- Видео 4 334
- Просмотров 41 746 161
HT Kannada
Индия
Добавлен 18 июл 2022
Ganesha Festival : ಗಣೇಶ ಹಬ್ಬಕ್ಕೆ ದೇಶಾದ್ಯಂತ ಭರದ ಸಿದ್ಧತೆ ; ಪರಿಸರ ಪೂರಕ ಮೂರ್ತಿಗಳಿಗೇ ಡಿಮ್ಯಾಂಡ್
ಭಾರತದೆಲ್ಲೆಡೆ ಪೂಜಿಸಲ್ಪಡುವ ಗಣೇಶ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ.. ಗಣೇಶನನ್ನ ಬರಮಾಡಿಕೊಳ್ಳಲು ಎಲ್ಲೆಡೆ ಸಕಲ ರೀತಿಯ ತಯಾರಿಗಳನ್ನ ನಡೆಸಲಾಗುತ್ತಿದೆ. ಬಹುತೇಕ ಕಡೆ ವೈವಿಧ್ಯಮಯ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿದ್ದು ಪರಸರ ಪೂರಕ ಮೂರ್ತಿಗಳಿಗೆ ಈ ಬಾರಿಯೂ ಬೇಡಿಕೆ ಹೆಚ್ಚಾಗಿದೆ. ಮುಂಬೈ, ದೆಹಲಿ, ಹೈದ್ರಾಬಾದ್, ಕೊಲ್ಕತ್ತಾ, ಪುಣೆ, ಚೆನ್ನೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಬ್ಬರದ ಗಣೇಶೋತ್ಸವಗಳು ನಡೆಯಲಿವೆ. ಇನ್ನು ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವ ನಡೆಯಲಿದೆ.#ganesha #ganeshafestival #ganeshaidol #ganeshachowti #ganeshachaturthi #bangaloreganesha #mumbaiganesha #kannadanews #viralnews
Просмотров: 49
Видео
wolf attack : ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ದುಸ್ವಪ್ನವಾದ ತೋಳಗಳು ; ಆಪರೇಷನ್ ಭೇಡಿಯಾ ಕಾರ್ಯಚರಣೆ ಚುರುಕು
Просмотров 10019 часов назад
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಬಿರುಸಾಗಿದೆ. 7 ಮಂದಿ ಮಕ್ಕಳ ಮೇಲೆ ಭೀಕರವಾಗಿ ದಾಳಿ ನಡೆಸಿ ಕೊಂದಿರುವ ತೋಳಗಳು ಇಡೀ ಊರನ್ನೇ ನರಕವನ್ನಾಗಿಸಿವೆ. ಕಾಡಿನಿಂದ ಬಂದಿರುವ ತೋಳಗಳ ಗುಂಪು ಮಕ್ಕಳನ್ನ ಗುರಿಯಾಗಿ ದಾಳಿ ನಡೆಸಿದ್ದೇ ಹೆಚ್ಚು. ಈಗಾಗಲೇ ಮೊದಲ ಹಂತದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಕೆಲವು ತೋಳಗಳನ್ನ ಹಿಡಿದಿತ್ತು. ಆದರೆ ಮತ್ತೆ ಹಾವಳಿ ಹೆಚ್ಚಾಗಿರುವುದಿಂದ ಮತ್ತು ಅವುಗಳ ಆವಾಸ ಸ್ಥಾನ ಪತ್ತೆಯಾಗಿರುವುದರಿಂದ ಕಾರ್ಯಾಚರಣೆಯನ್ನ ...
Renuka swamy murder : ಜೀವಭಿಕ್ಷೆಗಾಗಿ ಕೈ ಮುಗಿದು ಬೇಡಿಕೊಂಡಿದ್ದ ರೇಣುಕಾ ; ಫೋಟೋ ನೋಡಿ ಹೆತ್ತವರ ಕಣ್ಣೀರು
Просмотров 5919 часов назад
ರೇಣುಕಾ ಸ್ವಾಮಿ ಕೊಲೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಕೊಲೆ ನಡೆದು 90 ದಿನಗಳ ಬಳಿಕ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯ ಚಾರ್ಜ್ ಶೀಟನ್ನ ಕೋರ್ಟಿಗೆ ಸಲ್ಲಿಸಿದ್ದಾರೆ. ಈ ವೇಳೆ ಆರೋಪಿಗಳಿಂದ ಪೊಲೀಸರು ಮೊಬೈಲ್ ಫೋನನ್ನು ರಿಟ್ರೀವ್ ಮಾಡಿದ್ದು ರೇಣುಕಾ ಸ್ವಾಮಿಯ ಕೊನೆ ಕ್ಷಣಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪ್ರಾಣ ಭಿಕ್ಷೆ ಬೇಡುತ್ತಾ ಅಳುತ್ತಿರುವ ರೇಣುಕಾ ಸ್ವಾಮಿಯ ಫೋಟೋ ನೋಡಿ ಅವರ ಹೆತ್ತವರು ಕಣ್ಣೀರಿಟ್ಟಿದ್ದಾರೆ
Ettina hole : ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ ಡಿಕೆ ಶಿವಕುಮಾರ್ l ಬಯಲು ಸೀಮೆ ಜನರಲ್ಲಿ ಮೂಡಿದ ಮಂದಹಾಸ
Просмотров 27519 часов назад
ಕರ್ನಾಟಕ ಸರ್ಕಾರದ ಮಹತ್ವದ ಕುಡಿಯುವ ನೀರಿನ ಯೋಜನೆ ಎತ್ತಿನಹೊಳೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಬಯಲು ಸೀಮೆಗೆ ನೀರು ಒದಗಿಸುವ ಈ ಯೋಜನೆಯ ಮೊದಲ ಹಂತಕ್ಕೆ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಸಕಲೇಶಪುರದ ದೊಡ್ಡ ನಗರದಲ್ಲಿ ನಡೆದ ಪೂಜೆಯಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿದ್ದು ನೀರಾವರಿ ಯೋಜನೆ ಉದ್ಘಾಟಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಹರಿಯುವ ನೀರನ್ನು ಬಯಲುಸೀಮೆಗೆ ತಿರುಗಿಸುವ ಯೋಜನೆ ಇದಾಗಿದ್ದು ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಇದಾಗಿದೆ.#Yettinaholewaterproject #Yettinah...
Yettinahole water : ಗೌರಿಪೂಜೆಯಂದು ನಾವು ಗಂಗೆ ಪೂಜೆ ಮಾಡ್ತಿದ್ದೀವಿ ; ಎತ್ತಿನ ಹೊಳೆ ನೀರು ಸಿಗುತ್ತೆ
Просмотров 10719 часов назад
ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಕನಸಿಗೆ ಸರ್ಕಾರ ಹೊಸ ಭರವಸೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ ಜಿಲ್ಲೆಗಳ ಸಹಿತ ಹಲವು ಭಾಗಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶ ಇದಾಗಿದ್ದು ಇಂದು ಪೂಜೆ ನಡೆದಿದೆ. ಯೋಜನೆಯಿಂದಾಗಿ ಮುಂದಿನ ಮೂರು ವರ್ಷದೊಳಗೆ ಮಲೆನಾಡು, ಬಯಲುಸೀಮೆ ಭಾಗದ ಜನರಿಗೆ ಪಶ್ಚಿಮ ಘಟ್ಟಗಳ ಸಾಲಿನ ಕುಡಿಯುವ ನೀರು ಸಿಗಲಿದೆ. ಎತ್ತಿನ ಹೊಳೆ ಏತನೀರಾವರಿ ಯೋಜನ...
Mysore Jamboo Savari : ಮೈಸೂರು ಜಂಬೂಸವಾರಿಗೆ ಗಜಪಡೆಯ ಎರಡನೇ ತಂಡ ಆಗಮನ ; ತಾಲೀಮು ಶುರು
Просмотров 3519 часов назад
ದಸರಾ ಗಜಪಡೆಯ ಎರಡನೇ ತಂಡದ ಆನೆಗಳು ಮೈಸೂರಿಗೆ ಆಗಮನವಾಗಿದೆ. ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಸುಗ್ರೀವ, ಪ್ರಶಾಂತ್, ದೊಡ್ಡಹರವೆ ಶಿಬಿರದ ಲಕ್ಷ್ಮಿ ಹಾಗೂ ರಾಮಾಪುರ ಆನೆಶಿಬಿರದ ಹಿರಣ್ಯಾ ಆನೆಗಳು ಮೈಸೂರಿಗೆ ಆಗಮಿಸಿವೆ. ಲಾರಿಗಳ ಮೂಲಕ ಮೈಸೂರಿಗೆ ಬಂದಿಳಿದ ಐದು ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಇಂದಿನಿಂದ ತಾಲೀಮು ಶುರುವಾಗಲಿವೆ. #mysore #mysoredarsa #jamboosavari #mysoredasaranews #ಜಂಬೂಸವಾರಿ #ಮೈಸೂರು #mysoredasaralive #mysorelive #dara...
