ನಾನೊಬ್ಬನೇ 43 ಇಡ್ಲಿ ತಿಂದಿದೀನಿ ಸರ್!I alone ate 43 idlis sir!!
HTML-код
- Опубликовано: 12 сен 2024
- ಈ ಕಥೆ ತುಮಕೂರಿನ ಸಿದ್ದಗಂಗಾ ಶ್ರೀಗಳ ನಾಡಿನಿಂದ ಬಂದಿದ್ದು. ವಿಜಯವರು ಶ್ರೀಗಳ ಸಾಮಾಜಿಕ ಕಳಕಳಿಯ ಕೆಲಸದಿಂದ ಪ್ರೇರಿತರಾದವರು. ಎಲ್ಲರೂ ಊಟ ಮಾಡುವ ತುತ್ತಿನಲ್ಲಿ ನನ್ನದು ಒಂದು ಪಾಲು ಸರ್. ಇಲ್ಲಿ ದಿನನಿತ್ಯ ಹಸಿವಿನ ಹೋರಾಟವಾದರೆ ಇನ್ನೊಂದು ಕಡೆ ಹೆಂಡತಿಯ ಕ್ಯಾನ್ಸರ್ ವಿರುದ್ಧವೂ ಹೋರಾಡಬೇಕಾಗಿದೆ. ಬನ್ನಿ ಇಂಥವರಿಗೆ ಊಟ ಮಾಡುವುದರ ಮೂಲಕ ಬೆಂಬಲಕ್ಕೆ ನಿಲ್ಲೋಣ, ಆತ್ಮಸ್ಥೈರ್ಯ ತುಂಬೋಣ!!
This story comes from the land of Siddaganga Shri in Tumkur. Vijay was inspired by the social concern work of Mr. Sir, I have a share in the mouth where everyone eats. If there is a daily struggle with hunger here, on the other hand, one has to fight against the wife's cancer. Let's support such people by feeding them, let's fill them with confidence!!
Address:Vijaykumar Footpath Hotrk, PWD office front, Kunigal road, Tumkuru, Karnataka
timing:8:00 Am to 11:00Am
ph no:9900211263(Vijay kumar)
Map:Executive Engineer Office (PWD)
maps.app.goo.g...
#Idli #Tumkur #tumkurnews #idlichutney #Famous #Famousidli #Tumkuruspecial #streetfood #Specialidli
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
ಇವರಿಗೆ ಸಹಾಯ ಮಾಡಲು ಇಚ್ಛಿಸುವವರು
Google pay &phone pay no: 9980115573 ಇದಕ್ಕೆ ಸಹಾಯ ಮಾಡಿ ಮತ್ತು ವಿಜಯ್ ಅವರನ್ನು ಸಂಪರ್ಕಿಸಲು 9900211263 ಈ ನಂಬರಿಗೆ ಕರೆ ಮಾಡಿ.
.Address:Vijaykumar Footpath Hotrk, PWD office front, Kunigal road, Tumkuru, Karnataka
timing:8:00 Am to 11:00Am
Godblessyou
Y6ttaf
Thanks for the information.
Vishnu sahasranaama.
ಪ್ರತಿ ನಿತ್ತ್ಯ ಪಾಟೀಸುದಕ್ಕ್ ಹೇಳಿ ಸರ್.. ಗುಣವಗುತ್ತೆ.. ಕೇಳಿದ್... ಹಿರಿಯರಮಾತು 🙏🙏
Entha Addbhuta sir Vijaya Avarige namaskara tamaguu kuda
ಬಡವರ ಪಾಲಿಗೆ ಅನ್ನದಾತರಾದ ಇವರಿಗೆ ದೇವರು ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏.
