾರದಿಂದ ಕೊಡಬೇಕು ಕಲಾವಿದರ ನೋವಿಗೆ"-D.ಮನೋಹರಕುಮಾರ್ ರ ಸಂದರ್ಶನ-೧೨
ಸಂದರ್ಶಕ ಮತ್ತು ಛಾಯಾಗ್ರಾಹಕ
ಶ್ಯಾಮಕುಮಾರ ತಲೆಂಗಳ(9481809382)
+++++++++++++++++++++++++++++++
ಆತ್ಮೀಯರೇ...
ನಿಮ್ಮ ಪ್ರೋತ್ಸಾಹವೇ ಹೆಚ್ಚು ಹೆಚ್ಚು ಸಾಧಕರ ಸಂದರ್ಶಿಸಲು ಪ್ರೇರಣೆ,
ನಿಮ್ಮ ಅಭಿಪ್ರಾಯಗಳನ್ನು Comment ಮಾಡಿ, ವಿಡಿಯೋ ಇಷ್ಟವಾದರೆ Like, Share ಮಾಡಿ ಪ್ರೋತ್ಸಾಹಿಸಬೇಕಾಗಿ ಸವಿನಯ ಪ್ರಾರ್ಥನೆ,
ನಮ್ಮ ವಾಹಿನಿಯ ಕಾರ್ಯಕ್ರಮಗಳನ್ನು ಮೆಚ್ಚಿ ನಮಗೆ ಧನ ಸಹಾಯದ ಮೂಲಕ ಶಕ್ತಿ ತುಂಬಲು ಇಚ್ಛಿಸುವವರು 9481809382 ಸಂಖ್ಯೆಗೆ PAYTM, GOOGLEPAY, PHONEPE ಮಾಡಬಹುದು
ನಿಮ್ಮ ಸಂಪೂರ್ಣ ಸಹಕಾರ ಬಯಸುವ
ಶ್ಯಾಮಕುಮಾರ ತಲೆಂಗಳ🙏
#ಮನೋಹರಕುಮಾರ್ # #ಸಂದರ್ಶನ
#ಯಕ್ಷಗಾನ #ತಲೆಂಗಳ #ಶ್ಯಾಮಕುಮಾರ
#ShyamaKumaraT #Interview #Yakshagana
#DManoharkumar #Thalengala - Развлечения
🙏💯
Subscribed 🙏
🙏🙏🙏🙏🙏😍
👌🏻🙏🏻💐✊🏻
Manohar sir nekku mula samasye kalavedrda oggattu danthenna unddu yenna aniseke
ಆಟ ದಲ್ಲಿ ತುಂಬಾ ಹಣ ವ್ಯವಹಾರ ಆಗ್ತದೆ (unorganised way). ಒಂದು ಆಟ ಆಡಿಸಲು 1 ಲಕ್ಷ ಖರ್ಚು ಆದರೂ ದೇವಸ್ಥಾನ ಕ್ಕೆ ಸಿಗುವುದು ಕೇವಲ 3000. ಕಲಾವಿದರಿಗೆ ಸಿಗುವುದು ಕಡಿಮೆಯೇ. ದೇವಸ್ಥಾನ & ಸರಕಾರಕ್ಕೆ ಸಿಗುವಹ ಹಣ ಅಷ್ಟಕ್ಕೇ ಅಷ್ಟೇ!!!