Kerala Protest : ಪಿಣರಾಯಿ ವಿಜಯ್ ವಿರುದ್ಧ ಪ್ರತಿಭಟಿಸಿದ ಯೂತ್ ಕಾಂಗ್ರೆಸ್ ವಿರುದ್ಧ ಜಲಫಿರಂಗಿ, ಲಾಠಿ ಚಾರ್ಜ್
Просмотров 10821 час назад
ಕೇರಳದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಲಾಠಿ ಚಾರ್ಚ್ ನಡೆದಿದೆ. ಅತ್ಯಾಚಾರ ಪ್ರಕರಣಕ್ಕೆ ಹೊಣೆಯಾಗಿಸಿ ಮುಖ್ಯಮಂತ್ರಿ ಪಿಣರಾಯ ವಿಜಯ್ ರಾಜಿನಾಮೆಗೆ ಒತ್ತಾಯಿಸಿ ತಿರುವನಂತಪುರದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಅವರ ವಿರುದ್ಧ ಲಾಠಿ ಚಾರ್ಚ್ ಮಾಡಲಾಗಿದ್ದು, ಜಲಫಿರಂಗಿ ಪ್ರಯೋಗಿಸಲಾಗಿದೆ. #kerala #youthcongress #youthcongressprotest #youthcongresskerala #keralayouthcongress #keralanews #pinarayvijay #kannadan...
Auto Driver Viral video : ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಯುವತಿ ; ನಡುರಸ್ತೆಯಲ್ಲೇ ಕಿರಿಕ್ ಮಾಡಿದ ಡ್ರೈವರ್
Просмотров 1,4 тыс.21 час назад
ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಆಟೋ ಚಾಲಕನೊಬ್ಬ ಯುವತಿ ಜೊತೆ ಗಲಾಟೆ ಮಾಡಿದ ವಿಡಿಯೋ ವೈರಲ್ ಆಗಿದೆ. ಓಲಾದಲ್ಲಿ ಆಟೋ ಬುಕ್ ಮಾಡಿದ್ದ ಯುವತಿ ಅದನ್ನ ಕ್ಯಾನ್ಸಲ್ ಮಾಡಿದ್ದಳು. ಬಳಿಕ ಬೇರೊಂದು ಆಟೋ ಬುಕ್ ಮಾಡಿ ಹೊರಟ್ಟಿದ್ದಳು. ಆದರೆ ಮೊದಲು ಬುಕ್ ಮಾಡಿದ್ದ ಆಟೋ ಚಾಲಕ ಆಕೆಯೊಂದಿಗೆ ಗಲಾಟೆ ಮಾಡಿದ್ದು, ಕ್ಯಾನ್ಸಲ್ ಮಾಡಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ವಿಡಿಯೋ ವೈರಲ್ ಆಗಿದೆ. #bangalore #bangaloreviralvideo #autodriver #clashwithautodriver #ladycalshwithau...
ವಿಜ್ಞಾನ ಓದಿ ಕರ್ಮಸಿದ್ಧಾಂತ ನಂಬಿದರೆ, ಮೌಢ್ಯಕ್ಕೆ ಜೋತು ಬಿದ್ದರೆ ಶಿಕ್ಷಣ ನಿರರ್ತಕ
Просмотров 2721 час назад
ರೈತರು-ಶಿಕ್ಷಕರು-ಸೈನಿಕರು ದೇಶದ ನಿರ್ಮಾತೃಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನ ಓದಿ ಕರ್ಮಸಿದ್ಧಾಂತ ನಂಬಿದರೆ, ಮೌಡ್ಯಕ್ಕೆ ಜೋತು ಬಿದ್ದರೆ ಅಂಥಾ ಶಿಕ್ಷಣ ನಿರರ್ತಕ ಎಂದು ಅಭಿಪ್ರಾಯಪಟ್ಟಿದ್ದಾರೆ....