ಸಿನೆಮಾದಲ್ಲಿ ನಟನೆ ಮಾಡೋರನ್ನ ಆ ಬಾಸ ಈವನಮ್ಮ boss antavare ಇವರಿಗೆ ನಿಜವಾದ boss ಅನ್ನಿರಿ god blessed always to you sir..keep your helpning services to public sir
ದೇವತೆಯಾದ ಅಕ್ಕನಿಗೆ ದೇವರು ಗುರುರಾಘವೇಂದ್ರ ಸ್ವಾಮಿ ಅಶ್ರಿವಾದ ಇರಲಿ 🙏🏼🙏🏼🙏🏼🙏🏼🙏🏼
ಹೃದಯವಂತ ಗುರುಗಳೇ ನೀವು
@@siddalingaswamy8123😂,😂,😂
ಎಂತಾ ಅದ್ಬುತ, ಒಳ್ಳೇ ಮನಸ್ಸಿನ ಗಂಡನಯ್ಯ ನೀನು,ನಿನ್ನ ಹೆಂಡತಿಯನ್ನ ದೇವತೆ ಅಂತ,ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ 🙏
ಅವರು ಕೊಡುವುದೆನೋ ಸರಿ ಆದರೆ ಅವರು ಕೊಂಡು ತಂದ ಪದಾಥ೯ಗಳ ಬೆಲೆ ಎನು ಅವರು ಪಡುವ ಶ್ರಮವೇನು ಸ್ವಾಮಿ.ತಿನ್ನುವವರಾದರು ಬೆರೆ ಕಡೆಯ ಬೆಲೆಗಳಿಗೆ ಹೋಲಿಸಿಕೊಂಡು ಸ್ವತಃ ಅವರೇ ಹೆಚ್ಚು ತಿಂದದ್ದಕ್ಕೆ ಕೊಟ್ಟು ಹೋಗುವುದು ನ್ಯಾಯಯುತವಾದ ಧಮ೯ ಅಲ್ಲವೇ ಸ್ವಾಮಿ.
Real hero
ಇಂತವರಿಗೆ ಕೊಡಬೇಕು ಸರ್ ಪದ್ಮಶ್ರೀ, ಪದ್ಮಭೂಷಣ🙏🙏🙏🙏
ಸರಿಯಾಗಿ ಹೇಳಿದರಿ
Hatts of u sir
Correct sir
Yes
Super agi helidiriiiiii
1000 🙏🏻🙏🏻🙏🏻🙏🏻🙏🏻🙏🏻🙏🏻 ವಿಜಯಕುಮಾರ್ ಸರ್
ಯಾವಜನುಮದಲ್ಲಿ ನೀವು ರಾಜನಾಗಿ ಇದ್ದರೋ ಗೊತ್ತಿಲ್ಲ.
ಜೈ ಸಿದ್ಧಗಂಗಾ ಶ್ರೀ 🙏🏻🚩
Yes, true
🎉jai
ಅನ್ನದಾನ ಶ್ರೇಷ್ಠ ದಾನ. ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ತುಂಬಾ ಧನ್ಯವಾದಗಳು...🙏
ಹಣ ಇದ್ದರೆ ನೆ ಎಲ್ಲಾ ಅಂತ ಹೇಳೂ ಜನರ ನಡುವೆ ಅಪರೂಪದ ವ್ಯಕ್ತಿತ್ವ ತನ್ನ ಕಷ್ಟ ಇದ್ದರೂ ಸಹಾ ಮಾಡುವ ಕಾಯಕ ಮತ್ತು ಮಾನವಿಯತೆಗೆ ಶರಣು proud of u Mr. ವಿಜಯ್ ಸರ್
ಬ್ರೋ ನಿಮಗೆ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರಲಿ ಚೆನ್ನಾಗಿ ಮುಂದುವರಿಯಲಿ
ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ನೆಮ್ಮದಿ, ಸಂತೋಷ, ಎಲ್ಲಾ ಐಶ್ವರ್ಯ ಗಳನ್ನು ಕೊಟ್ಟು ಆಶೀರ್ವದಿಸಲಿ.
