![Anekal chandana](/img/default-banner.jpg)
- Видео 631
- Просмотров 65 157
Anekal chandana
Добавлен 24 фев 2012
ಸುದ್ದಿ ಮತ್ತು ಜಾಹೀರಾತಿಗೆ ಸಂಪರ್ಕಿಸಿ 9845266194
Untitled ತಾಲೂಕಿನ ಪ್ರಸಿದ್ಧವಾದ ದೇವಸ್ಥಾನ ತಿಮ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಅನ್ನಛತ್ರ ಉದ್ಘಾಟನೆ
ಆನೇಕಲ್ ತಾಲೂಕಿನ ತಿಮ್ಮರಾಯ ಸ್ವಾಮಿ ದೇವಸ್ಥಾನ
Просмотров: 98
Видео
ಮಾಯಸಂದ್ರ ಗ್ರಾಮ ಪಂಚಾಯಿತಿ ಮಾದರಿ ಗ್ರಾಮ ಪಂಚಾಯಿತಿ ಮಾಡುವುದು ನನ್ನ ಗುರಿ ಇಂದ ಅಧ್ಯಕ್ಷ -ಮಂಜುಳಾ ಮಂಜುನಾಥ್
Просмотров 1124 часа назад
ಮಾಯಸಂದ್ರ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನದಲ್ಲಿ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಗಳು ಕಂಪ್ಯೂಟರ್ ಆಪರೇಟರ್ ಬಿಲ್ ಕಲೆಕ್ಟರ್ ವಾಟರ್ ಮ್ಯಾನ್ ಗಳು ಹಾಜರಿದ್ದು ಕಾರ್ಯ,ಕ್ರಮ ಯಶಸ್ವಿಯಾಗಿ ನಡೆದಿದೆ.
ಮುಡುಕುತೊರೆ ಶ್ರೀ ಭ್ರಮ ರಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ
Просмотров 7207 часов назад
ಮುಡುಕುತೊರೆ ಶ್ರೀ ಭ್ರಮ ರಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ
ಆನೇಕಲ್ ತಾಲೂಕು ಮರಸೂರು ಗ್ರಾಮ ಪಂಚಾಯಿತಿ ಮತ್ತು ರೋಟರಿ ಕ್ಲಬ್ ವತಿಯಿಂದ ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ .
Просмотров 3209 часов назад
ಆನೇಕಲ್ ತಾಲೂಕು ಮರಸೂರು ಗ್ರಾಮ ಪಂಚಾಯಿತಿ ಮತ್ತು ರೋಟರಿ ಕ್ಲಬ್ ವತಿಯಿಂದ ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ .
ಅತ್ತಿಬೆಲೆ ಜಿಗಳ ರಸ್ತೆಯಲ್ಲಿರುವ ಎಪಿಎಸ್ ಶಾಲಾ ಆವರಣದಲ್ಲಿ ಪೋಷಕರ ಸಭೆ ಏರ್ಪಡಿಸಲಾಗಿತ್ತು
Просмотров 31112 часов назад
ಅತ್ತಿಬೆಲೆ ಜಿಗಳ ರಸ್ತೆಯಲ್ಲಿರುವ ಎಪಿಎಸ್ ಶಾಲಾ ಆವರಣದಲ್ಲಿ ಪೋಷಕರ ಸಭೆ ಏರ್ಪಡಿಸಲಾಗಿತ್ತು ಆನೇಕಲ್ ತಾಲೂಕಿನ ಅತ್ತಿಬೆಲೆ ಜಿಗಳ ರಸ್ತೆಯಲ್ಲಿರುವ ಎಪಿಎಸ್ ಶಾಲಾ ಆವರಣದಲ್ಲಿ ಪೋಷಕರ ಸಭೆ ಏರ್ಪಡಿಸಲಾಗಿತ್ತು. ಇನ್ನೂ ಪೋಷಕರ ಸಭೆಯಲ್ಲಿ ಎಲ್. ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಕಂಡು ಸಂತೋಷಪಡುವ ಮೊದಲು ಕೆ.ಜಿ ಮತ್ತು ಯುಕೆಜಿ ಮಕ್ಕಳು ಶಾಲೆಯಲ್ಲಿ ವರ್ಷಗಳ ಶಿಕ್ಷಣವನ್ನು ಪ್ರದರ್ಶಿಸಿದರು. ಅತ್ತಿಬೆಲೆ ಎಪಿಎಸ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಿ.ಮುನಿರಾಜು. ರಾಜಪ್...
