ಓಂ ನಮೋ ನಾರಾಯಣಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳಿಗೆ ದನ್ಯವಾದಗಳು 🎉🎉🎉 ಗುರುಗಳಿಗೆ ನನ್ನದೊಂದು ಬೇಡಿಕೆ ನಿಮ್ಮ ಜೋತೆ ನಾನು ಮಾತನಾಡಬೇಕು ನಿಮ್ಮನ್ನು ಸಂಪರ್ಕಿಸುವುದು ಹೇಗೆ
ಪುಣ್ಯಾತ್ಮರಿಗೆ ಮಾತ್ರ ಅವರನ್ನು ಕಾಣಲು ಸಾಧ್ಯ . ಇದು ನನ್ನ ಅನುಭವದ ಮಾತು ಕೇಳಪ್ಪ ಒಂದು ಸ್ವಲ್ಪ . ಅನಂತ ಕೃಷ್ಣ ಆಚಾರ್ಯರು ಅಂದ್ರೆ ನನಗೆ ತುಂಬಾ ಭಕ್ತಿ ಇದೆ ನಾನು ಸಹ ಇವರನ್ನು ಕಾಣಬೇಕು ಅಂತ ಸುಮಾರು 2 ವರ್ಷದಿಂದ ಪ್ರಯತ್ನ ಪಡ್ತಾ ಇದ್ದೇನೆ .ಆದ್ರೆ ಹೊರಡುವ ಸಮಯದಲ್ಲಿ ಅಪಶಕುನಗಳು ಬರ್ತಾ ಇವೆ . ಆದ್ರೂ ಸಹ ಒಂದು ದಿನ ಅಪಶಕುನ ಲೆಕ್ಕಿಸದೆ ಹೊರಟೆ .ಆದ್ರೆ ನಾನು ಉಡುಪಿಗೆ ಹೋಗಿ ಅವರಿಗೆ ಫೋನ್ ಮಾಡಿ ಕೇಳಿದೆ ಅವರು ಅಡ್ರೆಸ್ಸ್ ಹೇಳಿದ್ರು ಆದ್ರೆ ನನಗೆ ಮರೆತು ಹೋಯ್ತು .ಸುಮಾರು 4 ಅಥವಾ 5 ಭಾರಿ ಫೋನ್ ಮಾಡಿ ಕೇಳಿದೆ ಆದ್ರೆ ಒಂದೊಂದು ಬಾರಿ ಟವರ್ probleನಿಂದ ಸರಿಯಾಗಿ ಕೇಳಲಿಲ್ಲ . ಮತ್ತೊಂದು ಸಲ ಫೋನ್ ಮಾಡಿ ಅವರಿಗೆ disturb ಮಾಡ್ಲಿಕ್ಕೆ ಮನಸ್ಸಾಗಲಿಲ್ಲ . ವಾಪಾಸ್ ಬಂದೆ . ಮತ್ತೆ ಯಾವತ್ತಾದರೂ ಹೋಗೋಣ ಅಂತ ತೀರ್ಮಾನ ಮಾಡಿದ್ದೆ ಆದ್ರೆ ಈಗ ಗುರುಗಳನ್ನು ನೋಡುವ ಆಸೆಯೇ ಬರ್ತಾ ಇಲ್ಲ ಭಗವಂತನಲ್ಲಿ ಭಕ್ತಿಯೂ ಬರ್ತಾ ಇಲ್ಲ ಹಾಗೆ ಆಗಿಬಿಟ್ಟಿದೆ ಯಾಕೋ ಏನೋ ಎಷ್ಟು ಜನ್ಮದ ಪಾಪವೋ ನನ್ನ ಕಾಡ್ತಾ ಇದೇ . ಸಜ್ಜನರ ಸ್ನೇಹ ಸಿಗುವುದು ಅಂದ್ರೆ ಸಾವಿರಾರು ಜನ್ಮದ ಪುಣ್ಯ ಬೇಕು ಅನ್ನೋದಕ್ಕೆ ನನ್ನ ನಿಜ ಘಟನೆಯೇ ಸಾಕ್ಷಿ .ನನ್ನ ಮನಸ್ಸು ಒಂದು ಕಾಲದಲ್ಲಿ ಭಗವಂತನ ಚಿಂತನೆಯನ್ನಷ್ಟೇ ಮಾಡ್ತಾ ಇತ್ತು ಆದ್ರೆ ನನಗೆ ಏನಾಯ್ತೋ ಏನೋ ಗೊತ್ತಿಲ್ಲ ನಾನು ಒಂದು ದಿನ ನನ್ನ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡ್ರು ನನ್ನ ತಂದೆಗೆ ಹೊಡೆದ್ರು ಅನ್ನೋ ಕಾರಣಕ್ಕೆ ನಾನು ದೇವತೆಗಳನ್ನೇ ನಿಂದಿಸಿದೆ ದೇವತೆಗಳಾಗಿ ನೀವು ನನ್ನ ಕುಟುಂಬದಲ್ಲಿ ಜಗಳ ಆಗ್ತಿದ್ರು ನನಗೆ ಇಷ್ಟು ಕಷ್ಟ ಬರ್ತಾ ಇದ್ರೂ ಸಹ ದೇವತೆಗಳು ಏನೂ ಸಹಾಯ ಮಾಡ್ತಾ ಇಲ್ವಲ್ಲ ಅಂತ ದೇವತೆಗಳಿಗೆ ನೀವು ಪರೀಕ್ಷೆ ಮಾಡಬಾರದು ಅಂತ ಶಪಿಸಿಬಿಟ್ಟೆ ಆಗಲೇ ನನ್ನ ಭಕ್ತಿ ನನ್ನ ತಪಸ್ಸು ನನ್ನ ಮನಸ್ಸು ಹೇಗೇಗೋ ಆಗಲಿಕ್ಕೆ ಶುರುವಾಯ್ತು . ಹೀಗೆ ನಾನು ಮಾಡಿದ ಪುಣ್ಯ ಒಂದೇ ಒಂದು ಶಾಪದಿಂದ ಕಳೆದು ಕೊಂಡಿರಬಹುದು ಅನ್ನಿಸ್ತಾ ಇದೆ ನನಗೆ .. ಆದ್ರೂ ನನಗೆ ಧೈರ್ಯ ಇದೆ ಮೊದಲಿನಂತೆ ಭಕ್ತಿವಂತ ಆಗ್ತೇನೆ ಅನ್ನೋ ನಂಬಿಕೆ ನನಗಿದೆ . ಈ ಗುರುವಿನ ಸ್ನೇಹ ಸಿಗೋದು ಸ್ವಲ್ಪ ಪುಣ್ಯದಿಂದ ಸಾಧ್ಯವೇ ಇಲ್ಲ .
@@ShivuShivu-xf9jz Acharyare Akhanda ekadashi maduvavaru (dashami and dwadashi oppathu oot and then not even water or palahara for rest of the day).... avaru 2 days upavasa ada mele, paraneya nanthara opathu oota madabeka, davittu tilisi
ಸೋಮವಾರ ಮಂಗಳವಾರ 2 ದಿನ ಉಪವಾಸ ಅದರಲ್ಲಿ ಸೋಮವಾರ ನೀರು ಕುಡಿಯಲೇ ಬಾರದು . ಆದ್ರೆ ತೀರ ಸುಸ್ತು ಆದ ಸಂದರ್ಭದಲ್ಲಿ ನಿಷ್ಯಕ್ತರಾದ ಸಂದರ್ಭದಲ್ಲಿ ಭಗವಂತನಲ್ಲಿ ನನ್ನನ್ನು ಕ್ಷಮಿಸು ದೇವರೇ ಎಂದು ಬೇಡಿಕೊಂಡು ಮಂಗಳವಾರ ಸ್ವಲ್ಪ ನೀರು ಅಥವಾ ಫಲಾಹಾರ ಶುದ್ಧವಾದ ನಾಟಿ ಹಸುವಿನ ಹಾಲು ಕುಡಿಯಬಹುದು . ಇನ್ನು ಬುಧವಾರ ನೋಡುವುದಾದರೆ ಬೆಳಿಗ್ಗೆ 6:18 ರ ಒಳಗೆ ಪಾರಣೆ ಮಾಡಬೇಕು ಮತ್ತು ಅವತ್ತು ಮಧ್ಯಾನ ದ ನಂತರ ಘನ ಆಹಾರ ಸ್ವೀಕಾರ ಮಾಡಬಹುದು .ಬುಧವಾರ ಮೂರು ಹೊತ್ತು ಊಟ ಮಾಡಬಹುದು ಆದರೆ ಪಾರಣೆ ಮುಗಿದ ನಂತರ ಮಧ್ಯಾನ್ಹ ದ ವರೆಗೂ ಉಪವಾಸ ಇದ್ದರೆ ಒಳ್ಳೆಯದು.
