`Karnaramaiah`: Yeddyurappa Praises Siddaramaiah, Calls Him As 'KARNA'

Поделиться
HTML-код
  • Опубликовано: 25 авг 2024
  • TV9 Specials: `Karnaramaiah`: Yeddyurappa Praises Siddaramaiah, Calls Him As 'KARNA'
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.co...
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ಕರ್ಣರಾಮಯ್ಯ.. : ಸಿದ್ದರಾವಣ ಈಗ ಮಹಾತ್ಯಾಗಿ ಕರ್ಣ - ಕೊನೆ ಸಿಎಂ.. ಮರೆಯದ ಮುಖ್ಯಮಂತ್ರಿ - ಸಿದ್ದು ಅಸ್ತ್ರ... ಹೆಚ್​ಡಿಕೆ ಶತ್ರು.. ಬಿಎಸ್​ವೈ ತಂತ್ರ...
    ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರೂ ಅಲ್ಲ. ಶಾಶ್ವತ ಶತ್ರುಗಳೂ ಅಲ್ಲ. ಕಾಲಾಯ ತಸ್ಮೈ ನಮಃ ಅನ್ನೋ ಮಾತಿನಂತೆ, ರಾಜಕೀಯದಲ್ಲಿ ಎಲ್ಲವೂ ಬದಲಾಗಿಬಿಡುತ್ತೆ. ಸ್ನೇಹಿತರು ಶತ್ರುಗಳ್ತಾರೆ.. ಶತ್ರುಗಳು ಸ್ನೇಹಿತರಾಗ್ತಾರೆ. ರಾಜ್ಯ ರಾಜಕೀಯದಲ್ಲಿ ಈಗ ಆಗಿದ್ದು ಇದೇ. ಬಿಜೆಪಿ ಪಾಲಿಗೆ ಸಿದ್ದರಾವಣ ಆಗಿದ್ದ ಸಿದ್ದರಾಮಯ್ಯ ಈಗ ತ್ಯಾಗಿ ಕರ್ಣ ಆಗಿದ್ದಾರೆ.. ಒಂದು ಕಾಲದ ದೋಸ್ತಿಗಳು ದೊಡ್ಡ ದುಶ್ಮನ್​ಗಳಾಗಿಬಿಟ್ಟಿದ್ದಾರೆ...

Комментарии •