ಆನೇಕಲ್ ತಾಲೂಕಿನ ನಂಬರ್ ವನ್ ಶಾಲೆ ರೈನ್ಬೋ ಶಾಲೆ
Просмотров 41212 часов назад
ಅತ್ತಿಬೆಲೆ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಸಡಗರ ಸಂಭ್ರಮದಿoದ ನಡೆದ ಆರ್ಪಿಎಸ್ ವಿಜಯೋತ್ಸವ
ಕಿರಣ್ ಹೆಗಡೆ ಮತ್ತು ಸ್ನೇಹಿತರ ನೇತೃತ್ವದಲ್ಲಿ ಶ್ರೀನಿಧಿ ವೈಭವ ವೆಜ್ ಮತ್ತು ಪಾರ್ಟಿ ಹಾಲ್
Просмотров 15112 часов назад
ಆನೇಕಲ್ ತಾಲ್ಲೂಕಿನ ಚಂದಾಪುರದ ಸಮೀಪದ ಸೂರ್ಯ ಸಿಟಿ ಹತ್ತಿರ ನೂತನ ಶ್ರೀನಿಧಿ ಹೋಟೆಲ್ ಮತ್ತು ಪಾರ್ಟಿ ಹಾಲ್ ಹೋಟೆಲ್ ಉದ್ಘಾಟನೆ
ಚಿನ್ಮಯ ಸೇವಾ ಸಂಸ್ಥೆ ವತಿಯಿಂದ ಮನೆ ಮನಗಳ ಸಾಹಿತ್ಯ ಕಾರ್ಯಕ್ರಮ
Просмотров 4421 час назад
ಚಂದಾಪುರ ಪುರಸಭೆ ಸದಸ್ಯೆ ಶ್ರೀಮತಿ ಜ್ಯೋತಿ ಜಗದೀಶಾಚಾರಿ ಮನೆಯಂಗಳದಲ್ಲಿ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮ ಚಂದಾಪುರದ ಚಿನ್ಮಯ ಸೇವಾ ಸಂಸ್ಥೆಯ ವತಿಯಿಂದ ಪ್ರತಿ ತಿಂಗಳು ನಡೆಸುವ ಮನೆ ಮನಗಳಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಈ ಬಾರಿ ಚಂದಾಪುರ ಪುರಸಭೆ ವ್ಯಾಪ್ತಿಯ ಕೀರ್ತಿ ಬಡಾವಣೆಯಲ್ಲಿರುವ ಪುರಸಭಾ ಸದಸ್ಯರಾದ ಶ್ರೀಮತಿ ಜ್ಯೋತಿ ಜಗದೀಶಾಚಾರಿ ಮನೆಯಂಗಳದಲ್ಲಿ ಆಯೋಜಿಸಲಾಗಿತ್ತು. ಇನ್ನು ಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಚಂದಾಪುರ ಪುರಸಭೆಯ ಉಪಾಧ್ಯಕ್ಷೆ ಶ್ರೀಮತಿ ಮಂಜುಳಮ್ಮ...
ಸಿಸಿಟಿವಿ ಅಳವಡಿಸಿ ವಿಡಿಯೋ ರೆಕಾರ್ಡ್, ಮಹಿಳೆಗೆ ಬೆದರಿಕೆ
Просмотров 14День назад
ಆನೇಕಲ್: ಸಿಸಿಟಿವಿ ಅಳವಡಿಸಿ ವಿಡಿಯೋ ರೆಕಾರ್ಡ್, ಮಹಿಳೆಗೆ ಬೆದರಿಕೆ ಗೀಸರ್ ಫಿಟ್ ಮಾಡಲೆಂದು ಬಂದಿದ್ದ ವ್ಯಕ್ತಿಯೋರ್ವ ರಹಸ್ಯ ಕ್ಯಾಮರಾ ಅಳವಡಿಸಿ, ಮಹಿಳೆಯ ಖಾಸಗಿ ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಸ್ಥಳೀಯ ನಿವಾಸಿಗಳು ಹಿಡಿದು ಥಳಿಸಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಮುರಳಿ ಎಂಬಾತ ಗೀಸರ್ ಫಿಟ್ ಮಾಡಲೆಂದು ಮನೆಗೆ ಬಂದಿದ್ದ. ಈ ವೇಳೆ ರಹಸ್ಯ ಕ್ಯಾಮರಾ ಅಳವಡಿಸಿ ಹೋಗಿದ್ದಾನೆ. ಮಹಿಳೆಗೆ ಕಳೆದ 1 ವರ್ಷದಿಂ...