Telanga rape : ತೆಲಂಗಾಣದ ಜೈಲೂರಿನಲ್ಲಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾ* ಯತ್ನ ; ಭುಗಿಲೆದ್ದ ಗಲಾಟೆ
Просмотров 10621 час назад
Telanga rape : ತೆಲಂಗಾಣದ ಜೈಲೂರಿನಲ್ಲಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾ* ಯತ್ನ ; ಭುಗಿಲೆದ್ದ ಗಲಾಟೆ
Modi at Singapore : ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ವಿಚಾರದಲ್ಲಿ ಭಾರತ-ಸಿಂಗಾಪುರ ಮಹತ್ವದ ಒಪ್ಪಂದ
Просмотров 5221 час назад
Modi at Singapore : ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ವಿಚಾರದಲ್ಲಿ ಭಾರತ-ಸಿಂಗಾಪುರ ಮಹತ್ವದ ಒಪ್ಪಂದ
Andhra Pradesh Rain : ಭಾರೀ ಮಳೆ, ಪ್ರವಾಹಕ್ಕೆ ನಲುಗಿರುವ ಆಂಧ್ರ, ತೆಲಂಗಾಣದಲ್ಲಿ ಪರಿಹಾರ ಕಾರ್ಯದ ಚಿತ್ರಣ
Просмотров 4221 час назад
Andhra Pradesh Rain : ಭಾರೀ ಮಳೆ, ಪ್ರವಾಹಕ್ಕೆ ನಲುಗಿರುವ ಆಂಧ್ರ, ತೆಲಂಗಾಣದಲ್ಲಿ ಪರಿಹಾರ ಕಾರ್ಯದ ಚಿತ್ರಣ
Gautam Gambhir : ಅಸ್ಸಾಂನ ಕಾಮಾಕ್ಯಮ್ಮನ ದರ್ಶನ ಪಡೆದ ಟೀಂಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್
Просмотров 74День назад
Gautam Gambhir : ಅಸ್ಸಾಂನ ಕಾಮಾಕ್ಯಮ್ಮನ ದರ್ಶನ ಪಡೆದ ಟೀಂಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್
Narendra Modi at singapora : ಸಿಂಗಾಪುರದಲ್ಲಿ ಭಾರತೀಯರನ್ನ ಭೇಟಿಯಾದ ಮೋದಿ ; ಡೋಲು ಬಾರಿಸಿ ಸಂಭ್ರಮ
Просмотров 82День назад
Narendra Modi at singapora : ಸಿಂಗಾಪುರದಲ್ಲಿ ಭಾರತೀಯರನ್ನ ಭೇಟಿಯಾದ ಮೋದಿ ; ಡೋಲು ಬಾರಿಸಿ ಸಂಭ್ರಮ
Heart attack first aid : ಹೃದಯಾಘಾತ ಸಂಭವಿಸುವ ಮುನ್ನ ಯಾವೆಲ್ಲಾ ಲಕ್ಷಣ ಕಾಣಿಸುತ್ತೆ : ತಜ್ಞ ವೈದ್ಯರ ವಿವರಣೆ
Просмотров 259День назад
Heart attack first aid : ಹೃದಯಾಘಾತ ಸಂಭವಿಸುವ ಮುನ್ನ ಯಾವೆಲ್ಲಾ ಲಕ್ಷಣ ಕಾಣಿಸುತ್ತೆ : ತಜ್ಞ ವೈದ್ಯರ ವಿವರಣೆ
IAS Vs Sub Inspector Fight : ಪ್ರವಾಹ ಪೀಡಿತ ಜಾಗದಲ್ಲಿ ದರ್ಪ ತೋರಲು ಬಂದ ಐಎಎಸ್ ಅಧಿಕಾರಿಗೆ ಸಡ್ಡುಹೊಡೆದ ಎಸ್ಐ
Просмотров 2,3 тыс.День назад
IAS Vs Sub Inspector Fight : ಪ್ರವಾಹ ಪೀಡಿತ ಜಾಗದಲ್ಲಿ ದರ್ಪ ತೋರಲು ಬಂದ ಐಎಎಸ್ ಅಧಿಕಾರಿಗೆ ಸಡ್ಡುಹೊಡೆದ ಎಸ್ಐ
