ಇನ್ನು ಮುಂದಿನ ದಿನಗಳಲ್ಲಿ ಈ ನಾಟಕ ತಂಡ ಊರು ಊರುಗಳಲ್ಲಿ ಪ್ರದರ್ಶನ ಕೊಟ್ಟರೆ ಜನರಲ್ಲಿ ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಮೂಡ ಬಹುದು. ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮುಸ್ಲಿಂ ಭಾಂದವರಿಗೆ ಅಭಿನಂದನೆಗಳು. ನಿಮ್ಮ ಪ್ರಯತ್ನಕ್ಕೆ ಜಯವಾಗಲಿ.
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿 ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
ಅಲ್ಲ ನೀವು ಈ ಶ್ರೀ ಕೃಷ್ಣನ.ಪಾತ್ರಮಾಡಿದಕ್ಕೆ.ನಿಮ್ಮವರಿಂದ. ವಿರೋಧ ವ್ಯಕ್ತ ವಾಗಿಲ್ಲವ. ಎಂದು ಪ್ರಶ್ನೆ ಕೇಳುವ ಅವಶ್ಯವೇ ಇಲ್ಲವಾಗಿತ್ತು. ಅಭಿನಯಕ್ಕೆ ಬಾವ ನೆಗೆ ಯಾರ ಬಂದನವಿಲ್ಲ. ಅದೊಂದು. ವಿದ್ಯೆ
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required. ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
ದೇಶ ಸಂಸ್ಕೃತಿ, ಸಂಪ್ರದಾಯ, ಕಲೆ ಅನ್ನು ಮುಂದಿನ ಪಿಳಿಗೆಗೆ ತಪ್ಪದೆ ಕೊಡಬೇಕು ಅದು ನಮ್ಮೆಲ್ಲರ ಕರ್ತವ್ಯ ಇದ್ದರಲ್ಲಿ ನಮ್ಮ ಮುಸ್ಲಿಂ ಬಾಂದವರು ಬಾಗಿ ಆಗುವುದು ತುಂಬಾ ಸಂತೋಷ ಅಭಿನಂದನೆಗಳು ಮಹಾಭಾರತದ ಪ್ರತಿ ಪಾತ್ರನು ಅದ್ಭುತ.
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ.. " ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ. ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
ವಿಶ್ವದಲ್ಲಿ ಭಾರತಕ್ಕೆ ವೈವಿಧ್ಯತೆಯಲ್ಲಿ ಏಕತೆ ಅನ್ನುವ ಪದಕ್ಕೆ ಇದಕ್ಕಿಂತ ಇನ್ನೇನು ಬೇಕು ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು❤
Very good and nice team Indians, Jai bharat mata ki jai
Idu bhatathiya culture but not islam
If they have done by heart they are hindus only not Muslims
Best wishesh for ur effort
ಯಾವಗ್ರಾಮದಲ್ಲಿ ಇದು ನಡೆದಿರುವುದು
ನಿಮ್ಮ ಪ್ರಯತ್ನಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತ ಕೋರುತ್ತೇವೆ ತುಂಬಾ ಒಳ್ಳೆ ಕೆಲಸ..ನಾವೆಲ್ಲರು ಭಾರತೀಯರು ಸರ್ವಧರ್ಮ ಪರಿಪಾಲಕರು ಎಂದು ತಿಳಿಸೋಣ.
ಇನ್ನು ಮುಂದಿನ ದಿನಗಳಲ್ಲಿ ಈ ನಾಟಕ ತಂಡ ಊರು ಊರುಗಳಲ್ಲಿ ಪ್ರದರ್ಶನ ಕೊಟ್ಟರೆ ಜನರಲ್ಲಿ ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಮೂಡ ಬಹುದು. ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮುಸ್ಲಿಂ ಭಾಂದವರಿಗೆ ಅಭಿನಂದನೆಗಳು. ನಿಮ್ಮ ಪ್ರಯತ್ನಕ್ಕೆ ಜಯವಾಗಲಿ.