ಶ್ರೀ ಅರವಿಂದ್ ಲಿಂಬಾವಳಿ ರವರ58ನೇ ಹುಟ್ಟು ಹಬ್ಬದ ಪ್ರಯುಕ್ತ
Просмотров 153День назад
ಶ್ರೀ ಅರವಿಂದ್ ಲಿಂಬಾವಳಿ ರವರ 58ನೇ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳು ದಿನಾಂಕ: 31-01-2025ನೇ ಶುಕ್ರವಾರ ಮತ್ತು 01-02-2025ನೇ ಶನಿವಾರದಂದು ಸ್ಥಳ: ಮುಳ್ಳೂರು, (ಅರಳೀಕಟ್ಟೆ ಮೈದಾನ), ಬೆಂಗಳೂರು ಪೂರ್ವತಾಲ್ಲೂಕು ನಿಯಮಗಳು : 1. ಕ್ರೀಡಾಪಟ್ಟುಗಳು ದಿನಾಂಕ 31-01-2025ನೇ ಶುಕ್ರವಾರ ಬೆಳಗ್ಗೆ 10:00 ಗಂಟೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು 2. ನೊಂದಣಿ ಶುಲ್ಕ ರೂ. 1000/-ಗಳನ್ನು ಕೊಟ್ಟು ನೋಂದಾಯಿಸಿ ಕೊಳ್ಳಬ...
ಹೆನ್ನಾಗರಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ
Просмотров 17День назад
ಹೆನ್ನಾಗರಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ
ರಾಜ್ಯ ಪ್ರಧಾನ ಬಿ.ಎಸ್.ಪಿ ರಾಜ್ಯಕಾರ್ಯದರ್ಶಿ ಕೆ.ಸಿ.ನಾಗರಾಜ್
Просмотров 5514 дней назад
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಯಾದವರನ್ನು ಪಕ್ಷದ ಭಾವುಟ ನೀಡಿ ಬರಮಾಡಿಕೊಂಡು ಮಾತನಾಡಿದರು.ಬಹುಜನ ಸಮಾಜ ಪಾರ್ಟಿ ಎಂದಿಗೂ ಬಡವರ ಪರವಾಗಿ ನಿಲ್ಲಲಿದೆ,ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷ ವೇಗವಾಗಿ ಬೆಳೆಯುತ್ತಿದ್ದು ರಾಜ್ಯಾದ್ಯಕ್ಷರಾಗಿ ಮಂಡ್ಯ ಡಾ.ಕೃಷ್ಣಮೂರ್ತಿ ನೇತ್ರತ್ವದಲ್ಲಿ ಪಕ್ಷ ಮುಂದೆ ಸಾಗುತ್ತಿದ್ದು ಸಮಾಜದ ಬಡ ವರ್ಗದ ಜೊತೆ ನಿಲ್ಲುತ್ತೇವೆ ಎಂದರು. ಬಹುಜನ ಸಮಾಜ ಪಾರ್ಟಿ ಎಸ್.ಸಿ.ಎಸ್.ಟಿ ಹಾಗೂ ಅಲ್ಪ ಸ...
ದೊಮ್ಮಸಂದ್ರ ಗ್ರಾಮದಲ್ಲಿ ಸಂತೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ
Просмотров 10614 дней назад
ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಮ್ಮಸಂದ್ರ ಗ್ರಾಮದಲ್ಲಿ ಸಂತೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದ ಕಾರಣದಿಂದ ತಿರುವು ಮಾಡುವ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿತ್ತು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಮತ್ತು ಗ್ರಾಮ ಪಂಚಾಯತಿ ಪಿಡಿಒ ಸಿಬ್ಬಂದಿ ವರ್ಗದವರು ಮತದಾರಚರಿದರು
ಆನೇಕಲ್ ತಾಲೂಕಿನಲ್ಲಿ ಮೊಟ್ಟಮೊದಲಿಗೆ ಈ ಶಾಲೆ ಸ್ಪೂರ್ತಿ ಗ್ಲೋಬಲ್ ಸ್ಕೂಲ್
Просмотров 2021 день назад
ಆನೇಕಲ್ ತಾಲೂಕಿನಲ್ಲಿ ಮೊಟ್ಟಮೊದಲಿಗೆ ಈ ಶಾಲೆ ಸ್ಪೂರ್ತಿ ಗ್ಲೋಬಲ್ ಸ್ಕೂಲ್
ಆನೇಕಲ್, ಆನೇಕಲ್ ತಾಲೂಕಿನ ಹಾರಗದ್ದೆ ಸಿಆರ್ಪಿ ಗೀತಾ ಅವರಿಗೆ ಶಾಲಾ ವತಿಯಿಂದ ಬೀಳ್ಕೊಡಲಾಯಿತು.
Просмотров 271Месяц назад
ಆನೇಕಲ್, ಆನೇಕಲ್ ತಾಲೂಕಿನ ಹಾರಗದ್ದೆ ಸಿಆರ್ಪಿ ಗೀತಾ ಅವರಿಗೆ ಶಾಲಾ ವತಿಯಿಂದ ಬೀಳ್ಕೊಡಲಾಯಿತು.