🙏🙏🙏🙏🙏🙏ಪ್ರಣಾಮಗಳು ಗುರುಗಳೇ 🙏🙏🙏🙏ಎಲ್ಲಾ ಏಕಾದಸಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಡುತಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏 ನಿಮ್ಮಿಂದ ಇನ್ನು ದೇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ ಗುರುಗಳೇ ನಿಮ್ಮ ಪ್ರವಚನಕ್ಕಾಗಿ ಕಾಯುತಿರುತ್ತೇವೆ ನೀವು ಹೇಳುವುದನ್ನು ಕೇಳುತಿದ್ದರೆ ದೇವರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ನೀವೇ ನಮ್ಮ ಜೀವನದ ಬೆಳಕು ಗುರುಗಳೇ 🙏🙏🙏🙏🙏🙏ಪ್ರತಿ ಏಕಾದಸಿ ಬಂದರೆ ಹಬ್ಬ ಬಂದಷ್ಟೇ ಖುಷಿ ಗುರುಗಳೇ ತುಂಬಾ ಸಂತೋಷದಿಂದ ಮಾಡುತ್ತೇವೆ ಗುರುಗಳೇ ಎಲ್ಲವೂ ನಿಮ್ಮದೆ ಆಶೀರ್ವಾದದಿಂದ ಮಾಡುತ್ತೇವೆ 🙏🙏ಹೀಗೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಹಾಗೂ ಎಲ್ಲ ಸಜ್ಜನರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇವೆ ಗುರುಗಳೇ 🙏🙏🙏🙏ಮತ್ತೆ ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತಿರುತ್ತೇವೆ ಗುರುಗಳೇ 🙏ಹಾಗೂ ನಿಮ್ಮ ಪಾದ ಚರಣ ಕಮಲಗಳಿಗೆ ನಮ್ಮ ಶಿರಸಾ ಪ್ರಣಾಮಗಳು ಗುರುಗಳೇ 🙏🙏🙏🙏🙏ಶ್ರೀ ಗುರುಭ್ಯೋ ನಮಃ 🙏🙏🙏🙏🙏ಶ್ರೀ ಕೃಷ್ಣಾರಪನಮಸ್ತು 🙏🙏🙏🙏🙏ಹರೇ ಶ್ರೀನಿವಾಸ 🙏🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಧನ್ಯವಾದಗಳು.🙏 ನನ್ನ ಒಂದು ಪ್ರಶ್ನೆ ಇದೆ. ಏನೆಂದರೆ ಏಕಾದಶಿ ದಿನವೇ ಏಕೆ ಉಪವಾಸ ಮಾಡಬೇಕು.ವೈಜ್ಞಾನಿಕ ಕಾರಣ ತಿಳಿಸಿ ಕೊಡುತ್ತೀರಾ ಆ ದಿನ ಸೂರ್ಯ ಚಂದ್ರರಲ್ಲಿ ಏನು ಬದಲಾವಣೆ ಆಗುತ್ತದೆ. ಅದರಿಂದ ನಮ್ಮ ದೇಹದ ಮೇಲೆ ಏನು ಪರಿಣಾಮ ಆಗುತ್ತದೆ
He has told earlier in one of the Video. Suppose if your body not mind not able to control thrusty u can drink water only one time. Other than fruits or food not allowed In ekadashi. Dasami dine he told to take ghee.
ನಮಸ್ತೇ ಗುರುಗಳೇ🙏... ಭಕ್ತರ ಸಲುವಾಗಿ ಇಷ್ಟು ದೀರ್ಘವಾದ ಸಮಯ ತೆಗೆದುಕೊಂಡು ಅತ್ಯಮೂಲ್ಯವಾದ ಜ್ಞಾನವನ್ನು ಕೊಟ್ಟು ನಮ್ಮನ್ನು ಉದ್ಧಾರ ಮಾಡುತ್ತಿರುವ ತಮ್ಮ ಈ ಉಪಕಾರವನ್ನು ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ ... ತಾವೇ ನಮ್ಮ ಜನ್ಮ ಜನ್ಮಾಂತರದ ಗುರುಗಳು🙏... ತಮಗೆ ಭಗವಂತ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಧನಕನಕ ಕೊಟ್ಟು ಸದಾ ಕಾಪಾಡಲಿ👏🚩🚩...
ನಿರ್ಜಲಾ ಏಕಾದಶಿ ಮಹತ್ವದ ಬಗ್ಗೆ ತಿಳಿಸಿ ಕೊಟ್ಟ ಶ್ರೀ ಅನಂತಕೃಷ್ಣ ಆಚಾರ್ಯ ಗುರುಗಳಿಗೆ ನಮ್ಮ ಪ್ರಣಾಮಗಳು ನಮಸ್ಕಾರಗಳು ಧನ್ಯವಾದಗಳು 🌹🙏🙏🙏🙏🙏🌹
Nanu nimmadey acharyarey nododu kelodu 🙏🏼🙏🏼🙏🏼😊
Harihi om 🔥🙏
Sri guru raghvendray namah 🔥🙏
Sri Guru devay namah 🌺🙏
ಆಚಾರ್ಯರಿಗೆ ನಮಸ್ಕಾರಗಳು, ನಾನು 17-18 ಏಕಾದಶಿ ಆಚರಿಸಿದೆ ಧನ್ಯವಾದಗಳು 🙏🏻🙏🏻 ನಿಮ್ಮ ಚರಣಗಳಿಗೆ ನಮಸ್ಕಾರ.