ಡ್ರಾಮಾ ನೋಡೋಕೆ ಬರ್ತೀರಾ ಇಲ್ಲಿ.. ಸಾವಿರಾರು ಕೇಸ್ ಗಳನ್ನ ಬಾಕಿ ಉಳಿಸಿಕೊಂಡ ಅಧಿಕಾರಿಗೆ ಪ್ರಶ್ನೆ
Просмотров 316День назад
ಡ್ರಾಮಾ ನೋಡೋಕೆ ಬರ್ತೀರಾ ಇಲ್ಲಿ.. ಸಾವಿರಾರು ಕೇಸ್ ಗಳನ್ನ ಬಾಕಿ ಉಳಿಸಿಕೊಂಡ ಅಧಿಕಾರಿಗೆ ಪ್ರಶ್ನೆ
ದುಬೈನಲ್ಲಿ ಮೋಡಿ ಮಾಡಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ : ಗಣೇಶ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
Просмотров 39День назад
ದುಬೈನಲ್ಲಿ ಮೋಡಿ ಮಾಡಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ : ಗಣೇಶ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
Tarun sudheer : ಮಂಗಳೂರಿನಲ್ಲಿ ಸೊನಾಲ್ ಮೊಂತೆರೋ, ತರುಣ್ ಸುಧೀರ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ
Просмотров 197День назад
Tarun sudheer : ಮಂಗಳೂರಿನಲ್ಲಿ ಸೊನಾಲ್ ಮೊಂತೆರೋ, ತರುಣ್ ಸುಧೀರ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ
Dr G Parameshwar : ಕಷ್ಟ ಹೇಳಲು ಬಂದವರ ಮೇಲೆ ಇನ್ಸ್ಪೆಕ್ಟರ್ ದೌರ್ಜನ್ಯ ; ಖಡಕ್ ವಾರ್ನಿಂಗ್ ನೀಡಿದ ಹೋಂ ಮೀನಿಸ್ಟರ್
Просмотров 34 тыс.День назад
Dr G Parameshwar : ಕಷ್ಟ ಹೇಳಲು ಬಂದವರ ಮೇಲೆ ಇನ್ಸ್ಪೆಕ್ಟರ್ ದೌರ್ಜನ್ಯ ; ಖಡಕ್ ವಾರ್ನಿಂಗ್ ನೀಡಿದ ಹೋಂ ಮೀನಿಸ್ಟರ್
Andra Prades rain : ಆಂಧ್ರಪ್ರದೇಶದ ಹಲವೆಡೆ ಮಳೆಯ ಅಬ್ಬರ ; ವಿಜಯವಾಡದಲ್ಲಿ ಜನರ ಪರಿಸ್ಥಿತಿ ಶೋಚನೀಯ
Просмотров 80День назад
Andra Prades rain : ಆಂಧ್ರಪ್ರದೇಶದ ಹಲವೆಡೆ ಮಳೆಯ ಅಬ್ಬರ ; ವಿಜಯವಾಡದಲ್ಲಿ ಜನರ ಪರಿಸ್ಥಿತಿ ಶೋಚನೀಯ
Siddaramaiah at Mysore : ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ
Просмотров 183День назад
Siddaramaiah at Mysore : ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ
CM Siddaramaiah On muda : ಮೂಡಾ ಆಯುಕ್ತರಾಗಿದ್ದ ದಿನೇಶ್ ಸಸ್ಪೆಂಡ್ ; ಇದು ಸರ್ಕಾರದ ನಿರ್ಧಾರವಲ್ಲ ಎಂದ ಸಿಎಂ
Просмотров 271День назад
CM Siddaramaiah On muda : ಮೂಡಾ ಆಯುಕ್ತರಾಗಿದ್ದ ದಿನೇಶ್ ಸಸ್ಪೆಂಡ್ ; ಇದು ಸರ್ಕಾರದ ನಿರ್ಧಾರವಲ್ಲ ಎಂದ ಸಿಎಂ
ಕೋವಿಡ್ ಅಕ್ರಮಗಳ ವರದಿ ಬಗ್ಗೆ ಬಿಜೆಪಿಗೆ ಚಡಪಡಿಕೆ: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಳೋದ್ಯಾಕೆ?