ಈ ನಮ್ಮ ಅಣ್ಣ ತಮ್ಮ ಬಾಂದವ್ಯ ಯಾವಾಗಲೂ ಶಾಶ್ವತವಾಗಿ ಇರಲಿ ಎಂದು ಆಶಿಸುತ್ತೇನೆ
Super,Muslmana Bhandavaralli Tumba Olleya Kalavidariddare. Naanu Saha Bhatha Nattya. Kalavida. Abhinandanegalu.
ಎಲ್ಲರಿಗೂ ನಿಮ್ಮ ತರಹ ಮನಸ್ಸು ಇರಬೇಕಲ್ಲ.
Jai ho
ಗ್ರೇಟ್ ಮುಸ್ಲಿಂ ಇದೆ ತರಹ ಇನ್ನೂ ಹೆಚ್ಚಿಗೆ ಡ್ರಾಮಗಳನ್ನ ಮಾಡಿ ನಾಟಕದ ಮೊದಲು ಪ್ರಚಾರ ಮಾಡಿ ನಾವು ಬಂದು ನೊಡ್ತತಿವಿ ಸರ್ ನಿಮಗೆ ಒಳ್ಳೆಯದು ಆಗಲಿ 👍👍
Exactly
ನಿಮ್ಮ ಈ ಪ್ರಯತ್ನ ಕ್ಕೆ ಶುಭಾಶಯಗಳು
ಪಾತ್ರಧಾರಿಗಳಿಗೆ ನನ್ನ 100 ಕೋಟಿ ನಮಸ್ಕಾರಗಳು, ನೀವುಗಳು ನಿಜವಾದ ಭಾರತೀಯರು ಮತ್ತು ನಮ್ಮ ಸಹೋದರರು., ಜೈ ಭಾರತಾಂಬೆ.
🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚✝️✝️✝️✝️✝️✝️✝️✝️✝️✝️✝️✝️💚☪️☪️☪️☪️☪️☪️☪️☪️☪️☪️☪️☪️☪️☪️☪️☪️☪️☪️🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉
ಮುಸಲ್ಮಾನ ಬಂಧುಗಳಿಗೆ ನಮ್ಮ ನಮಸ್ಕಾರಗಳು 🙏🙏🙏 ಜೈ ಭಾರತ ಮಾತೆ.
Thankyu
Wxcx
Jai bharaha mate
jai hind love you bros..
❤
ಎಲ್ಲಾ ಕಲಾವಿದರಿಗೂ ಹೃತ್ಪೂರ್ವಕ ಧನ್ಯವಾದಗಳು
ಇದೆ ನಿಜವಾದ ಭಾರತ ❤❤❤
ಪೌರಾಣಿಕ ಪಾತ್ರಧಾರಿಗಳು ಅಭಿನಯಿಸುವ ಮೂಲಕ ಸರ್ವ ಶ್ರೇಷ್ಠ ಅಭಿನಯ ಸಾಮರ್ಥ್ಯವನ್ನು ಕಂಡು ಹೃದಯ ತುಂಬಿ ಬಂತು.
ನಿಮ್ಮ ಸ್ಪಷ್ಟ ಕನ್ನಡ, ನಿಮ್ಮ ಅಭಿಮಾನಕ್ಕೆ ನನ್ನದೊಂದು ಸಲಾಮ್.👏👏👏
ನಾವೆಲ್ಲರೂ ಒಂದೇ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿರುವ ನಮ್ಮ ಮುಸಲ್ಮಾನ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಒಳ್ಳೆಯದು ಆಗಲಿ, ಉಳಿದವರು ಖುಷಿ ಪಡೆಯಲಿ
❤❤ ನಿಜವಾಗಿಯೂ ಸಂತೋಷ ಅಷ್ಟಿಷ್ಟಲ್ಲ ಏನು ಹೇಳಬೇಕು wonderful
ಎಲ್ಲಾ ಮುಸ್ಲಿಂ ಪಾತ್ರ ದಾರಿಗಳಿವೆ ಶಭ ವಾಗಲಿ ಇನ್ನು ಹೆಚ್ಚಿನ ನಾಟಕ ಗಳಲ್ಲಿ ಭಾಗವಹಿಸಿ ಅಭಿನಯಿಸಿ ದನ್ಯವಾದಗಳು 🍑🍉🍎🌷🌹💐🫒🫐🍇👍🥀🇮🇳❤️🍋🍏🍐🥝🍌🥭🍊🍒💯
