HARI BHAKTI LAHARI_ಹರಿ ಭಕ್ತಿ ಲಹರಿ
HARI BHAKTI LAHARI_ಹರಿ ಭಕ್ತಿ ಲಹರಿ
  • Видео 8
  • Просмотров 8 348
BANDAL NODE MANDIRADOLU || ಬಂದಾಳ್ ನೋಡೇ ಮಂದಿರದೊಳು || Lakshmi Devi | by Sudhakar P. Aloor.
ಬಂದಾಳ್ ನೋಡೇ ಮಂದಿರದೊಳು |
voice & edited by: Sudhakar P. Aloor.
Lyrics: Jagannatha Vitthala
ಬಂದಾಳ್ ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ | ಭಾಗ್ಯದಲಕ್ಷ್ಮೀ ಬಂದಾಳು ನೋಡೇ ||ಪ||
ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ ||ಆ.ಪ||
ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ | ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ ||1||
ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ | ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ ||2||
ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ | ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ ||3||
ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ | ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ ||4||
#bhaktigeethe #devibhajan #kannadasongs
Просмотров: 974

Видео

HALALLADARU HAAKU || ಹಾಲಲ್ಲಾದರು ಹಾಕು || Guru Raghavendra Swami || Sudhakar P. AloorHALALLADARU HAAKU || ಹಾಲಲ್ಲಾದರು ಹಾಕು || Guru Raghavendra Swami || Sudhakar P. Aloor
HALALLADARU HAAKU || ಹಾಲಲ್ಲಾದರು ಹಾಕು || Guru Raghavendra Swami || Sudhakar P. Aloor
Просмотров 6 тыс.13 дней назад
ಗುರು ರಾಘವೇಂದ್ರ Voice & edited by: Sudhakar P. Allor ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ. ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ. ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾ ಇರುವೆ ರಾಘವೇಂದ್ರ. ಸುಖವನ್ನೇ ನೀಡೆಂದು ಎಂದೂ ಕೇಳೆನು ನಾ...
BAA MADHAVA YADUNANDANA || ಬಾ ಮಾಧವ ಯದುನಂದನಾ || Sudhakar P. Aloor.BAA MADHAVA YADUNANDANA || ಬಾ ಮಾಧವ ಯದುನಂದನಾ || Sudhakar P. Aloor.
BAA MADHAVA YADUNANDANA || ಬಾ ಮಾಧವ ಯದುನಂದನಾ || Sudhakar P. Aloor.
Просмотров 53423 дня назад
DEVOTINAL SONG Edit & Voice: Sudhakar P. Aloor ಬಾ ಮಾಧವ ಯದುನಂದನಾ | ಪೊರೆಯೋ ಘನಾ….ಆ… ರಮಾರಮಣ ವೆಂಕಟರಮಣಾ…ಆ… ಬಾ ಮಾಧವ ಯದುನಂದನ| ಪೊರೆಯೋ ಘನಾ ರಮಾರಮಣ | ಪೊರೆಯೋ ಘನಾ ವೆಂಕಟರಮಣಾ… ||ಬಾ ಮಾಧವ|| ಭವಭಯಹಾರಿ ಗೋವಿಂದಾಹರಿ| ಶಂಖಚಕ್ರಧಾರಿ ವಿಭಾಶಿ ಹರಿ ||ಬಾ ಮಾಧವ|| ಕರುಣಾಕರ ಶಿವಾಭಯಂಕರ| ವೆಂಕಟೇಶ್ವರ ತುಳಸಿ ಮಾಲಾಧರ||ಬಾ ಮಾಧವ|| ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…ಆ… | ಹೇ ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ...
ISHTU DINA E VAIKUNTA || ಇಷ್ಟು ದಿನ ಈ ವೈಕುಂಠ || Sudhakar P. Aloor.ISHTU DINA E VAIKUNTA || ಇಷ್ಟು ದಿನ ಈ ವೈಕುಂಠ || Sudhakar P. Aloor.