Просмотров 151День назад
ಕೋವಿಡ್ ಅಕ್ರಮಗಳ ವರದಿ ಬಗ್ಗೆ ಬಿಜೆಪಿಗೆ ಚಡಪಡಿಕೆ: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಳೋದ್ಯಾಕೆ?
Darshan at bellary : ಕೊಲೆ ಆರೋಪಿ ದರ್ಶನ್ ಮನವಿ ಮೇರೆಗೆ ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಚೇರ್ ಸೌಲಭ್ಯ
Просмотров 53День назад
Darshan at bellary : ಕೊಲೆ ಆರೋಪಿ ದರ್ಶನ್ ಮನವಿ ಮೇರೆಗೆ ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಚೇರ್ ಸೌಲಭ್ಯ
Vijayawada rain : ಸತತವಾಗಿ ಸುರಿದ ಮಳೆಯಿಂದ ಹೈರಾಣಾದ ವಿಜಯವಾಡದ ಭಯಾನಕ ಸ್ಥಿತಿ ಡ್ರೋಣ್ ನಲ್ಲಿ ಸೆರೆ
Просмотров 70День назад
Vijayawada rain : ಸತತವಾಗಿ ಸುರಿದ ಮಳೆಯಿಂದ ಹೈರಾಣಾದ ವಿಜಯವಾಡದ ಭಯಾನಕ ಸ್ಥಿತಿ ಡ್ರೋಣ್ ನಲ್ಲಿ ಸೆರೆ
Dasara elephant : ದಸರಾ ಅಂಬಾರಿ ಹೊರುವ ಅಭಿಮನ್ಯು ಮೇಲೆ 500 ಕೆಜಿ ಮರಳಿನ ಮೂಟೆ ಇಟ್ಟು ತಾಲೀಮು ಶುರು
Просмотров 91День назад
Dasara elephant : ದಸರಾ ಅಂಬಾರಿ ಹೊರುವ ಅಭಿಮನ್ಯು ಮೇಲೆ 500 ಕೆಜಿ ಮರಳಿನ ಮೂಟೆ ಇಟ್ಟು ತಾಲೀಮು ಶುರು
Vijayawada Rain : ಆಂಧ್ರದ ವಿಜಯವಾಡದಲ್ಲಿ ಭಾರಿ ಮಳೆ ; ಎದೆ ಮಟ್ಟಕ್ಕೆ ನೀರು ಬಂದು ಸಂಕಷ್ಟ
Просмотров 79День назад
Vijayawada Rain : ಆಂಧ್ರದ ವಿಜಯವಾಡದಲ್ಲಿ ಭಾರಿ ಮಳೆ ; ಎದೆ ಮಟ್ಟಕ್ಕೆ ನೀರು ಬಂದು ಸಂಕಷ್ಟ
Vande Bharath sleeper coach : ವಂದೇ ಭಾರತ್ ಸ್ಲೀಪರ್ ಕೋಚ್ ಅನಾವರಣ : ಗಂಟೆಗ 160 ಕಿಮೀ ವೇಗದ ಪ್ರಯಾಣ..!
Просмотров 53День назад
Vande Bharath sleeper coach : ವಂದೇ ಭಾರತ್ ಸ್ಲೀಪರ್ ಕೋಚ್ ಅನಾವರಣ : ಗಂಟೆಗ 160 ಕಿಮೀ ವೇಗದ ಪ್ರಯಾಣ..!
Baby crying Viral video : ಮಿಸ್ ಆಗಿದ್ದ ಮಗು ಪೊಲೀಸ್ ಸ್ಟೇಷನ್ ನಲ್ಲಿ ಅಪ್ಪ ಅಮ್ಮನ ಜೊತೆ ಹೋಗಲ್ಲ ಅಂತ ಗೋಳಾಟ..!