ಹರೇ ಶ್ರೀನಿವಾಸ ಗುರುಗಳೇ
, ಶ್ರೀ ಗುರುಭ್ಯೋ ನಮಃ ಹರೆ ಕೃಷ್ಣ 🙏🙏
🙏🌷🌷🌷🌷ಓಂ ನಮೋ ನಾರಾಯಣಾಯ 🌷🌷🌷🌷🙏
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
ನಿಮ್ಮಿಂದ ನಾನು ಕಲಿತೆ ಗುರುವೇ 🙇🏻 ಈ ಪವಿತ್ರ ಏಕಾದಶಿ ಉಪವಾಸವನ್ನು ಸದಾ ನಿಮ್ಮಗೆ ಶಿರಬಾಗಿ ಇರುವೆ ಹೃದಯವಂತನೆ ಕರುಣಾನಿಧಿ
🙏 ಓಂ ಶ್ರೀ ಗುರು ಅತರ್ಯಾಮಿ ನಾರಾಯಣ ಸ್ವಾಮಿ ನಮೋ ನಮಃ🙏
OM NAMO BHAGAVATHE VASUDEVAYA NAMAHA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹
🙏ಓಂ ನಮೋ ಭಗವತೆ ವಾಸುದೇವಯ🙏
🙏🏻🙏🏻🙏🏻🙏🏻🙏🏻🙏🏻🌺🌺🌺🌺🌺 poojyarige dhanyavadagalu Om namo bhagavate vasudevaya omnamo narayanaya Hari Om 🌺🌺🌺🙏🏻🙏🏻🙏🏻🙏🏻🙏🏻
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು🎉🎉🎉🎉🎉🎉 ಗುರುಗಳೇ 🙏🙏🙏🙏
Gurugalige 🙏 sankshta har chaturti bagenu daymadi tilisi kodi gurugale 🙏🙏🙏🙏
ಆಚಾರ್ಯರಿಗೆ ಅನಂತ ಅನಂತ ವಂದನೆಗಳು 🙏🙏🙏
Om namo narayana ❤❤❤❤❤
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏💐
Hare Srrinivasa gurugale,nimma ekadadashi pravachana kelidare namage eradu ekadashi maduva utsaha hagu nirbhyate baruttade🙏🙏🙏🙏🙏
ಓಂ ನಮೋ ಭಗವತೆ ವಾಸುದೇವಾಯ🙏🚩
ಶ್ರೀ ಗುರುಭ್ಯೋನಮಃ. ಧನ್ಯವಾದಗಳು ಶ್ರೀ ಆಚಾರ್ಯ ರಿಗೆ.🙏🙏
ಗುರುಗಳ ಪಾದಗಳಿಗೆ ನನ್ನ ನಮಸ್ಕಾರಗಳು. 🙏🙏🙏🙏🙏
ವೈಜ್ಞಾನಿಕ ಏಕಾದಶಿಯ ಅಥ೯ವಿವರಣೆ ನೀಡಿದ ತಮಗೆ ಧನ್ಯವಾದಗಳು ಗುರುಗಳೇ
🙏🙏🙏
ಏಕಾದಶಿ ಅತಿರಿಕ್ತ ಏಕಾದಶಿ ವಿಷಯವನ್ನು ಸಂಪೂರ್ಣವಾಗಿ ಅರ್ಥವಾಗುವಂತೆ ತಿಳಿಸಿರುತ್ತಾರೆ. ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಆಚಾರಿಗೆ ಅನಂತ ನಮಸ್ಕಾರಗಳು 🙏🏽🙏🏽
Ekadashi dwadashi date thilsi pls nange artha agilla
ಗುರುಭ್ಯೋನಮಃ 🙏❤️😍
ಹರೇಕ್ರೀಷ್ಣ ಆತ್ಮ ವಂದನೆ ಧನ್ಯವಾದ ಗುರುಗಳೇ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏❤❤
ಶ್ರೀ ಗುರುಭ್ಯೋ ನಮಂಂ ಧನ್ಯವಾದಗಳು ಗುರುಗಳೇ ನಮಸ್ತೆ 🙏♥️🌹🌹🌹♥️🌹
Sri Krishnaya namaha ❤
OM NAMO BHAGAVATHE VASUDEVAYA OM NAMO NARAYANAYA OM NAMO VENKATESHAYA HARI OM HARI OM HARI OM 🙏🏻
Om narayana namaha om govindaya namaha thankyou very much for giving more information about nirjala ekadashi gurugale .om gurubyo namaha om hari om
❤ hare Krishna guru Deva namasthe dhanyawadgalu gurugale ♥️🌼🌍🌺❤️🙏🏼🙇🙇🌹💙🌷👌👏👏🌸💙💐🥭🍍🍎🍐🏵️🧡🤍💚🌹🚩🙏🏼🙇❤️🌼💙🌹
ಹರೇ ಶ್ರೀನಿವಾಸ ತುಂಬಾ ಧನ್ಯವಾದಗಳು ಆಚರ್ಯರೀ
ಓಂ ನಮೋ ನಾರಾಯಣಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳಿಗೆ ದನ್ಯವಾದಗಳು 🎉🎉🎉 ಗುರುಗಳಿಗೆ ನನ್ನದೊಂದು ಬೇಡಿಕೆ ನಿಮ್ಮ ಜೋತೆ ನಾನು ಮಾತನಾಡಬೇಕು ನಿಮ್ಮನ್ನು ಸಂಪರ್ಕಿಸುವುದು ಹೇಗೆ
ಪುಣ್ಯಾತ್ಮರಿಗೆ ಮಾತ್ರ ಅವರನ್ನು ಕಾಣಲು ಸಾಧ್ಯ .