ISHTU DINA E VAIKUNTA || ಇಷ್ಟು ದಿನ ಈ ವೈಕುಂಠ || Sudhakar P. Aloor.
Просмотров 456Месяц назад
ISHTU DINA E VAIKUNTA || ಇಷ್ಟು ದಿನ ಈ ವೈಕುಂಠ LYRICS: PURANDARA DASA VOICE: SUDHAKAR P. ALOOR ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2|| ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||3|| ರಂಭೆ ಊರ್ವಶಿ...
SAVADHANADINDIRU MANAVE | ಸಾವಧಾನದಿಂದಿರು ಮನವೇ || Sudhakar P. Aloor.SAVADHANADINDIRU MANAVE | ಸಾವಧಾನದಿಂದಿರು ಮನವೇ || Sudhakar P. Aloor.
SAVADHANADINDIRU MANAVE | ಸಾವಧಾನದಿಂದಿರು ಮನವೇ || Sudhakar P. Aloor.
Просмотров 529Месяц назад
SAVADHANADINDIRU MANAVE LYRICS: PURANDARADASA VOICE: ALOOR P. SUDHAKAR ಸಾವಧಾನದಿಂದಿರು ಮನವೇ | ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ || ಡಂಭವ ನೀ ಬಿಡಲೊಲ್ಲೇ | ರಂಗನಾ | ನಂಬಿದ ಆ ಕ್ಷಣದಲ್ಲಿ || ೧ || ದೃಡ ಮಾಡಾತನ ಸ್ಮರಣೆ | ಭಕ್ತನಾ | ಬಿಡನಾತನು ಬಹು ಕರುಣೆ || ೨ || ಪುರಂಧರ ವಿಠ್ಠಲನ ನಂಬು | ನಿನಗೆ | ಇಹಪರ ಸಂಪದಗಳ ನೀವ || ೩ || ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ ದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನ ನಂಬಿದಾಕ್ಷಣದಲ್ಲಿ...
YAKO E BHAVAHANGA_ಯಾಕೊ ಈ ಭವಭಂಗ || Sudhakar P. Aloor.YAKO E BHAVAHANGA_ಯಾಕೊ ಈ ಭವಭಂಗ || Sudhakar P. Aloor.
YAKO E BHAVAHANGA_ಯಾಕೊ ಈ ಭವಭಂಗ || Sudhakar P. Aloor.
Просмотров 2302 месяца назад
YAKO E BHAVABHANGA_ಯಾಕೊ ಈ ಭವಭಂಗ. Lyrics by: Pranesha Vitthala_ಪ್ರಾಣೇಶ ವಿಠಲ Creations & Voice by Aloor P. Sudhakar_ಆಲೂರು ಪಿ ಸುಧಾಕರ.
VANDIPE NINAGE GANANATHA_ವಂದಿಪೆ ನಿನಗೆ ಗಣನಾಥ || Sudhakar P. Aloor.VANDIPE NINAGE GANANATHA_ವಂದಿಪೆ ನಿನಗೆ ಗಣನಾಥ || Sudhakar P. Aloor.
VANDIPE NINAGE GANANATHA_ವಂದಿಪೆ ನಿನಗೆ ಗಣನಾಥ || Sudhakar P. Aloor.
Просмотров 1312 месяца назад
Vandipe Ninage Gananatha ವಂದಿಪೆ ನಿನಗೆ ಗಣನಾಥಾ ಮೊದಲೊಂದಿಪೆ ನಿನಗೆ ಗಣನಾಥಾ ದೇವಾ ವಂದಿಪೆ ನಿನಗೆ ಗಣನಾಥಾ ಬಂದ ವಿಘ್ನಗಳ ಕಳೆ ಗಣನಾಥಾ||ಪ|| ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ ಸಾಧಿಸಿದ ರಾಜ್ಯ ಗಣನಾಥಾ ||1|| ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥಾ ||2|| ಮಂಗಳ ಮೂರುತಿ ಗುರು ರಂಗ ವಿಠಲನ ಪಾದ ಹಿಂಗದೆ ಭಜಿಪೆ ಗಣನಾಥಾ ||3|| by Aloor P. Sudhakar
VAKRATUNDA MAHAKAYA | ವಕ್ರತುಂಡ ಮಹಾಕಾಯ || Sudhakar P. Aloor.VAKRATUNDA MAHAKAYA | ವಕ್ರತುಂಡ ಮಹಾಕಾಯ || Sudhakar P. Aloor.
VAKRATUNDA MAHAKAYA | ವಕ್ರತುಂಡ ಮಹಾಕಾಯ || Sudhakar P. Aloor.
Просмотров 382 месяца назад
ganeshsloka Ganapati Sloka Vakratunda Mahakaya Soorya Koti Samaprabha Nirvighnam Kurumedevaha Sarva Karyeshu Sarvadha ''ಶ್ರೀ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ| ನಿರ್ವಿಘ್ನಂ ಕುರೂ ಮೇ ದೇವ ಸರ್ವ ಕಾರ್ಯೇಷು ಸರ್ವದಾ||'' By Aloor P. Sudhakar

Комментарии