Просмотров 333День назад
Baby crying Viral video : ಮಿಸ್ ಆಗಿದ್ದ ಮಗು ಪೊಲೀಸ್ ಸ್ಟೇಷನ್ ನಲ್ಲಿ ಅಪ್ಪ ಅಮ್ಮನ ಜೊತೆ ಹೋಗಲ್ಲ ಅಂತ ಗೋಳಾಟ..!
ಸರ್, ತಾವು ಒಮ್ಮೆ ಸಕಲೇಶಪುರ ತಾಲೂಕಿಗೆ ಭೇಟಿ ಕೊಟ್ಟು ನಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಬೇಕೆಂದು, ತಮ್ಮಲ್ಲಿ ಮನವಿ ಸರ್
Sir can talk in the same tone to mla of your party who are making money!?
Adakke yella elakeyalli brustararu, yestu hothigadaru office ge baruvoudu any people ask for any officer, they going to meetings, first duty meetings
Nimmannella yaru ministers madiddu, kasu kottu vote tagandu ministers agiddu, bele jyasthi maduvoudu, bedada rules maduvoudu
We are very happy, Sir Krishna byre gowda belongs to our constituency.
ಹಿಂದೆ ನೋಡೋ ಮೇಷ್ಟ್ರೇ, ಮಾಜಿ ಪ್ರಧಾನಿಗಳು ಲೈವ್ ನೋಡುತ್ತಿದ್ದಾರೆ
ನಿಮ್ಮ ಕಾಮದ ಪಾಠವನ್ನು ಮಾಜಿ ಪ್ರಧಾನಮಂತ್ರಿ ದಿ, ಅಟಲ್ ಬಿಹಾರಿ ವಾಜಪೇಯಿಯವರು ನಗುತ್ತಾ ನೋಡುತ್ತಿದ್ದಾರೆ,
Kannada samskruti Jay, Jay kannada ❤🎩🎩🎩🎩💐🙏🙏🙏
Super sir
Good job sir
KPSC TAHASILDAR
Rest in peace spandana mam we miss u 😢
Rest in peace spandana mam we miss u 😢
ഞങ്ങടെ ഖലിമിനെ കൊണ്ടുവാ ... ഒറ്റ ഇടിക്ക് താഴെ ഇടും
ഞങ്ങടെ ഖലിമിനെ കൊണ്ടുവാ ... ഒറ്റ ഇടിക്ക് താഴെ ഇടും
ഇത് കരടിയാണ്... വളരെ അപകടകാരിയായ കരടി ഹാന
Behind support
Visit all Karnataka sir
Good job sir
Next cm
ಅವರಿಗೂ ಬೆತ್ತಲೆ ಮಾಡಿ ಕಳಿಸಿ
Idiot man
Inthavrge ide correct avlu north avru kannada davrna keelagi nodthare
ಕಲ್ಲುಗಳು ತಗೊಂಡು ಒಡೀಬೇಕು ಇಂಥ ಸೂಳೆಮಕ್ಲಿಗೆ
ಈ ಸೂಳೆಮಕ್ಳು ದು ಒಂದು ಕಾಟ, 😡😡😡ಕರ್ನಾಟಕ ಕನ್ನಡಿಗರು ಬುಟ್ಟು ಎಲ್ಲ ಸ್ಟೇಟ್ ಅವು ಬಂದು ಮಜಾ ಮಾಡ್ತಿದಾವೆ 😡
Boli maginage chapali ali hodri
Nama akka tangi hendthi idru iste e bevarse galu, ratri adre 200,300/- collect madodu
Aiyyo bolomagane neen en saacha na?
ಇದೆಲ್ಲಾ ನಮ್ಮ ಎದುರಿಗೆ ಅಷ್ಟೇ😂 ಹಿಂದೆ ನಿಮ್ಮದೇ collection target ಅಂತಾರೆ ಅವರು😢 You are doing good Sir🙏💪
Eee ola darvu thumba danger appa avru cancel madala baradhu ila location ge namge helthare cancl madake bcz next nange ne ahh tax du jasthi charge agodhu book maduvaga even rapido few men are like 420 only
Auto service is worst, auto peoples they don,t have little sense to talk worst ban auto service ,,, bike taxi is good
Sir talouk office yalli kelasa agutilla
❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉.......