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮತಾ೦ದರೆ ಮೊದಲು ಈ ಮುಸ್ಲಿಂ ಸಹೋದರರ ಕುರುಕ್ಷೇತ್ರ ನಾಟಕ ನೋಡಿ ಬುದ್ದಿ ಕಲಿಯಿರಿ ನಾಟಕದಲ್ಲಿ ಭಾಗವಹಿಸಿದ್ದ. ಎಲ್ಲಾ ನನ್ನ ಮುಸ್ಲಿಂ ಸಹೋದರರಿಗೆ ಕೋಟಿ ಕೋಟಿ ನಮಸ್ಕಾರಗಳು🌹🌹🌹👌👌👌
ಒಳ್ಳೆ ಸಂದೇಶ ಯಾವೋ ಎರಡು ಕೆಟ್ಟ ಹುಳ ಇಂದ ಮುಸ್ಲಿಂ ಸಮುದಾಯ ಒಳ್ಳೆ ಜನನು ಇದ್ದಾರೆ ಅದ್ರಲ್ಲೂ ಈ ನಾಟಕ ಮಾಡಿರುವ ಎಲ್ಲಾ ಮುಸಲ್ಮಾನ ಬಂದವರಿಗೆ ಅಭಿನಂದನೆಗಳು 💐
Ketta hulugalana yake avaru oppose madolla
Nimma varallu ketta Jana edaare. Avarnnu yake neevu sari madalla. Monne kalkatta dalli adha rape & murder maadiddu nimmavane. yaro obba ketta kelsa maadidre idi jaathi ne bayyodu thappu😊@@sathyanarayan1514
ಭಾವೈಕ್ಯತೆ ..ವಿವಿಧತೆಯಲ್ಲಿ ಏಕತೆ.. ಸರ್ವೇ ಜನ ಸುಖೀನೋ ಭವಂತು.ಎಲ್ಲಕ್ಕಿಂತ ಮೊದಲು ನಾವು ಭಾರತೀಯರು.ಎಲ್ಲರಿಗೂ ಅಭಿನಂದನೆಗಳು👋🤝👌❤️❤️💐💐
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
ನೀವು ನಿಜವಾದ ಭಾರತೀಯರು. ನಿಮ್ಮ ಭಾರತ ರಾಷ್ಟ್ರ ಪ್ರೇಮಕ್ಕೆ ನನ್ನ 🙏🙏🙏
ಇಂತಹ ಮುಸ್ಲಿಂ ಕಲಾವಿದ ಭಾಂದವರಿಗೆ ಸಹಸ್ರ ನಮನಗಳು
ನಾವೆಲ್ಲ ಭಾರತೀಯರು .... ನಾವೆಲ್ಲ ಒಂದೇ..... ಒಳ್ಳೆಯದಾಗಲಿ ಸಹೋದರರೇ..... 💐❤️👌
❤😂😂🎉🎉
Hindumuslimyekahei
👌🙏
ನಾವು ಕನ್ನಡಿಗರು ಜೈ ಕರ್ನಾಟಕ ಜೈ ಕನ್ನಡ ಪ್ರದೇಶ ನಾವೆಲ್ಲರೂ ವಿಶ್ವ ಮಾನವರು ವಿಶ್ವ ಮಾನವತಾವಾthe ಸರೋ na
@@heritagebhadravathi3766 ನೀನ್ಯಾವನೋ ಹುಚ್ಚ ನನ್ನ ಮಗ
ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ
ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
ಇದುವೇ ನಿಜವಾದ ಭಾವೈಕ್ಯ ಭಾರತ. ಮುಸಲಾಮಾನ್ ಕಲಾವಿದರಿಗೆ ಧನ್ಯವಾದಗಳು.ಇದನ್ನು ಕಣ್ತುಂಬಿಕೊಂಡು ಹುರಿದುಂಬಿಸುತ್ತಿರುವ ಹಿಂದೂಗಳಿಗೆ ಶತವತ ನಮನಗಳು.
