ಉದ್ದಟತನದ ಲವಣಾಸುರನಾಗಿ
HTML-код
- Опубликовано: 20 окт 2024
- ಯಕ್ಷಚೈತನ್ಯ(ರಿ)ಅಶ್ವಥಪುರ-ಇವರ ೧೯ ನೇ ವರ್ಷದ ಯಕ್ಷಗಾನ ತಾಳಮದ್ದಳೆ-ಮಾನಿಷಾದ-ಬಾಗ-೩
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ರವಿಚಂದ್ರಕನ್ನಡಿಕಟ್ಟೆ#ಶಿವಪ್ರಸಾದ ಎಡಪದವು-ಮದ್ದಳೆ-#ಕೌಶಿಕ್ ರಾವ್ ಪುತ್ತಿಗೆ-ಚೆಂಡೆ-#ಉಳೆಪ್ಪಾಡಿಯೋಗೀಶ ಅಚಾರ್ಯ-ಚಕ್ರತಾಳ-#ಮಧುಸೂದನ ಅಲೆವೂರಾಯ ವರ್ಕಾಡಿ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀರಾಮ-ಡಾ.#ಮಾಳಪ್ರಭಾಕರಜೋಶಿ-ಸೀತೆ-ಪ್ರೊ.#ಪವನ್ ಕಿರಣ್ಕೆರೆ-ಮಹರ್ಷಿವಾಲ್ಮೀಕಿ-#ಸುಣ್ಣಂಬಳವಿಶ್ವೇಶ್ವರಭಟ್-ಲವಣಾಸುರ-#ವಿಟ್ಲಶಂಭುಶರ್ಮ-ಶತ್ರುಘ್ನ-ವಿಟ್ಲರಾಧಾಕೃಷ್ಣಕಲ್ಚಾರ್
ವೀಡಿಯೋ ಚಿತ್ರೀಕರಣ-#ಹರೀಶ ಕೊಳ್ತಿಗೆ
ವೀಡಿಯೋ ಕೃಪೆ-#ಸದಾಶಿವ ರಾವ್ ನೆಲ್ಲಿಮಾರ್-ಅಧ್ಯಕ್ಷರು ಮತ್ತು ಸರ್ವಸದಸ್ಯರು-ಯಕ್ಷಚೈತನ್ಯ(ರಿ) ಅಶ್ವತ್ತಪುರ
ಸ್ಥಳ-#ಅಶ್ವತ್ತಪುರ ಶ್ರೀಸೀತಾರಾಮಚಂದ್ರ ದೇವಳದ ಬ್ರಹ್ಮಾನಂದ ಸದನದಲ್ಲಿ
ದಿನಾಂಕ-08-10-2023
Super super
ಅರ್ಥ ದಾರಿಗಳು ಹಿಮ್ಮೇಳ ಸೂಪರ್
👌👏
ಸೂಪರ್ ಇಷ್ಟವಾಯಿತು
ಚವನ ಮಹರ್ಷಿ ಅರ್ಥಧಾರಿ ಯಾರು ?
VENKATARAMANA BHAT KEREGADDE MOSTLY
Chandrakantha Bhat very good entry all the best
idaralli chandrakaantha bhat anta yaaru illa.