Jyotiyavare kannadigara commentsge react aagabedi be strong, all the best
Waste C M & Payment CM from Dharmasthala
Fuking North Indian 😂😂😂
North south ke bat nehi don't misbehave with women
ಯಾಕೋ ಈ ನಾಲಾಯಕ್ ಗೃಹಸಚಿವನ ನೋಡಿದ್ರೆ ಸಿಟ್ಟು ಬರುತ್ತೆ
ಮೀಡಿಯಾದ ಎದುರು ಬೇಕಂತಲೇ ಪೊಲೀಸರಿಗೆ ಗದರಿಸುದು... ನೀನೇನು ಸೊಬಗನ.. ಅವರಿಗೆ ನಿರ್ದೇಶನ ಕೊಡೋದು ಇವನೇ 😡
Hakkri kerdalli avange. Nanu obba auto driver agi helthidini. Boli makklu niminda namgella problem.
ನಮ್ಮ ಬೆಳಗಾಂ ನಲ್ಲಿ ರಿಕ್ಷಾ ಮೀಟ್ರು ಇಲ್ಲ. ಸಿಕ್ಕಾಪಟ್ಟೆ ಸುಲಿಗೆ
Modlu pata madi ayta
Angry North Indians and Angry Bangalore Auto-drivers is a super combination 🤣😂😅
ಸರ್ ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಅಂದ್ರೆ ದಯವಿಟ್ಟು ನೀವು ಹಾಸನ ಜಿಲ್ಲೆ ಆಲೂರು ತಾಲೂಕಿನ ಆಫೀಸಿಗೆ ಹೋಗಿ ನೋಡಿ ದಯವಿಟ್ಟು ನೀವು ನಾಳೆ ನಿಮ್ಮ ಆಫೀಸಿಗೆ ಭೇಟಿಕೊಡುತ್ತೇವೆ ಎಂದು ಹೇಳಿ ಹೋಗಬಾರದು ವಿಥೌಟ್ ಇನ್ ಪರ್ಮಿಷನ್ ಹೋಗಬೇಕು ಅಲ್ಲಿರುವ ತಹಸಿಲ್ದಾರಗಳು ಆಫೀಸಿಗೆ ಬರಲ್ಲ ದುಡ್ಡು ಸಿಗುತ್ತೆ ಅಂತ ಎಂ ಸಂಡ ಲಾರಿ ಹಿಡಿಯಲು ಓಡಿ ಹೋಗ್ತಾರೆ ಒಂದು ಆರ್ ಟಿ ಹಾಕಿದರೆ ಉತ್ತರಣೆ ಕೊಡಲ್ಲ ಇಂಥ ಭ್ರಷ್ಟ ಅಧಿಕಾರಿಗಳು ನಿಮ್ಮ ಕೈಗಳು ಕೆಲಸ ಮಾಡುತ್ತಿದ್ದಾರೆ ಅವರನ್ನು ಕಿತ್ತು ಹೋಗಿದ್ದು ನ್ಯೂ ಜನರೇಶನ್ ಅನ್ನು ಭರ್ತಿ ಮಾಡಿ ತಹಸಿಲ್ದಾರ್ಗಳು ಅವರ ಕೈ ಕೆಳಗಿರುವ ಸಿಬ್ಬಂದಿಗಳು ಹೇಳಿದಾಗೆ ಮಾಡುತ್ತಾರೆ ಇಂಥ ಪರಿಸ್ಥಿತಿಯಲ್ಲಿರುವಂತ ತಹಸಿಲ್ದಾರ್ಗಳು ಇದ್ದಾರೆ ನೋಡಿ
sir nimma sarkaradavre erabeku nodi
sir nimmanna nodi kalthira beku bidi sir
ಇದು news ಅಲ್ಲ ಮ್ಯೂಸಿಕ್ ಚಾನೆಲ್ ಥೂ
ಕ್ರಿಷ್ಣ ಭೈರೇಗೌಡರಂತ ನಿಷ್ಠಾವಂತ ಸಚಿವರು ದುರಾದ್ರಷ್ಟವಶಾತ್ ಬಹಳ ಕಡಿಮೆ ಇದ್ದಾರೆ...
Budubuduke parameshwara
Yalla nayee gallu seri kondu obba amayaka ge kacchi kondidare aa muslim manushya aathra kansthilla
👌 sir