ರಮೇಶ ಕತ್ತಿ ಒರಟ ಆದ್ರೆ ಜೆಂಟಲ್ ಮ್ಯಾನ್, ಒರಟ i love you, ಭಗವಾನ ಕಾ ಘರಮೇ ದೇರ ಹೈ ಲೇಕಿನ ಅಂದೇರ ನಹಿ ಎಂದ ಆಶಾವಾದಿ
HTML-код
- Опубликовано: 11 ноя 2020
- ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿಯವ್ರ ಮಾತು ಸ್ವಲ್ಪ ಒರಟು ಅನ್ನಿಸಿದ್ರು ಪಕ್ಕಾ ಜೆಂಟಲ್ ಮ್ಯಾನ್, ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಮೇಶ ಕತ್ತಿ ಪ್ರಧಾನಿ ಮೋದಿಯವರನ್ನ ಬೆಳಗಾವಿ ಕರೆತರುವ ಪ್ಲ್ಯಾನ್ ಮಾಡಿದ್ದಾರೆ. ಹುಕ್ಕೇರಿ ಕ್ಷೇತ್ರದ
ಜನರೊಂದಿಗೆ ಯಾವುದೇ ಫಿಲ್ಟರ್ ಇಲ್ಲದೇ ಮಾತನಾಡುವ ಈ ಹುಕ್ಕೇರಿ ಸಾಹುಕಾರ್, ತಮ್ಮ ನೀಳವಾದ ಗಡ್ಡದ ಬಗ್ಗೆಯೂ ಓಪನ್ ಆಗಿಯೇ ಹೇಳ್ತಾರೆ. ಆಶಾವಾದಿಯಾಗಿರುವ ರಮೇಶ ಕತ್ತಿ ಭಗವಾನ ಕಾ ಘರಮೇ ದೇರ್ ಹೈ ಲೇಖಿನ್ ಅಂದೇರ ನಹಿ ಅಂದಿದ್ದೇಕೆ? ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ ಇಲ್ಲಿದೆ.
All the best to you sir
Spr. Rmkwni
Karnataka state dcc bank 1st one is scdcc bank
Karnataka dalli scdcc bank mangalore first belagavi dcc bank alla