ಈ ಮುಸಲ್ಮಾನ್ ಭಾಂದವರಿಗೆ ನನ್ನ ನಮನಗಳು
🙏
ನಿಮ್ಮ ಈ ಬಾವೈಕ್ಯತಾ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು.
ಇದು ಮುಂದುವರೆಯಲಿ 🙏
ಇಷ್ಟೇ ಜೀವನ... ಸೂಪರ್ ಅದ್ಬುತ
ಹಬ್ಬಬ್ಬ ಎಲ್ಲಾ ಕಮೆಂಟನ್ನು ನೋಡಿದೆ ನೋಡುತ್ತಿದ್ದರೆ ಮುಗಿಯುತ್ತಿಲ್ಲ ಎಲ್ಲರ ದೇಶ ಪ್ರೇಮವನ್ನು ಕಂಡು ಮೂಕನಾಗಿ ಹೋದೆ ಹೃದಯ ತುಂಬಿ ಬರುತ್ತೆ ಎಲ್ಲರಿಗೂ ಧನ್ಯವಾದಗಳು
ಇದೇ ಭಾರತ ಇದೇ ಭಾರತೀಯರ ಹೃದಯ
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ತುಂಬಾ ತುಂಬಾ ಧನ್ಯವಾದಗಳು ನಿಮಗೆಲ್ಲರಿಗೂ ಕನ್ನಡ ಮಾತಾಡೋಕೆ ಬರದೇ ಇರುವ ಎಲ್ಲಾ ಜನರು ನಿಮ್ಮನ್ನು ನೋಡಿ ಕಲಿಯಲಿ, ನೀವು ನಿಜವಾದ ಕನ್ನಡಾಂಬೆಯ ಮಕ್ಕಳು, 🙏🙏🙏🙏🙏🙏🙏🙏❤️❤️❤️❤️❤️❤️❤️
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ಒಳ್ಳೆ ಮುಸ್ಲಿಂ ಬಾಂಧವರು ಹೀಗೆ ಇರಲಿ ಪ್ರೀತಿ ವಿಶ್ವಾಸ ರಂಜಾನ್ ಹಬ್ಬದ ಶುಭಾಶಯಗಳು
ಮುಸಲ್ಮಾನ್ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಸೂಪರ್ ಒಳ್ಳೆಯದಾಗಲಿ
Great Muslim
Super great 🙏❤️
Super great 👍🙏
ದೇವನೊಬ್ಬ ನಾಮಹಲವು
ತುಂಬಾ ಧನ್ಯವಾದ ಮುಸ್ಲಿಂ ಬಾಂಧವರಿಗೆ
ಕೃಷ್ಣ - ಅಲ್ಲಾ ಒಂದೇ
ತುಂಬಾ ಅದ್ಭುತವಾದ ಪತ್ರಗಳು ಮುಸ್ಲಿಂ ಬಳಗದವರಿಗೆ ನಮಸ್ಕಾರಗಳು
ಮುಂದಿನ ಭವ್ಯ ಭಾರತದೇಶದಲ್ಲಿ ರಾಮರಾಜ್ಯದ ಆಗಮನದ ಮುನ್ಸೂಚನೆ. ಮುಸ್ಲಿಂ ಭಾಂಧವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏
ಸೂಪರ್ ಸರ್
ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಬದುಕಬೇಕೆನ್ನುವ ಇಂತಹ ಮುಸ್ಲಿಂ ಸಮುದಾಯದ ಬಂಧುಗಳಿಗೆ ಕೋಟಿ ಕೋಟಿ ನಮಸ್ಕಾರಗಳು 🙏
ಉತ್ತಮ ಪ್ರಯತ್ನ ಮುಸ್ಲಿಂ ಸಹೋದರರೇ, 🙏🙏
ಮುಸ್ಲಿಂ ಸಹೋದರರೆ ಕರ್ನಾಟಕ ಎಲ್ಲ ತಾಲ್ಲೂಕಿನ ಮತ್ತಿತರ ಜಿಲ್ಲೆಗಳ ಮತ್ತು ಮುಖ್ಯ ನಗರ ಪ್ರದೇಶದಲ್ಲಿ ಈ ನಾಟಕ ಪ್ರದರ್ಶನ ಮಾಡಿ
ಭಹಳ ಸಂತೋಷ!!!