ಸೂಪರ್ ಗುರುವೇ 🙏🙏🙏💐💐💐ಒಳ್ಳೇದಾಗ್ಲಿ.. ಅಂಗೇ ನಿಮ್ಮ ಮನೆ ಕಡೆ ನೋಡಿ, ನಿಮ್ಮ ಸಂಸಾರದ ಕಡೆ ಗಮನ ಕೊಡಿ, ಯಾರಿಗೂ ಯಾರು ಇಲ್ಲಾ ಅಣ್ಣಾ 🙏🙏💐
ಜನಸೇವೆಯೇ ಜನಾರ್ಧನನ ಸೇವೆ ಎಂದಹಾಗೆ ನಿಮ್ಮ ಸೇವೆ ಸದಾ ಹೀಗೆ ಮುಂದುವರಿಯಲಿ. ಆ ಭಗವಂತನ ಕೃಪೆ ಸದಾ ನಿಮ್ಮ ಮೇಲೆ ಇರಲಿ🙏🙏🙏
ಒಳ್ಳೆಯವರಿಗೆ ಯಾವತ್ತೂ ಕಷ್ಟ ಕಾರ್ಪಣ್ಯಗಳೇ. ಅಣ್ಣ ನಿಮ್ಮಗೆ 🙏🙏. Pure hearted ❤️
ದೇವರಿಗೆ ಎಷ್ಟು ಕಷ್ಟ ಬಂದರು ಭಕ್ತರನ್ನು ಮರೆಯುವುದಿಲ್ಲ ಅದೇ ರೀತಿ ನೀವು ಅಣ್ಣಾ. ಹೆದರಬೇಡಿ ಕಷ್ಟಕೆ ಸೋಲು,,ಕೊನೆಗೆ ಧರ್ಮಕೆ ಗೆಲುವು....ಧರ್ಮವನ್ನು ನಂಬಿ🙏🙏🙏🙏🙏
God bless couples
Super wanna dhaana god bless
May God bless you Vijay Kumar. May siddhlinga guruji bless your family always abundantly. 🙏🙏
ಯಾವುದೇ ಆಸ್ತಿ ಅನ್ನಕ್ಕಿಂತ ದೊಡ್ಡದಲ್ಲ....💛❤
Love from Belagavi 💛❤
ನಿಮ್ಮ ಸೇವೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು, ಶಿವ ಕುಮಾರ್ ಸ್ವಾಮಿಯವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ಹಾಗೂ ನಿಮ್ಮ ಶ್ರೀಮತಿಯವರ ಆರೋಗ್ಯ ಬೇಗನೆ ಗುಣವಾ ಗಲಿ. ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುವ 🙏🙏🙏🙏🙏
ಆ ದೇವರು ನಿಮಗೆ ಈ ಕಾಯಿಲೆಯಿಂದ ಪಾರುಮಾಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.
ನಿಮಗೆ ಇರುವಂಥ ತುಂಬು ಹೃದಯ... ಎಲ್ಲಾ ರಾಜಕೀಯ ರಾಜಕಾರಣಿಗಳಿಗೆ ಬರಲಿ ಆಗ ಮಾತ್ರ ನೇ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರ ವಾಗುತ್ತೆ... 😏🙄👍
ಮಾತು ಮೌನವಾಗಿದೆ
ದೇವರ ಆಶೀರ್ವಾದ ಅವರ ಕುಟುಂಬಕ್ಕೆ ಸದಾ ಕಾಲ ಇರಲಿ
ಅನ್ನ ಆಕಿದ ಕೈಗಳಿಗೆ ಯಂದು ಮೋಸ ಆಗದಿರಲಿ ಆ ದೇವರು ನಿಮ್ಮನ್ನ ಕೈಬಿಡದಿರಲಿ ಅಕ್ಕ ಬೇಗ ಗುಣಮುಖರಾಗಿ ಬರತಿರಿ ಅಕ್ಕ
ದಯವಿಟ್ಟು ಇವರನ್ನು ಸಿದ್ಧಗಂಗಾ ಮಠಕ್ಕೆ ಇವರನ್ನ ಪರಿಚಯ ಮಾಡಿಸಿ.... ಇವರಿಗೆ ಸಹಾಯ ದೊರೆಯಲ್ಲಿ...
ಧನ್ಯ ವಾದ 🙏🏻 ದೇವರು ನಿಮಗು ನಿಮ್ಮ ಕುಟುಬದವರಿಗೂ ಸದಾ ಕಾಲ ಕಾಪಾಡಲಿ 🙏🏻🙏🏻🙏🏻
ಪಾಪಾ ಒಳ್ಳೆದಾಗಲಿ ಈ
ಹೋಟೆಲ್ ಮಾಲೀಕರು
😍🙏ನಿಜವಾದ ದೇವರು 🌹💐🙏🤗
ಇವರ ಕಥೆ ಕೇಳಿ ತುಂಬಾ ಬೇಜಾರು ಆಯಿತು ಸರ್, ಆ ದೇವರು ಇವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🙏
