ರಾಜ್ಯಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ, ದ್ವಿತೀಯ ರ್ಯಾಂಕ್ ಪಡೆದಿರುವ ಕುಮಾರಿ ಧನ್ವಿ ಭಟ್ ಅವರೊಂದಿಗಿನ ಸಂದರ್ಶನ.

Поделиться
HTML-код
  • Опубликовано: 5 окт 2024
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಶ್ರೀಯುತ ಲಕ್ಷ್ಮೀನಾರಾಯಣ ಭಟ್ ಹಾಗೂ ಶ್ರೀಮತಿ ಪ್ರೀತಿಕಾ ಭಟ್ ಇವರ ಸುಪುತ್ರಿ ಕುಮಾರಿ ಧನ್ವಿ ಭಟ್ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
    2024ರ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರಾಂಕ್ ಗಳಿಸಿದ ಅದೃಷ್ಟಶಾಲಿ ಈಕೆ. 600 ಅಂಕದಲ್ಲಿ 597 ಅಂಕಗಳನ್ನು ಪಡೆದು ಭೇಷ್ ಎನಿಸಿಕೊಂಡಿದ್ದಾರೆ. ಹೆತ್ತವರಿಗೂ ಕಲಿತ ಕಾಲೇಜಿಗೂ ಕೀರ್ತಿ ತಂದುಕೊಟ್ಟಿದ್ದಾರೆ.
    Mangalore Samachar..
    / @mangaloresamachar9338

Комментарии •