ಇದು ನನ್ನ ಅನುಭವದ ಮಾತು ಕೇಳಪ್ಪ ಒಂದು ಸ್ವಲ್ಪ .
ಅನಂತ ಕೃಷ್ಣ ಆಚಾರ್ಯರು ಅಂದ್ರೆ ನನಗೆ ತುಂಬಾ ಭಕ್ತಿ ಇದೆ ನಾನು ಸಹ ಇವರನ್ನು ಕಾಣಬೇಕು ಅಂತ ಸುಮಾರು 2 ವರ್ಷದಿಂದ ಪ್ರಯತ್ನ ಪಡ್ತಾ ಇದ್ದೇನೆ .ಆದ್ರೆ ಹೊರಡುವ ಸಮಯದಲ್ಲಿ ಅಪಶಕುನಗಳು ಬರ್ತಾ ಇವೆ .
ಆದ್ರೂ ಸಹ ಒಂದು ದಿನ ಅಪಶಕುನ ಲೆಕ್ಕಿಸದೆ ಹೊರಟೆ .ಆದ್ರೆ ನಾನು ಉಡುಪಿಗೆ ಹೋಗಿ ಅವರಿಗೆ ಫೋನ್ ಮಾಡಿ ಕೇಳಿದೆ ಅವರು ಅಡ್ರೆಸ್ಸ್ ಹೇಳಿದ್ರು ಆದ್ರೆ ನನಗೆ ಮರೆತು ಹೋಯ್ತು .ಸುಮಾರು 4 ಅಥವಾ 5 ಭಾರಿ ಫೋನ್ ಮಾಡಿ ಕೇಳಿದೆ ಆದ್ರೆ ಒಂದೊಂದು ಬಾರಿ ಟವರ್ probleನಿಂದ ಸರಿಯಾಗಿ ಕೇಳಲಿಲ್ಲ .
ಮತ್ತೊಂದು ಸಲ ಫೋನ್ ಮಾಡಿ ಅವರಿಗೆ disturb ಮಾಡ್ಲಿಕ್ಕೆ ಮನಸ್ಸಾಗಲಿಲ್ಲ .
ವಾಪಾಸ್ ಬಂದೆ .
ಮತ್ತೆ ಯಾವತ್ತಾದರೂ ಹೋಗೋಣ ಅಂತ ತೀರ್ಮಾನ ಮಾಡಿದ್ದೆ ಆದ್ರೆ ಈಗ ಗುರುಗಳನ್ನು ನೋಡುವ ಆಸೆಯೇ ಬರ್ತಾ ಇಲ್ಲ ಭಗವಂತನಲ್ಲಿ ಭಕ್ತಿಯೂ ಬರ್ತಾ ಇಲ್ಲ ಹಾಗೆ ಆಗಿಬಿಟ್ಟಿದೆ ಯಾಕೋ ಏನೋ ಎಷ್ಟು ಜನ್ಮದ ಪಾಪವೋ ನನ್ನ ಕಾಡ್ತಾ ಇದೇ .