ಅಮ್ಮಾ ನಮಗೆ ನಿಮ್ಮ ಈ ಸೇವೆ ಹಾಗೂ ನಿಮ್ಮ ಪ್ರೀತಿ ತುಂಬಿರುವ ಕುಟುಂಬ ನೋಡಿ ಕೇಳಿ ನಮಗೆ ಸಾಕ್ಷಾತ ಶ್ರೀ ಸಿದ್ದಗಂಗಾ ಗೂರೂಜಿಯವರ ದರ್ಶನ ಆದಷ್ಟು ಸಂತೋಷ ಆಯ್ತು ಅಮ್ಮಾ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ನೀವು ಕಣ್ಣೀರು ಹಾಕಬೇಡಿ
ಇಂತವರಿಗೆ ಹಣ ಜಾಸ್ತಿ ಕೊಟ್ಟು ಬರ್ಬೇಕು... ಪಾಪ.. 🙏🙏🙏
ಅಣ್ಣ ನಿಮ್ಮಂತ ದೊಡ್ಡ ಮನಸ್ಸಿರುವ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು ಆಗ್ಬಿಟ್ಟೆ ನಿಮ್ಮದೇ ಸಾಕಷ್ಟು ಕಷ್ಟ ಇರುವಾಗ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಈ ನಿಮ್ಮ ಸರಳ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ನಿಮ್ಮ ಕುಟುಂಬ ಪರಿವಾರದವರ ಮೇಲೆ ಸದಾ ಭಗವಂತನ ಕೃಪೆ ಹಾಗೂ ನಮ್ಮ ಸಿದ್ಗಂಗಾ ಶ್ರೀಗಳ ಆಶೀರ್ವಾದ ಇರಲಿ 🙏🙏🙏
ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏🙏
ದೇವರು ಒಳ್ಳೆಯದು ಮಾಡಲಿ ಅಣ್ಣ ನಿಮಗೆ 🙏ಅನ್ನ ದಾನಿಗಳು
You are god Sir🙏🙏🙏
ನಿಮ್ಮನ್ನ ದೇವತೆ ಅಂತ ಹೇಳಿದ್ದಾರೆ ನಿಮ್ಮ ಗಂಡ ಅದು ನಿಜ ನಾನು ಈಗ ಪರಿಸ್ಥಿತಿಯಲ್ಲಿದಿನಿ ನನ್ ಹೆಂಡ್ತಿ ಕೂಡಾನು ದೇವತೆನೆ ಮತ್ತೆ ನನ್ನ ತಾಯಿ
He should be recognised by government... 🙏Hats off....jai shivakumara swamiji
Exactly, this type people are deserve to get government help. Send this video to our CM.
100%
The Karnataka Govt.should recognize him...and the treatment charges of his wife should bear the Govt itself..this man is not expecting anything from anyone...pure soul🙏🙏
Sir ಇವರೇ ದೈವನೂಸಂಬುತರು 🙏🏻
ದಯವಿಟ್ಟು ನಾಡಿನ ಜನರಲ್ಲಿ ವಿನಂತಿಸಿಕಳ್ಳುತ್ತೇನೆ ಸಹಾಯ ಮಾಡಿ... ಇವರು ನಮ್ಮ ಹೆಮ್ಮೆಯ ಅನ್ನದಾತ... ಬಡವರ ಬಂದು... Please help them please 🙏🙏🙏
ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು🙏, ಈ ವಿಡಿಯೋ ತುಂಬಾ ಹಾರ್ಟಿಗೆ ಟಚ್ ಆಯ್ತು😢
ನಿಮ್ಮ ಒಳ್ಳೆ ಮನಸಿಗೆ ನನ್ನ ಹೃದಯಪೂರ್ವಕ ವಂದನೆಗಳು ಅಣ್ಣಾ .ನಿಮ್ಮ ಮನಸ್ಸು ಕೋಟಿ ಕೋಟಿ ನಮಸ್ಕ .ನನಗೆ ಮಾತು ಬರ್ತಿಲ್ಲ .ಎಷ್ಟೋ ಜನ ಸ್ವಾರ್ಥಿಗಳು ಇರುವ ಈ ಪ್ರಪಂಚದಲ್ಲಿ ನಿಮ್ಮಂತಿರುವೆ ನೋಡಿದ್ರೆ ಸತ್ಯ,ಧರ್ಮ,ಪ್ರಾಮಾಣಿಕತೆ ಇದೆ ಅನಿಸುತ್ತೆ ಅಣ್ಣಾ.ದೇವರು ನಿಮ್ಮ ಕಷ್ಟಗಳು ಹೋಗಲಿ .ಅಡಸ್ತು ಬೇಗ ನಿಮ್ಮ ಬಾಳಿನಲ್ಲಿ ಸಂತೋಷ ಬರಲಿ.