Good verry proud of you Muslim religion all the best ❤
ಇವ್ರು ನಮ್ಮ ಬ್ರದರ್ಸು.....ಈ ಭೂಮಿ ಧನ್ಯ
Hatsoff to you guys. You are the real muslim brothers of India. Keep going nd rocking brothers.
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿
ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
Good message sir
ಸಹೋದರರೇ ನಿಮ್ಮಂತ ನಿರ್ಮಲ ಹೃದಯ ಗಳಿಗೆ ಧನ್ಯವಾದಗಳು
ತುಂಬಾ ಉತ್ತಮ ಪ್ರಯತ್ನ ಸಹೋದರರೆ, ನಿಮ್ಮ ಈ ಕೆಲಸ ಎಲ್ಲಾ ಸಮಾಜದ ಜನರಿಗೆ ಮಾದರಿಯಾಗಲಿ.
Super, ನಿಮ್ಮ ಈ ಪ್ರಯತ್ನಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
ಜೈ ನಮ್ಮ ಮುಸ್ಲಿಮ್ ಬಾಂಧವರೆ.. ಇದೆ ನಿಜವಾದ ಬಾವೈಕ್ಯತೆ... ನಮಸ್ತೆ ಸಹೋದರರೆ..
ಮುಸಲ್ಮಾನ್ ಬಾಂಧವರೇ ನಿಮಗೆಲ್ಲಾ ನನ್ನ 🌹ವಂದನೆಗಳು 🌹
ಶುಭಾಶಯಗಳು. ದೇವರು ದೇಶಕ್ಕೆ ಒಳ್ಳೇದು ಮಾಡಲಿ. 🙏🙏🤗
ನಿಮ್ಮ ಈ ಪ್ರಯತ್ನಕ್ಕೆ ಒಂದು ದೊಡ್ಡ ಸಾಲಾಮ್ ಹಿಂದೂ ಮುಸ್ಲಿಂ ಎಲ್ಲಾ ಒಂದೇ ಎಲ್ಲಾರು ಮನುಷ್ಯರು ಒಂದೇ
Qqq
All is well
Supper massage anna
Howdha matte Pakistan naayigalige ille kareskoli
Dear brother thanks for your comments . Hiwever anti national sanghis will condemn it as they don’t want friendship between different communities.
ಜೈ ಶ್ರೀ ಕೃಷ್ಣ 🕉️♥️🙏🚩 👌👌 ಟ್ಯಾಲೆಂಟ್ 👏👏👏
ನಾವೆಲ್ಲರೂ ಒಂದು ಎನ್ನಲು ಇದಕ್ಕಿಂತಾ ಉದಾಹರಣೆ ಬೇಕಾ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದಗಳು 🙏
ಸೂಪರ್ ಸಾರ್, ಬಹಳ ಖುಷಿ ಆಯಿತು. ರಾಮಾಯಣ ಕೂಡ ಮಾಡಿ. ಚೆನ್ನಾಗಿರತ್ತೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.