ಸಜ್ಜನರ ಸ್ನೇಹ ಸಿಗುವುದು ಅಂದ್ರೆ ಸಾವಿರಾರು ಜನ್ಮದ ಪುಣ್ಯ ಬೇಕು ಅನ್ನೋದಕ್ಕೆ ನನ್ನ ನಿಜ ಘಟನೆಯೇ ಸಾಕ್ಷಿ .ನನ್ನ ಮನಸ್ಸು ಒಂದು ಕಾಲದಲ್ಲಿ ಭಗವಂತನ ಚಿಂತನೆಯನ್ನಷ್ಟೇ ಮಾಡ್ತಾ ಇತ್ತು ಆದ್ರೆ ನನಗೆ ಏನಾಯ್ತೋ ಏನೋ ಗೊತ್ತಿಲ್ಲ ನಾನು ಒಂದು ದಿನ ನನ್ನ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡ್ರು ನನ್ನ ತಂದೆಗೆ ಹೊಡೆದ್ರು ಅನ್ನೋ ಕಾರಣಕ್ಕೆ ನಾನು ದೇವತೆಗಳನ್ನೇ ನಿಂದಿಸಿದೆ
ದೇವತೆಗಳಾಗಿ ನೀವು ನನ್ನ ಕುಟುಂಬದಲ್ಲಿ ಜಗಳ ಆಗ್ತಿದ್ರು ನನಗೆ ಇಷ್ಟು ಕಷ್ಟ ಬರ್ತಾ ಇದ್ರೂ ಸಹ ದೇವತೆಗಳು ಏನೂ ಸಹಾಯ ಮಾಡ್ತಾ ಇಲ್ವಲ್ಲ ಅಂತ ದೇವತೆಗಳಿಗೆ ನೀವು ಪರೀಕ್ಷೆ ಮಾಡಬಾರದು ಅಂತ ಶಪಿಸಿಬಿಟ್ಟೆ ಆಗಲೇ ನನ್ನ ಭಕ್ತಿ ನನ್ನ ತಪಸ್ಸು ನನ್ನ ಮನಸ್ಸು ಹೇಗೇಗೋ ಆಗಲಿಕ್ಕೆ ಶುರುವಾಯ್ತು . ಹೀಗೆ ನಾನು ಮಾಡಿದ ಪುಣ್ಯ ಒಂದೇ ಒಂದು ಶಾಪದಿಂದ ಕಳೆದು ಕೊಂಡಿರಬಹುದು ಅನ್ನಿಸ್ತಾ ಇದೆ ನನಗೆ ..
ಆದ್ರೂ ನನಗೆ ಧೈರ್ಯ ಇದೆ ಮೊದಲಿನಂತೆ ಭಕ್ತಿವಂತ ಆಗ್ತೇನೆ ಅನ್ನೋ ನಂಬಿಕೆ ನನಗಿದೆ .
ಈ ಗುರುವಿನ ಸ್ನೇಹ ಸಿಗೋದು ಸ್ವಲ್ಪ ಪುಣ್ಯದಿಂದ ಸಾಧ್ಯವೇ ಇಲ್ಲ .
@@ShivuShivu-xf9jzನಿಮಗೆ ಇಷ್ಟೊಂದು ಅನುಭವ ಆಗಿದೆಯಾ ನಿಮ್ಮ ಹತ್ತಿರ ಗುರುಗಳ ನಂಬರ್ ಇದ್ದರೆ ಕೊಡುತ್ತೀರಾ ನನ್ನ ಮಗ ಅವರ ಪ್ರವಚನ ತುಂಬಾ ಕೇಳುತ್ತಾನೆ ಅವರ ಹತ್ತಿರ ಮಾತಾಡಬೇಕಂತೆ
@@ShivuShivu-xf9jz Acharyare Akhanda ekadashi maduvavaru (dashami and dwadashi oppathu oot and then not even water or palahara for rest of the day).... avaru 2 days upavasa ada mele, paraneya nanthara opathu oota madabeka, davittu tilisi
ಸೋಮವಾರ ಮಂಗಳವಾರ 2 ದಿನ ಉಪವಾಸ ಅದರಲ್ಲಿ ಸೋಮವಾರ ನೀರು ಕುಡಿಯಲೇ ಬಾರದು .
ಆದ್ರೆ ತೀರ ಸುಸ್ತು ಆದ ಸಂದರ್ಭದಲ್ಲಿ ನಿಷ್ಯಕ್ತರಾದ ಸಂದರ್ಭದಲ್ಲಿ ಭಗವಂತನಲ್ಲಿ ನನ್ನನ್ನು ಕ್ಷಮಿಸು ದೇವರೇ ಎಂದು ಬೇಡಿಕೊಂಡು ಮಂಗಳವಾರ ಸ್ವಲ್ಪ ನೀರು ಅಥವಾ ಫಲಾಹಾರ ಶುದ್ಧವಾದ ನಾಟಿ ಹಸುವಿನ ಹಾಲು ಕುಡಿಯಬಹುದು .
ಇನ್ನು ಬುಧವಾರ ನೋಡುವುದಾದರೆ ಬೆಳಿಗ್ಗೆ 6:18 ರ ಒಳಗೆ ಪಾರಣೆ ಮಾಡಬೇಕು ಮತ್ತು ಅವತ್ತು ಮಧ್ಯಾನ ದ ನಂತರ ಘನ ಆಹಾರ ಸ್ವೀಕಾರ ಮಾಡಬಹುದು .ಬುಧವಾರ ಮೂರು ಹೊತ್ತು ಊಟ ಮಾಡಬಹುದು ಆದರೆ ಪಾರಣೆ ಮುಗಿದ ನಂತರ ಮಧ್ಯಾನ್ಹ ದ ವರೆಗೂ ಉಪವಾಸ ಇದ್ದರೆ ಒಳ್ಳೆಯದು.
