ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! | ಶ್ರೀಸಂದೇಶ 21-8-2024
HTML-код
- Опубликовано: 12 сен 2024
- * ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!
* 'ಬಾಳಿಕೆ' ಗುರುವಿನಿಂದಲೇ!
* ಗುರು - 'ದೃಢ'; ಗುರುವನ್ನಾಶ್ರಯಿಸು!
* ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ
* ಗುರು-ಚರಣಾಂಬುಜ-ನಿರ್ಭರ-ಭಕ್ತಃ...
-ಶ್ರೀಸಂದೇಶ 21-08-2024
#ಅನಾವರಣ_ಚಾತುರ್ಮಾಸ್ಯ - ದಿನ 32
Srimajjagadguru Shankaracharya Sri Sri Raghaveshwara Bharati Mahaswamiji - Anāvarana Chāturmāsya Sri Sandesha
#Chaturmasya
~~~~~~~~~~~~~~~~
ಶ್ರೀಸಂಸ್ಥಾನದವರಿಂದ ಅನುಗೃಹೀತ ಪ್ರವಚನ ವಿಷಯ - 'ಕಾಲ':
ಈ ಪ್ರವಚನಮಾಲಿಕೆಯ ವಿಷಯಾಧಾರಿತ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಸಂದೇಹಗಳನ್ನು ಈ form ಮೂಲಕ ತುಂಬಿದಲ್ಲಿ, ಆಯ್ದ ಪ್ರಶ್ನೆಗಳಿಗೆ ಉತ್ತರವನ್ನು ಶ್ರೀಸಂಸ್ಥಾನದವರು ಪ್ರವಚನದ ಸಮಯದಲ್ಲಿ ಅನುಗ್ರಹಿಸಲಿದ್ದಾರೆ.
Form link👇
forms.gle/xE6f...
~~~~~~~~~~~~~~~~
Facebook: / shankarapeetham
Twitter: / shankarapeetha
Koo: www.kooapp.com...
Podcast: anchor.fm/shan...
Instagram: / shankarapeetha
RUclips: / shankarapeetha
Website: www.srisamsthan...
Blog: hareraama.in