ಇಂಥ ಅಪರೂಪದ ವಿಡಿಯೋ ನೋಡಿ ಬಹಳ ಆಶ್ಚರ್ಯ ಮತ್ತು ದುಃಖ ಎರಡು ಆಗಿದೆ karanataka ದ ಸಂಘ ಸಂಸ್ಥೆಗಳಿಗೆ ಮನವಿ ಸಹಾಯ ಮಾಡಿ
ದೇವರು ವಿಜಯ ರವರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಕೂಟ್ಟುಅವರ ಮನೆಯ ವರಿಗೂ ಆರೋಗ್ಯ ಕೊಡಲಿ. 🙏🙏
ನಮ್ಮ ತುಮಕೂರು 🙏🙏💐💐ತಿಳ್ಕೊಳ್ಳೋರಿಗೆ ಒಂದೇ ಮಾತು, 🙏
ದೇವರು ಖಂಡಿತವಾಗಿಯೂ ನಿಮ್ಮ ಹೆಂಡತಿಯ ಕ್ಯಾನ್ಸರ್ ಅನ್ನು ಗುಣಪಡಿಸುತ್ತಾನೆ ಸರ್ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಸರ್🙏🙏🙏🙏🙏🙏🙏
My goodness. ..All Gods are not in Temples.Thanks for Showing Real Gods on Footpath. MayGod Bless The Real Gods.🙏🏻🙏🏻🙏🏻🙏🏻🙏🏻
ಅಣ್ಣ ನಿಮ್ಮ ಅನ್ನದಾನ ಕೈಂಕರ್ಯ ಹೀಗೆ ಇರಲಿ,ಯಾವುದೇ ಆಸೆ ಇಲ್ಲದೆ ನಿಮ್ಮ ಕಾರ್ಯ ಮುಂದುವರಿಸಿದ್ದೀರಿ,ತುಮಕೂರು ನಗರಸಭೆ ಇವರಿಗೆ ಸಹಾಯ ಮಾಡಲಿ,ಸಾರ್ವಜನಿಕರು ಅವರೊಂದಿಗೆ ನಿಲ್ಲಲಿ,ಜೈ ಅನ್ನದಾತ
ದೇವರು ಒಳ್ಳೇದು ಮಾಡಲಿ. ನಿಮ್ಮ ಮನೆ ಕಡೆ swalpa save ಮಾಡಿ anna 🙏🙏🙏
ತುಂಬಾ ಅದ್ಬುತ ವ್ಯಕ್ತಿ. ಆಧುನಿಕ ಕಾಲದ ಅನ್ನದಾತ. ಇಂಥವರು ಇಂದು ಇರೋದ್ರಿಂದ ಇನ್ನೂ ಕಾಲಕಾಲಕ್ಕೆ ಮಳೆ - ಬೆಳೆ ಆಗುತ್ತಿದೆ. ಹೃದಯಪೂರ್ವಕ ಧನ್ಯವಾದಗಳು. ಒಂದು ಬಾರಿ ಭೇಟಿಮಾಡಬೇಕು. ಪುಣ್ಯಾತ್ಮರು. ಗ್ರೇಟ್! ❤🌹🙏
ಅನ್ನದಾನ ಶ್ರೇಷ್ಠ ದಾನ 🙏🏻
ಜಾಸ್ತಿ ಒಳ್ಳೇತನ ಇದ್ರೆ, ದೇವರೂ ಸಹಿಸಲ್ಲ 😢😢😢😢
Aksharasa nija
Nijaa
😥😥😥😥
Devru idara ansatte....nijvaglu
Nija
Speechless to his service to the society 🙏🙏🙏🙏🙏
God bless his wife and family 🙏
🙏🙏🙏
God bless
ನಮ್ಮ ತುಮಕೂರು ಅನ್ನದಾನಕ್ಕೆ ಹೆಸರುವಾಸಿ ಕಲ್ಪತರು ನಾಡು 🥦
ಸರ್ ನೀವು ಕೂಡ ದೇವರು ಇದಂಗೆ ಎಷ್ಟೋ ಕಷ್ಟಗಳ ಪರಿಚಯ ಮಾಡಿಸುತ್ತೇರಿ ಅವರಿಗೆ ಪ್ರೋತ್ಸಾಹ ಮಾಡುತೇರಿ ಧನ್ಯವಾದಗಳು 🙏
ತಾಯಿ ಅನ್ನಪೂರ್ಣೇಶ್ವರಿ ದೇವರು ನೀವು ❤
In spite of so many personal problems see how he and his family help society. Nowadays people loot the country for their own family required at least four generations. God bless you and wish madam for speedy recovery 🙏🙏🙏🙏🙏💐🙏💕💕💕💕
ಎಂತಹ ಅದ್ಬುತ ಮಾತುಗಳು ಅಣ್ಣಾ, 🙏🙏, ಕಲಿಬೇಕು ಜನ ನಿಮ್ಮನ್ನ ನೋಡಿ
What a man he is 👌👌🙏solute to is thoughts..lot to learn and respect eachother.. 🙏
ಭಗವಂತನ ರೂಪದಲ್ಲಿ ಬಂದಿರಬೇಕು. ಖಂಡಿತವಾಗಿಯೂ ಭಗವಂತನು ಆವರ ಪತ್ನಿ ಯವರಿಗೆ ಆರೋಗ್ಯ ಕೊಟ್ಟು ಬೇಗ ಗುಣಮುಖರಾಗುವುದು ಸತ್ಯ. ದೇವರಲ್ಲಿ ಸದಾಕಾಲ ನಮ್ಮ ಪ್ರಾರ್ಥನೆ ಅವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಮತ್ತು ಸುಖವನ್ನು ದಯಪಾಲಿಸಲಿ ಎಂದು.🙏🙏🙏
ಚೆನ್ನಾಗಿ ಬಾಳು,, ಕಣ್ಣಿಗೆ ಕಾಣುವ ದೇವರು ನೀನು 🙏👍👍
ಇಂತಹ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏
Hat's off for vijay kumar service. Our beloved Shiva kumar swamy is always with him. When we come to Tumkur I meet him personally. Shiva bless him and his wife.