Thumba chennagi Vivarisidhiri Acharyare danyavadagalu 🙏🙏🙏
🙏🙏🙏🙏🙏🙏ಪ್ರಣಾಮಗಳು ಗುರುಗಳೇ 🙏🙏🙏🙏ಎಲ್ಲಾ ಏಕಾದಸಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಡುತಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏 ನಿಮ್ಮಿಂದ ಇನ್ನು ದೇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ ಗುರುಗಳೇ ನಿಮ್ಮ ಪ್ರವಚನಕ್ಕಾಗಿ ಕಾಯುತಿರುತ್ತೇವೆ ನೀವು ಹೇಳುವುದನ್ನು ಕೇಳುತಿದ್ದರೆ ದೇವರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ನೀವೇ ನಮ್ಮ ಜೀವನದ ಬೆಳಕು ಗುರುಗಳೇ 🙏🙏🙏🙏🙏🙏ಪ್ರತಿ ಏಕಾದಸಿ ಬಂದರೆ ಹಬ್ಬ ಬಂದಷ್ಟೇ ಖುಷಿ ಗುರುಗಳೇ ತುಂಬಾ ಸಂತೋಷದಿಂದ ಮಾಡುತ್ತೇವೆ ಗುರುಗಳೇ ಎಲ್ಲವೂ ನಿಮ್ಮದೆ ಆಶೀರ್ವಾದದಿಂದ ಮಾಡುತ್ತೇವೆ 🙏🙏ಹೀಗೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಹಾಗೂ ಎಲ್ಲ ಸಜ್ಜನರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇವೆ ಗುರುಗಳೇ 🙏🙏🙏🙏ಮತ್ತೆ ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತಿರುತ್ತೇವೆ ಗುರುಗಳೇ 🙏ಹಾಗೂ ನಿಮ್ಮ ಪಾದ ಚರಣ ಕಮಲಗಳಿಗೆ ನಮ್ಮ ಶಿರಸಾ ಪ್ರಣಾಮಗಳು ಗುರುಗಳೇ 🙏🙏🙏🙏🙏ಶ್ರೀ ಗುರುಭ್ಯೋ ನಮಃ 🙏🙏🙏🙏🙏ಶ್ರೀ ಕೃಷ್ಣಾರಪನಮಸ್ತು 🙏🙏🙏🙏🙏ಹರೇ ಶ್ರೀನಿವಾಸ 🙏🙏
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏
Sri gurubhyo namaha Hari hi ohm. Dhanyavadagalu gurugale
ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಧನ್ಯವಾದಗಳು.🙏
ನನ್ನ ಒಂದು ಪ್ರಶ್ನೆ ಇದೆ. ಏನೆಂದರೆ ಏಕಾದಶಿ ದಿನವೇ ಏಕೆ ಉಪವಾಸ ಮಾಡಬೇಕು.ವೈಜ್ಞಾನಿಕ ಕಾರಣ ತಿಳಿಸಿ ಕೊಡುತ್ತೀರಾ ಆ ದಿನ ಸೂರ್ಯ ಚಂದ್ರರಲ್ಲಿ ಏನು ಬದಲಾವಣೆ ಆಗುತ್ತದೆ. ಅದರಿಂದ ನಮ್ಮ ದೇಹದ ಮೇಲೆ ಏನು ಪರಿಣಾಮ ಆಗುತ್ತದೆ
OM SHRI HARI GURUBHYO NAMAH 🙏🏻
Hare Krishna .....
Hare Krishna.. Thumba olleya vivarane.. Nimma maathu keluvudehitha gurugale🙏
🙏💐💐💐💐🌷gurujii
Anantha krishnacharyarige Anantha anantha shira sastranga Namaskaragalu ,Gurugale nimma kanta dalli Krishna iddane🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐
Sri Gurubyo namaha Harihi om
Sri Vishnu roopaya namah Shivaya 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಹರೇ ಕೃಷ್ಣ ಹರೇ ರಾಮ ಕೃಷ್ಣಮ್ ವಂದೇ ಜಗದ್ಗುರು. ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಸರಿಯಾಗಿ ತಿಳ್ಸಿದ್ದೀರಿ ಗುರುಗಲಿ ಗೇ ಒಂದನೇಗಳು
ಓಂ ನಮೋ ಭಗವತೇ ವಾಸುದೇವಾಯ ನಮಃ
ಅಜಯ೯ರಿಗೆ ಕೋಟಿ ಕೋಟಿ🙏🙏🙏🙏.ಧನ್ಯವಾದಗಳು ಏಕಾದಶಿಯ ಪೂಜೆ ನಮಗೆ ಗೊತ್ತಿರಳಿಲ ಈಗ ಮಾಡುತ್ತೀ ದಿನಿ ತುಂಬಾ ಧನ್ಯವಾದಗಳು ಗುರುಗಳೇ
Om Namo Narayanaya 🙏🙏🙏🙏🙏🙏🙏
🙏🏻🙏🏻👌🏻ಗುರುಗಳೇ ಧನ್ಯವಾದಗಳು ನಿಮಗೆ ಸಸ್ತಾಂಗ ನಸ್ಕಾರಗಳು
Thank you gurugale.....Shree gurubhyo Namaha
Hare krishan 🙏
Aacharyare nimma spastavada matugalu kantasiri hagu adbuta jnanakke sarisatiye illa .Nirjala ekadasi bagge spastavagi tilisiddakke tumba danyavadagalu🙏
Thank you so much Gurugale🎉🎉🎉
Hari om Guruji 🙏🙏🙏
ಹರೇ ಕೃಷ್ಣ🙏🏻 ಕೃಷ್ಣಂ ವಂದೇ ಜಗದ್ಗುರು 🙏🏻
Thank you so much gurji
Gurugale 2 dina Aakhadashi bandag eanu tinnabaku Anudannu Tilishi kodi Gurugale. 🙏🙏🙏🙏🙏💐💐💐💐💐
He has told earlier in one of the Video. Suppose if your body not mind not able to control thrusty u can drink water only one time. Other than fruits or food not allowed
In ekadashi.
