janaki tv mysore
janaki tv mysore
  • Видео 10 035
  • Просмотров 1 261 285
ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಕೈಂಕರ್ಯ ಪೂಜಾ ಕಾರ್ಯಕ್ರಮ
ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಕೈಂಕರ್ಯ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ
Просмотров: 2

Видео

ಗಣೇಶ ವಿಸರ್ಜನೆ ಮೆರವಣಿಗೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
Просмотров 3Час назад
ಗಣೇಶ ವಿಸರ್ಜನೆ ಮೆರವಣಿಗೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ ಅವರ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಯ ಸೂಕ್ತ ಬಂದೋಬಸ್ತ್ ನಲ್ಲಿ ಶಾಂತಿಯುತ ಮೆರವಣಿಗೆ ಸಾಗಿತು. ನಗರದ ಪ್ರಮು ಬೀದಿಗಳಲ್ಲಿ ವಿದ್ಯಾಗಣಪತಿ ಮಂಡಳಿಯ ಪ್ರಮುಖರ ಸಮ್ಮುಖದಲ್ಲಿ ನಗರದ ಕೆ.ಪಿ. ಮೂಹಲ್ಲಾ, ದೂಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿಬೀದಿ, ಗುಂಡ್ಲುಪೇಟೆ ಸಂತೆಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ ಮೂಲಕ ನಗರದ ಪ್ರಮು ಬೀದಿಗಳ ಮೂಲಕ ಸಾಗಿದ...
ದಸರಾ ಗೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸುವುದು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಸುಮಾಕೃಷ್ಣ
Просмотров 4Час назад
ಮೈಸೂರಿನ ಕುವೆಂಪುನಗರ ಪಂಚ ಮಂತ್ರ ರಸ್ತೆಯಲ್ಲಿರುವ ರಂಗ ಸನ್ಸ್ ಅವರ ಸುಮಾ ಕೃಷ್ಣ ಅವರ ಮನೆಯಲ್ಲಿ 37ನೇ ವರ್ಷದ ಇತಿಹಾಸ ಪ್ರಸಿದ್ಧ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗೊಂಬೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಲಾವಿದರದ ಸುಮಾ ಕೃಷ್ಣ ಅವರು ನವರಾತ್ರಿ ಹಬ್ಬದ ಪ್ರಮು ಆಕರ್ಷಣೆ ದಸರಾ ದಕ್ಷಿಣ ಭಾರತದಲ್ಲಿ ಕರ್ನಾಟಕ ಆಂಧ್ರ ಪ್ರದೇಶ ತೆಲಂಗಾಣ ತಮಿಳುನಾಡುಗಳಲ್ಲಿ ಜನಪ್ರಿಯವಾಗಿದೆ. ಕರ್ನಾಟಕದಲ್ಲಿ ಇದನ್ನು ಗೊಂಬೆ ಹಬ್ಬ ಎಂದು ಕರೆಯುತ್ತಾರೆ. ಪ್ರತಿ ಮನೆಯಲ್ಲಿ ವಿವಿಧ ಗೊಂ...
ಬಂಟರ ಸಂಘ ಮೈಸೂರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವರಾತ್ರಿ ವಿಶೇಷ ದುರ್ಗಾ ಪೂಜಾ ಮಹೋತ್ಸವ
Просмотров 1Час назад
ಬಂಟರ ಸಂಘ ಮೈಸೂರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವರಾತ್ರಿ ವಿಶೇಷ ದುರ್ಗಾ ಪೂಜಾ ಮಹೋತ್ಸವವನ್ನು ವಿಜಯನಗರದ ಬಳಿ ಇರುವ ಆಕಾಶ್ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾಂಡೀಯ ನಾಚ್ . ನವಶಕ್ತಿಯ ನೃತ್ಯ ತಂಡದವರ ಕಾರ್ಯಕ್ರಮ ಪ್ರದರ್ಶನ ಉತ್ತಮವಾಗಿ ಮೂಡಿಬಂದಿದ್ದು ಮೆಚ್ಚುಗೆಗೆ ಪಾತ್ರರಾದರು. ಇನ್ನು ಕಾರ್ಯಕ್ರಮ ಕುರಿತಂತೆ ಮೈಸೂರು ಬಂಟರ ಸಂಘದ ಅಧ್ಯಕ್ಷರಾ...
ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ ನನ್ನ ಪತ್ನಿಯನ್ನು ಎಳೆದು ತಂದ್ರಲ್ಲಾ ಇದನ್ನು ಕ್ಷಮಿಸ್ತೀರಾ
Просмотров 19513 часов назад
ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮು ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಮಾನ್ವಿಯಲ್ಲಿ 45842.17 ಲಕ್ಷ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐ...