ಅವರ ಬಗ್ಗೆ ಮಾತಾಡೋಕೆ ಮಾತೆ ಇಲ್ಲ ಸರ್ ಅವರಷ್ಟು ಸೇವಾಮನೋಬಾವ ಯಾರಿಗೂ ಬರಲ್ಲ ನಾನು ಅವರ ಹೊಟೇಲಿಗೆ ಹೋಗಿದ್ದೀನಿ ನಿಜವಾಗ್ಲೂ ದೇವರು ಇಲ್ಲ ಇಂಥವರೇ ದೇವರು ಇವರ ಸೇವೆಗೆ ಅನಂತ ಅನಂತ ಧನ್ಯವಾದ ಹೃದಯಪೂರ್ವಕ ಅಭಿನಂದನೆ 🙏🙏🙏🙏🙏
ನಿಮ್ಮ್ ವೃತ್ತಿಗೆ 🙏🙏ನಿಮ್ಮ ಶ್ರಮಕ್ಕೆ 🙏🙏ನಾವು ಚಿರಋಣಿ ನಿಮ್ಮ ಕಾರ್ಯಕ್ಕೆ 🙏🙏
ಒಳ್ಳೆ ಕೆಲಸ ಮಾಡ್ತಾ ಇದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ನಾವೆಲ್ಲರೂ ಸಹಕಾರ ಕೊಡಬೇಕು ಒಳ್ಳೆ ಮನಸ್ಸಿನವರಿಗೆ
Great family,hats off to this family.God bless you amma.neenu manusyalalla,devathe.
ತುಂಬಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದೀರಿ. ದೇವರು ಒಳ್ಳೆಯದು ಮಾಡಲಿ.
ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಮತ್ತು ನಿಮ್ಮ ಮಕ್ಕಳನ್ನು ಆಶೀರ್ವದಿಸಲಿ
ಶಿವಕುಮಾರ್ ಸ್ವಾಮೀಜಿ ಹಾಗೂ ಪುನೀತ್ ರಾಜಕುಮಾರ ಆಶ್ರಿವಾದ ನಿಮ್ಮ ಕುಟುಂಬ ಮೇಲಿರಲಿ ಇಂತಹ ಮನುಷ್ಯ ನಿಗೆ mla. Mp ಹಾಗಬೇಕು ಹಾಗ ನಮ್ಮ ದೇಶ ಉದ್ದಾರ ಆಗುತ್ತೆ 🙏🏼🙏🏼🙏🏼🙏🏼🙏🏼🙏🏼🙏🏼🙏🏼
🌹 ಆ ದೇವರು ನಿಮಗೆ ಒಳ್ಳೆಯದು ಮಾಡಲಿ 🏵️🏵️
ಕಾಸು ಬಿಚ್ಚದಿರುವ ಕಂಜೂಸುಗಳಿಗೆ ಇದು ದಾರಿ
Lee Gand hagadare ninu ethara 2 dina madu saku
You are right..
💐🤝🏻olle mathu ಗುರು
yes avagle 40 idli easy ag ogute...