Dasami dine he told to take ghee.
ತುಂಬಾ ಧನ್ಯವಾದಗಳು
🙏 ಶ್ರೀ ರಾಮ ರಾಮ ರಾಮ 🙏
Hare krishna guruji ,sariyada salahe needidheeri ,2dina madalu try maduthene ,mathu devaru nadesida hage.
Hare krishna gurugale
ಧನ್ಯವಾದಗಳು ಗುರುಗಳೇ ಹರೇ ಕೃಷ್ಣ 🙏
Wonderful 🙏 🙏 🙏
ಧನ್ಯವಾದಗಳು gurugale
OM SRI HARI GURUBHYO NAMAH
Puja Gurugale padagaligy bakhti purvaka Namaskargalu 🙌🙏🙏🙏🙏🙏 Danyvadagalu Gurugale 🙏🙏🙏🙏🙏🙏🙏🙏🙏🙏🙏🙏
Hare Krishna hare Krishna Krishna Krishna hare hare hare rama hare rama rama rama hare hare ❤🙏🙏🙏
Hare krishn 🙏🙏🙏🙏🙏
Hari om guru ji 🎉🎉
🌹🌹🙏🏻🙏🏻hare krishna🙏🏻🙏🏻🌹🌹pranaamagalu gurugale dhanyavadagalu 🙏🏻🙏🏻🙏🏻🙏🏻🌹🌹🌹
🙏🏻ಓo ಶ್ರೀ ಗುರುವೇ ನಮಃ ❤️
Thank you guruji
ಧನ್ಯವಾದಗಳು 🙏🙏🙏
Hari Om Guruji
Jai Shri Krishna
Thank you so much sir
ಧನ್ಯವಾದಗಳು ಗುರುಗಳೇ
Hare...om
Anant aacharyarige Namaskargalu
Hare Rama Krishna
Rama Krishna Hari
🌹🌹🙏🙏🙏🙏🙏🌹🌹
. ಧನ್ಯವಾದಗಳು
Om namo bhagavathi vasudevaya namaha
Srikrishnarpanamasthu.... 🙏🙏🙏
🙏🙏🙏🙏🙇♀️
Acharyarige danyavadagallu🎉🎉
Pranam Guruji 🙏🌹
Dhanyavaadagalu
🙏🙏❤❤
Sri gurubyo namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
Om Namo bhagavathye vasudevaya Shree Mahalakshmi mathye namaha ❤❤
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏🙏🙏
🙏🏻🙏🏻
Sir,
Excellent.
HARI OM 🙏🙏🙏
Gurugalige koti koti pranam
🙏🏾 17 th maatra jaagare maadodrinda poornaphala baruttadeye acharyare 🙏🏾
ನಮಸ್ತೇ ಗುರುಗಳೇ🙏... ಭಕ್ತರ ಸಲುವಾಗಿ ಇಷ್ಟು ದೀರ್ಘವಾದ ಸಮಯ ತೆಗೆದುಕೊಂಡು ಅತ್ಯಮೂಲ್ಯವಾದ ಜ್ಞಾನವನ್ನು ಕೊಟ್ಟು ನಮ್ಮನ್ನು ಉದ್ಧಾರ ಮಾಡುತ್ತಿರುವ ತಮ್ಮ ಈ ಉಪಕಾರವನ್ನು ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ ... ತಾವೇ ನಮ್ಮ ಜನ್ಮ ಜನ್ಮಾಂತರದ ಗುರುಗಳು🙏... ತಮಗೆ ಭಗವಂತ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಧನಕನಕ ಕೊಟ್ಟು ಸದಾ ಕಾಪಾಡಲಿ👏🚩🚩...
Sarvam shri krishnarpanam...🙏🙏🙏🙏
🙏🙏
Hare shreenivasa
💐🙏🙏💐
ಧನ್ಯವಾದ ಗುರುಗಳೇ