ಯಾವ ಕೆಟ್ಟ ದೃಷ್ಟಿಯು ತಾಕದಿರಲಿ ನಿಮ್ಮ ಪ್ರಯತ್ನ ಮುಂದುವರೆಯಲಿ
ಹೌದು ಸತ್ಯದ ಮಾತು sir
ನಿಮ್ಮ ಅಭಿನಯಕ್ಕೆ ಧನ್ಯವಾದಗಳು 💐💐, ನಾಟಕ ಚೆನ್ನಾಗಿ ಮೂಡಿ ಬರಲಿ 🙏🙏🙏🙏
ಅದು ಮುಸ್ಲಿಂಸ್ ಬಾಂಧವರು ನಮ್ಮ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದಾರೆ ಅದೇ ತರಹ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿದ್ದಾರೆ ಅವರಿಗೆ ತುಂಬಾ ಹೃದಯಪೂರ್ವಕ ಅಭಿನಂದನೆಗಳು
ಸೂಪರ್ ಗುರುಗಳೇ. ಕರ್ನಾಟಕ ಸರ್ವ ಜನಾಗದ ಶಾಂತಿಯ ತೋಟ. 👍🙏💐💐💐💐💐💐
ನಿಮ್ಮ ಪ್ರಯತ್ನ ಕೆ ಭಗವಂತ ಆಶೀರ್ವಾದ ಇರ್ಲಿ ❤❤❤💐
ಗಣ್ಯ ಮಾನ್ಯರಿಗೆ ತುಂಬು ಹೃದಯದ ಧನ್ಯವಾದಗಳು
ಜೈ ಭಾರತ ಮಾತೆ
ಜಯಹೇ ಕರ್ನಾಟಕ ಮಾತೆ
ತುಂಬಾ ಖುಷಿ ತರುವ ವಿಚಾರ ಇದು, ಎಲ್ಲರಿಗೂ ಶುಭವಾಗಲಿ. ಹಾಗೆ ನಾಟಕದ ದೃಶ್ಯಾವಳಿ ಗಳನ್ನು ಪ್ರಸ್ತುಯ ಪಡಿಸಿ, ನಾವು ಕಣ್ತುಂಕೊಳ್ಳೋಣ
ಇದು ಬೇಕಾಗಿರುವುದು, ಇದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯುತ್ತಾರೆ. ಸಾಮರಸ್ಯ ಎಂತಲೂ ಕರೆಯುತ್ತಾರೆ.ಧನ್ಯವಾದಗಳು.
ಅಲ್ಲ ನೀವು ಈ ಶ್ರೀ ಕೃಷ್ಣನ.ಪಾತ್ರಮಾಡಿದಕ್ಕೆ.ನಿಮ್ಮವರಿಂದ. ವಿರೋಧ ವ್ಯಕ್ತ ವಾಗಿಲ್ಲವ. ಎಂದು ಪ್ರಶ್ನೆ ಕೇಳುವ ಅವಶ್ಯವೇ ಇಲ್ಲವಾಗಿತ್ತು. ಅಭಿನಯಕ್ಕೆ ಬಾವ ನೆಗೆ ಯಾರ ಬಂದನವಿಲ್ಲ. ಅದೊಂದು. ವಿದ್ಯೆ
ಭಲೇ ಮುಸಲ್ಮಾನ್ ಸಹೋದರ...ಸೌಹಾರ್ಧಯುತವಾಗಿ ಬಾಳೋಣ...ಜೈ ಭಾರತ್ ಜೈ ಹಿಂದ್
ಕಲೆಗೆ ಯಾವುದೇ ರೀತಿಯ ಜಾತಿ ಸ಼ಂಬಂಧವಿಲ್ಲ . ಅಭಿನಯಿಸಿದ ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು
ನಾವೆಲ್ಲರೂ ಒಂದೇ ಅನ್ನುವ ಸಂದೇಶ ಭಾರತದಲ್ಲಿ ವಾಸಿಸುವವರೆಲ್ಲರು ಭಾರತೀಯರು ಒಂದೇ ಅನ್ನುವ ಸಂದೇಶ ಜೈ ಹಿಂದ್ ಜೈ ಕನ್ನಡ ಜೈ ಬೀಮ್
Super generation hat's off.... Jai Karnataka....👋👋👋👋💐💐💐💐💞💞💞💞
ಬದಲಾವಣೆಯ ಹೊಸ ಪ್ರಯತ್ನ. ವಿಶ್ವಮಾನವರಾಗೋಣ. 🙏🏻💐
ಹಿಂದೂಸ್ತಾನ್ ಇಂತಹ ಭಾವೈಕ್ಯತೆ ಮತ್ತು ಇಂತಹ ಕಾರ್ಯ ಕ್ರಮಗಳು ಇನ್ನೂ ಹೆಚ್ಚು ಪ್ರಸಾರವಾಗಬೇಕು ಜೈ ಹಿಂದ್.
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
ಭಾವೈಕ್ಯತೆಗೆ ಬಹುದೊಡ್ಡ ಕೊಡುಗೆ. ಪಾತ್ರಧಾರಿಗಳಿಗೆ ನನ್ನ ನಮನಗಳು.