ಬೆಂಗಳೂರು ಹೊಸೂರು ಲಾರಿ ಮಾಲೀಕರ ಸಂಘದ ವತಿಯಿಂದ ಸಭೆಯನ್ನು ಆಯೋಜನೆ ಮಾಡಲಾಗಿತ್ತು
Просмотров 202Месяц назад
ಬೆಂಗಳೂರು ಹೊಸೂರು ಲಾರಿ ಮಾಲೀಕರ ಸಂಘದ ವತಿಯಿಂದ ಸಭೆಯನ್ನು ಆಯೋಜನೆ ಮಾಡಲಾಗಿತ್ತು
ಪ್ರಾಂಶುಪಾಲರ ವಿರುದ್ಧವಾಗಿ ಪ್ರತಿಭಟನೆ ಈ ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯ.
Просмотров 242Месяц назад
ಪ್ರಾಂಶುಪಾಲರ ವಿರುದ್ಧವಾಗಿ ಪ್ರತಿಭಟನೆ ಈ ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯ.
ಆನೇಕಲ್ ದೊಡ್ಡಯ್ಯ ರವರ ಮಾಲೀಕತ್ವದ ವೈಟ್ ಅಕಾಡೆಮಿ ಶಾಲೆಯ ಶಾಲಾ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆದಿದೆ
Просмотров 218Месяц назад
ಆನೇಕಲ್ ದೊಡ್ಡಯ್ಯ ರವರ ಮಾಲೀಕತ್ವದ ವೈಟ್ ಅಕಾಡೆಮಿ ಶಾಲೆಯ ಶಾಲಾ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆದಿದೆ
ಮರಸೂರು ಗ್ರಾಮ ಪಂಚಾಯತಿ ಪ್ರೀಮಿಯರ್ ಲೀಗ್ ನ 4ನೇ ಸೀಜನ್ ಆರಂಭ ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.
Просмотров 134Месяц назад
ಮರಸೂರು ಗ್ರಾಮ ಪಂಚಾಯತಿ ಪ್ರೀಮಿಯರ್ ಲೀಗ್ ನ 4ನೇ ಸೀಜನ್ ಆರಂಭ ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.
ಮಾಯಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಂಬಳೀಪುರ ಕೆ.ಸಿ.ಪ್ರದೀಪ್ ರವರು ಅವಿರೋದ ಆಯ್ಕೆ
Просмотров 126Месяц назад
ಮಾಯಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಂಬಳೀಪುರ ಕೆ.ಸಿ.ಪ್ರದೀಪ್ ರವರು ಅವಿರೋದ ಆಯ್ಕೆ
ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Просмотров 163Месяц назад
ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುಮ್ಮಲಾಪುರ ಗ್ರಾಮದ, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು
Просмотров 443Месяц назад
ಗುಮ್ಮಲಾಪುರ ಗ್ರಾಮದ, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
Просмотров 3782 месяца назад
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಂಜುನಾಥ್ ರವರಿಂದ ಅಧಿಕಾರ ಸ್ವೀಕಾರ
Просмотров 1762 месяца назад
ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಂಜುನಾಥ್ ರವರಿಂದ ಅಧಿಕಾರ ಸ್ವೀಕಾರ
ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಗೌರಮ್ಮ ಜಾತ್ರೆಯ ಪ್ರಯುಕ್ತ ಭರತನಾಟ್ಯ ಕಾರ್ಯಕ್ರಮ
Просмотров 5342 месяца назад
ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಗೌರಮ್ಮ ಜಾತ್ರೆಯ ಪ್ರಯುಕ್ತ ಭರತನಾಟ್ಯ ಕಾರ್ಯಕ್ರಮ
ಆದಿತ್ಯ ಬಿರ್ಲಾ ಕಂಪನಿ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿದೆ
Просмотров 3992 месяца назад
ಆದಿತ್ಯ ಬಿರ್ಲಾ ಕಂಪನಿ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿದೆ
ಸಂಕಲ್ಪ ಮಕ್ಕಳ ಧಾಮ ಚಿಕ್ಕ ನಾಗಮಂಗಲ ದಲ್ಲಿ ಉದ್ಘಾಟನಾ ಸಮಾರಂಭ
Просмотров 622 месяца назад
ಸಂಕಲ್ಪ ಮಕ್ಕಳ ಧಾಮ ಚಿಕ್ಕ ನಾಗಮಂಗಲ ದಲ್ಲಿ ಉದ್ಘಾಟನಾ ಸಮಾರಂಭ
ಚಿನ್ನ ಖರೀದಿ ಮಾಡಲು ಬಂದ ವ್ಯಕ್ತಿ ಚೈನು ಉಂಗುರ ಸಮೇತ ಪರಾರಿ.
Просмотров 1053 месяца назад
ಚಿನ್ನ ಖರೀದಿ ಮಾಡಲು ಬಂದ ವ್ಯಕ್ತಿ ಚೈನು ಉಂಗುರ ಸಮೇತ ಪರಾರಿ.