Lo beedili haskond irorge neen kodtyeno ....kadme dudaali eno olle kelsa madthidare adre belsu illa Andre tika muchkond naditha iru
ತುಂಬಾ ಧನ್ಯವಾದಗಳು ಸರ್. ಅವರೇ ಅನ್ನದಾನ. ಬಡವರ ಬಂಧು
Neevu mado danadharma nimma hengasarannu kapadutte god bless youver family
ಇವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ... ಇವರ ಚಿಕಿತ್ಸೆಗೆ ಹಣದ ಸಹಾಯ ಮಾಡಿ ಸರಕಾರದವರು. ಇವರದ್ದು ನಿಜವಾದ ಮನುಷ್ಯತ್ವ...!
#basavarajbommai #kumaraswamy #yediyurappa
ನೋವಿನಲ್ಲೂ ಸಾರ್ಥಕ ಜೀವನ.
ನಿಮಗೆ ದೇವರು ಒಳ್ಳೇದು ಮಾಡಲಿ.
Supper nivu edannu heege munduvaresalu devaru nimage ennu hechhu aarogya ayassu nidali nimage olledagali 🥰😍 hasidu bandavarige astu kadime vechadalli hotte tumba oota haakuttiruva nivu really great 👍
May God Bless him
Speedy recovery for his loving wife
ಎಂತಹ ಅದ್ಭುತ ವ್ಯಕ್ತಿತ್ವ ಇವರದು 🙏🙏
ಸರ್ಕಾರ ಇಂಥವರಿಗೆ ಸಹಾಯ ಮತ್ತು ಪ್ರೋತ್ಸಾಹ ಕೊಡಬೇಕು'
ಧರ್ಮೋ ರಕ್ಷತಿ ರಕ್ಷತಿಃ ನಿಮ್ಮ ಈ ಪುಣ್ಯ ಕಾರ್ಯವನ್ನು ಗುರು ದೇವರು ನಿಮಗೆ ಸದ್ಗತಿಯನ್ನು ಉಂಟು ಮಾಡಲಿ🙏🙏🙏🙏🙏🙏
That lines:ಮನಸಾರೆ ಪ್ರೀತಿಸಿ ಮದುವೆಯಾದರು, ಕಾಲ ಕಳೆದಂತೆ ಕಾವು ಕಳೆದುಕೊಂಡ ಕೆಂಡದಂತಗುತ್ತದೆ,,☺️
ಕಾವು ಕಳೆದುಕೊಂಡ ಕೆಂಡದಂತಾಗುತ್ತದೆ
ಅಂದ್ರೆ ಇದ್ದಿಲಾಗುತ್ತದ್, ಅಥವ ಬೂದಿಯಾಗುತ್ತದೆ
ಎಂತಹ ಮುತ್ತಿನಂತಹ ಮಾತು ಹೀಗೂ ಉಂಟೇ ಎನ್ನಬಹುದು.ನೋವಿನಲ್ಲೂ ನಲಿವು ಕಂಡವರು.
M. R. Appa brother speechless video
Unforgettable video
Vijay kumar brother this is not business
This Anna danna
God bless you and your family
ಕಲಿಯುಗ ಕರ್ಣ ಮತ್ತೆ ಕಲಿಯುಗದ ಅನ್ನದಾತ ನಿಮಗೆ ನಿಮ್ಮ ಕುಟುಂಬಕ್ಕೆ ದೇವ್ರು ಒಳ್ಳೇದು ಮಾಡಲಿ
ಎಂಥಾ ಒಳ್ಳೆ ಮನುಷ್ಯ....!
ಒಳ್ಳೆ ಜನರಿಗೆ ಈ ಜಗತ್ತಲ್ಲಿ ಬದುಕಲು ಆಗಲ್ಲ,ದೇವರೇ entha ದೇವರಂತಹ ಜನರು ಕೂಡ ಭೂಮಿ ಮೇಲೆ ಇದರಲ್ಲ,,😓😓😓😓😓😓😓😟😥😥😥😥😢😢😢😢ಹೇಗಾದರೂ ಮಾಡಿ ಅವರಿಗೆ ಬದುಕಲು ಶಕ್ತಿ ಕೊಡು....
ಆ ದೇವರು ನಿಮ್ಮ ಚೆನ್ನಾಗಿ ಇಟ್ಟಿರಲಿ.
ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದಾರೆ ಜೀವನದಲ್ಲಿ ತುಂಬಾ ಒಳ್ಳೆಯವರಾಗಿರಬಾರದು ಅವರಿಗೆ ಕಷ್ಟ ಜಾಸ್ತಿ ನೋಡಿ ಅವರು ಜನಸೇವೆ ಮಾಡ್ತಾ ಇದ್ದಾರೆ ಆದರೆ ದೇವರು ಅವರ ಹೆಂಡತಿ ಆ ಕಾಯಿಲೆ ಕೊಟ್ಟಿದ್ದಾನೆ ಇವರ ಜನಸೇವೆಯನ್ನು ನೋಡಿ ಆ ದೇವರು ಆ ತಾಯಿಯನ್ನು ಬೇಗ ಗುಣಮುಖವಾಗುವಂತೆ ಮಾಡಲಿ
Appa swamy...nianthavriu iñu idira... God in disguise
ಯಾವುದನ್ನೂ ಉಚಿತವಾಗಿ ಅಥವಾ ಅತ್ಯಂತ ಅಗ್ಗದ ದರದಲ್ಲಿ ನೀಡಬೇಡಿ. ವ್ಯವಹಾರದಲ್ಲಿ ಯಾವಾಗಲೂ ಅತೀ ಲಾಭ ಅಥವ ನಷ್ಟ ಇಲ್ಲದೆ ನೊಡಿಕೊಳ್ಳಿ ದೇವರು ನಿಮಗೆ ಸಹಾಯ ಮಾಡುತ್ತಾನೆ. ಆದಾಗ್ಯೂ ಕೆಲವು ಅನಾಥಾಶ್ರಮ ಕೇಂದ್ರದ ವಿಳಾಸಗಳನ್ನು ಇರಿಸಿ, ಅದು ನಿಮಗೆ ಒಂದು ದಿನ ಸಹಾಯವಾಗಬಹುದು.
ಸರ್ ನೀವು ಒಳ್ಳೊಳ್ಳೆಯ ವರನ್ನು ಗುರುತಿಸಿ ಪರಿಚಯ ಮಾಡ್ತಿದೀರಾ 🙏🏻
ಈ ಹೋಟೆಲ್ ಮಾಲೀಕರಿಗೆ ಕೋಟಿ ಧನ್ಯವಾದಗಳು 🙏
Super sir, He is GOD, Be happy in Life, see him example
Great vijayakumar sir u r serving the poor people in great way all the best God bless you always
ಸರ್ ಕ್ಯಾನ್ಸರ್ ಪೇಶೆಂಟ್ ಎಂ ಎಲ್ ಎ ಕೋಟದಲ್ಲಿ ದುಡ್ಡು ಬರುತ್ತೆ ನೋಡಿ ಸರ್ ಅವರಿಗೆ ಹೆಲ್ಪ್ ಮಾಡಿ
Hats up ಇಡ್ಲಿ ಒಡೆಯರಿಗೆ 👌🔥
Government should encourage such people
ಇಂಥವರು ನಾಡಿಗೆ ಮಾದರಿ ❤️🙏
🙏🙏🙏
Goverment encourage only such a ammbani pple not like poor.. 😡😡🙄😏
Devara anugraha aashirvaada sadaa nimma Melieali. Prapanchadalli Manavanige modala shatru hasivu. Adannu neegisuvalli neevu nijavada annapurneswari thayi makkalu. Devaru nimmannu chennagi idali. Jai Ganeshaya namah:
ಅಪ್ಪು 🔥🌹 ಅವರ ರೂಪದಲ್ಲಿ ಬಂದೀರುವ ಅನ್ನ ದಾಸೋಹ ಪ್ರಭು ಅವರು
Govt should recognize this humble man who is serving the greatest service which is ಅನ್ನ ದಾನ 🙌🏻 And help his wife with whole treatment!
Yavadaru existing iro 'Indira canteen' contract na intorge kotre inna dodda level nalli ee ಅನ್ನ seve agutte..
Hats off to the channel for covering such stories..!🙌🏻
ಪದಗಳಿಂದ ಏನೂ ಮಾಡಲು ಆಗುವುದಿಲ್ಲ ದೇವರ ಸದಾ ಆಶೀರ್ವಾದ ಇರಲಿ
ಇವರಿಗೆ ತಿಳಿಸಿ ನಮ್ಮ ಕಡೆಯಿಂದ ಧನ್ಯವಾದಗಳು ಅವರ ಜನರ ಸೇವೆಗೆ ಮಾನಸು ತುಂಬಿ ಬಂದು ಈಗೆ ಇವರ ಸೇವೆ ದೊಡ್ಡದಾಗಿ ಬೆಳೆಯಲೆಂದು ದೇವರಲ್ಲಿ ಬೇಡುವೆ
ಅಸಿದು ಬಂದವರಿಗೆ ಅನ್ನದಾತ.. hat's up to you sir..🙏🙏
ಇಂತಹ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು......
Ivrna nodidre. Devre illa ansatte. It feels so bad to hear such bad things happens good people.