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಜೈ ಭಾರತ ಮುಸ್ಲಿಂ ಬಾಂಧವರೇ
ನೆಕ್ಸ್ಟ್ ನಾಟಕ ಆಡಿಧರೆ ಪ್ರಚಾರ ಮಾಡಿ ನಮಗೂ ಆ ನಾಟಕ ನೋಡುವ ಆಸೆ ಆಗಿದೆ ದಯವಿಟ್ಟು ತಿಳಿಸಿ ಆ ಕಲಾವಿದರಿಗೆ ನನ್ನ ಅಭಿನಂದನೆಗಳು
ತುಂಬಾ ಖುಷಿಯಾಗುತ್ತೆ ಮುಸ್ಲಿಂ ಬಂಧುಗಳೇ ನಾವೆಲ್ಲರೂ ಒಂದಾಗಿ ಇರಬೇಕು ದಯಮಾಡಿ ಭಾರತಾಂಬೆ ಸಾಮರಸ್ಯವನ್ನು ಇಬ್ಬರು ಸೇರಿ ಉಳಿಸೋಣ ವಂದೇ ಮಾತರಂ 🇮🇳🙏🙏🙏🙏🙏
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ
ಸೂಪರ್ ವೆರಿ ನೈಸ್ ಬ್ಯೂಟಿಫುಲ್ ಕಲಾಕರ್ ಧರ್ಮೋ ರಕ್ಷಿತ ರಕ್ಷಿತ❤❤
ದಯಮಾಡಿ ಈ ನಾಟಕದ ಪೂರ್ತಿ ವಿಡಿಯೋ ಹಾಕಿ.. ಶುಭಾಶಯಗಳು 🌹🌹🙏🙏👌👌
Yes
Good programe
ಹೌದು ನಾಟಕ ಪ್ರದರ್ಶನ ಪೂರ್ಣ ತೋರಿಸಿ.🙏🙏🙏🙏🙏
Let it continue for ever. Jail Hind.
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required.
ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
Bhaktha blaming the people who creates nonsense and Who boming and missuse of laws
ಎಲ್ಲಾ ಮುಸ್ಲಿಂ ಮತ್ತು ಹಿಂದೂ ಬಾಂಧವರೆಲ್ಲ ಒಂದಾಗಿ ಬಾಳೋಣ 🎉🙏🙏 ಜೈ ಭಾರತ ಮಾತೆ
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ 🎉🎉🎉🎉🎉
ಇದೇ ನಮ್ಮ ಭಾರತ ನಿನ್ ನಮಗಿದ್ದರೆ ನನ್ ನಿಮಗೆ ❤️❤️🙏🙏
ದೇಶ ಸಂಸ್ಕೃತಿ, ಸಂಪ್ರದಾಯ, ಕಲೆ
ಅನ್ನು ಮುಂದಿನ ಪಿಳಿಗೆಗೆ ತಪ್ಪದೆ ಕೊಡಬೇಕು ಅದು ನಮ್ಮೆಲ್ಲರ ಕರ್ತವ್ಯ ಇದ್ದರಲ್ಲಿ ನಮ್ಮ ಮುಸ್ಲಿಂ ಬಾಂದವರು ಬಾಗಿ ಆಗುವುದು ತುಂಬಾ ಸಂತೋಷ ಅಭಿನಂದನೆಗಳು
ಮಹಾಭಾರತದ ಪ್ರತಿ ಪಾತ್ರನು ಅದ್ಭುತ.
Great, very thankful to halli T V for introducing great drama artist s🙏🙏
ಹೌದು
ಮುಸಲ್ಮಾನ ಬಂಧುಗಳಿಗೆ ಸಾಷ್ಟಾಂಗ ಪ್ರಣಾಮಗಳು.🌻🙏🌻
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
This is wonderful... Hatts of to all for being more fantastic..
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ..
" ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ.
ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
ಸೂಪರ್ ಹಾಗಿನ ನಿಮ್ಮ ಪ್ರಯತ್ನ ಇಂದಿಗೂ ಬೇರೆಯವರ ರೂಪದಲ್ಲಿ ಮುಂದುವರೆಯುತ್ತಿದೆ. ನಿಮಗೂ ನಿಮ್ಮ ಫಾದರ್ ಗೂ ನಿಮ್ಮ ಕುಟುಂಬಕ್ಕೂ ತುಂಬು ಹೃದಯದ ಕೋಟಿ ವಂದನೆಗಳು ಸರ್
ನಾನು Christian..... ನಾನೂ ಸ್ನೇಹಿತರೊಂದಿಗೆ ಅನೇಕ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದೇ ne.
ಪೌರಾಣಿಕ ನಾಟಕಗಳು ಎಂದರೆ ತುಂಬಾ ಇಷ್ಟ.
ಮಾನವ ಕುಲ ತಾನೊಂದೆ ವಲಂ....ಎಂಬ ಪದಕ್ಕೆ ದೊಡ್ಡ ನಿದರ್ಶನ ಇದು. ಧನ್ಯವಾದಗಳು ಸರ್.
ನಿಮ್ಮ ಬಾವನೆಯನು ಕಂಡು ತುಂಬ ಸಂತೋಷವಾಗಿದೆ ಹಿಂದು ಮುಸ್ಲಿಂ ಕ್ರಿಸ್ತ ಭಾರತೀಯರು ಅಂತ ಸಂತೋಷ ಪಡೂನಾ
This is awesome! shows togetherness..dialogues are not at all an easy go.. Great work Team..All the best & keep rocking!
Yes
ಎಲ್ಲಾ ಕಲಾವಿದರಿಗೆ ಅಭಿನಂದನೆ ಗಳು ನಿಮ್ಮ ಪ್ರಯತ್ನಕ್ಕೆ ಧನ್ಯ ವಾದಗಳು
ನಿಜಕ್ಕೂ ಭಾವೈಕ್ಯತೆಯ ವ್ಯಕ್ತಿಗಳು 👌👌👌👌👌👌👌👌ನಮ್ಮ್ ಹಿಂದೂ dharma🌹ಎಲ್ಲರೂ ಇಷ್ಟ ಪಡುತ್ತಾರೆ ಕೃಷ್ಣನು ಆಳಿದ ದೇಶ 🎊
🙏🙏 ಎಲ್ಲರೂ ಭಾರತೀಯರು ಈ ಕುರು ಕ್ಷೇತ್ರದ ಪಾತ್ರ ಮಾಡಿದವರಿಗೆ ಒಳ್ಳೇದು ಆಗಲಿ
ಇದು ಇದು ಇಂಡಿಯನ್ಸ್ ಅಂದ್ರೆ...... ಜೈ ಮುಸಲ್ಮಾನ್ ....ಜೈ ಹಿಂದೂ ...ಜೈ ಇಂಡಿಯನ್....❤❤❤❤
All are equel
Super 😘💕❣️❤️💖💗
Thanks and regards to all the citizens of India, don't differentiate Hindu and Muslim live together as friends.
Congratulations 👏🎉👏
My heartiest congratulations to the entire artists. God bless always. My blessings
ಅಬಿನಂದನೆಗಳು ನಿಮ್ಮ ಅಬಿರುಚ್ಚಿಗೆ ನಿಮ್ಮ ಆಸೆಯು ಚನ್ನಗಿದೆ
ಈ ತರಹ ಪ್ರಯತ್ನಕ್ಕೆ ನಮ್ಮ ಕೊಡುಗೆ ಇರುತ್ತೆ. ಇದನ್ನ ರಾಜಕೀಯ ಮಾಡಬಾರದು.
ಕನಡ ನಾಡಿನ ಹೆಮ್ಮೆಯ ಸಹೋಧರರಿಗೆ,,🙏👍👌
ಇದು ವಿಶ್ವದಲ್ಲೇ ಅತಿ ಅಪರೂಪದ ದೇಶ ಭಾರತ ದೇಶ ವಿಭಿನ್ನತೆಯಲ್ಲಿ ಏಕತೆ ಜೈ ಮಾತೃಭೂಮಿ
ನಿಮ್ಮ ಈ ಮಾತಿಗೆ ಧನ್ಯವಾದ
ಹೌದು
JAI SANATHANA DHARMA
WE ARE ALL VASUDAIVA KUTUMBAKAM❤️❤️❤️👍👍👍
ಅದ್ಭುತ ಇದು ಈ ದೇಶಕ್ಕೆ ಮಾದರಿ ಒಳ್ಳೇದಾಗ್ಲಿ