ವಿಶ್ವವಿಖ್ಯಾತ ಮೈಸೂರು ದಸರಾ ಕ್ರೀಡಾಕೂಟದ ಉಪಾಧ್ಯಕ್ಷರಾದ ರವಿಕುಮಾರ್
Просмотров 2613 часов назад
ವಿಶ್ವವಿಖ್ಯಾತ ಮೈಸೂರು ದಸರಾ ಕ್ರೀಡಾಕೂಟದ ಉಪಾಧ್ಯಕ್ಷರಾದ ರವಿಕುಮಾರ್
ವಸ್ತು ಪ್ರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಉರ್ದು ಕವಿಗೋಷ್ಠಿಯಲ್ಲಿ ಭಾಗವಹಿಸುವ ವೀಕ್ಷಕರಿಗೆ ಉಚಿತ ಪ್ರವೇಶ
Просмотров 2015 часов назад
ಮೈಸೂರು ವಸ್ತು ಪ್ರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಉರ್ದು ಕವಿಗೋಷ್ಠಿಯಲ್ಲಿ ಭಾಗವಹಿಸುವ ವೀಕ್ಷಕರಿಗೆ ಉಚಿತ ಪ್ರವೇಶವಿರುತ್ತದೆ
ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ
Просмотров 4216 часов назад
ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ "ಕನ್ನಡ ಸಂಭ್ರಮ 50ರ ಅಂಗವಾಗಿ ಆಯೋಜಿಸಿದ್ದ ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ" ಬೃಹತ್ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾ...
ದಸರಾವನ್ನುವಿಶೇಷವಾಗಿಆಚರಿಸಲುಮಿರ್ಚಿಸಿದ್ಧವಾಗಿದೆಮಿರ್ಚಿಮಹಾದರ್ಬಾರ್ಎಂಬವಿನೂತನಪರಿಕಲ್ಪನೆಯೊಂದಿಗೆಮೈಸೂರಿನಮೆಚ್ಚಿನರ
Просмотров 2518 часов назад
ಮಿರ್ಚಿ ಮಹಾ ದರ್ಬಾರ್ ಸೀಸನ್ 3 ಅನ್ನು ಹೋಸ್ಟ್ ಮಾಡಲು ಮಿರ್ಚಿ ಸಿದ್ಧವಾಗಿದೆ. ಎರಡು ವರ್ಷಗಳ ಯಶಸ್ವಿ ಆಯೋಜನೆಯ ನಂತರ, ಮೂರನೇ ಸೀಸನ್‌ಗಾಗಿ ನಾವು ಸಿದ್ಧವಾಗಿದ್ದೇವೆ. ನಮ್ಮೆಲ್ಲರಹೆಮ್ಮೆಯಾದದಸರಾವನ್ನುವಿಶೇಷವಾಗಿಆಚರಿಸಲುಮಿರ್ಚಿಸಿದ್ಧವಾಗಿದೆಮಿರ್ಚಿಮಹಾದರ್ಬಾರ್ಎಂಬವಿನೂತನಪರಿಕಲ್ಪನೆಯೊಂದಿಗೆಮೈಸೂರಿನಮೆಚ್ಚಿನರೇಡಿಯೋಸ್ಟೇಷನ್ನಿಮ್ಮಮುಂದೆಬರುತ್ತಿದೆಸತತವಾಗಿಹತ್ತುದಿನಗಳಕಾಲಹತ್ತಾರುವೈವಿಧ್ಯಮಯಕಾರ್ಯಕ್ರಮಗಳೊಂದಿಗೆಮೈಸೂರಿಗರಮನಮುಟ್ಟುವತವಕನಮ್ಮದು ಮಿರ್ಚಿಮಹಾದರ್ಬಾರ್ ದಸರಾಹಬ್ಬದಅಂಗವಾಗ...
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರಿನಲ್ಲಿ ಸಾರ್ವಜನಿಕ‌ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ
Просмотров 5118 часов назад
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರಿನಲ್ಲಿ ಸಾರ್ವಜನಿಕ‌ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ
ರೋಟರಿ ಐವರಿ ಸಿಟಿ ವತಿಯಿಂದ ದಸರಾ ಪ್ರಯುಕ್ತ ದಾಂಡೀಯ ನೃತ್ಯ ಪ್ರದರ್ಶನ ಕಾರ್ಯಕ್ರಮ
Просмотров 872 часа назад
ರೋಟರಿ ಐವರಿ ಸಿಟಿ ವತಿಯಿಂದ ದಸರಾ ಪ್ರಯುಕ್ತ ದಾಂಡೀಯ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಮೈಸೂರಿನ ಕುವೆಂಪು ನಗರದ ಲ್ಲಿ ಇರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಲಾಯಿತು.
ಕಿರ್ತಿಲಾಲ್ಸ್ ಅವರಿಂದ ಮೈಸೂರಿನಲ್ಲಿ ಎರಡು ದಿನಗಳಕಾಲ ವಿಶೇಷ ವಜ್ರ ಪ್ರದರ್ಶನ ಮತ್ತು ಮಾರಾಟ
Просмотров 422 часа назад
ಕಿರ್ತಿಲಾಲ್ಸ್ ಫೈನ್ ಡೈಮಂಡ್ ಜ್ಯುವೆಲರಿ ವತಿಯಿಂದ , ಮೈಸೂರಿನ ಪ್ರಖ್ಯಾತ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಮೈಸೂರಿನಲ್ಲಿ ವಿಶೇಷ ವಜ್ರ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ, ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು, ಕೀರ್ತಿಲಾಲ್‌ ವಜ್ರದ ಸಂಗ್ರಹಗಳೊಂದಿಗೆ ಹೊಳಪು, ಗ್ಲಾಮರ್ ಮತ್ತು ಐಷಾರಾಮಿ ಶಕ್ತಿಯನ್ನು ಹೊರಸೂಸಲು ಅಣಿಯಾಗಿದ್ದು, ಅಕ್ಟೋಬರ್ 4 ಮತ್ತು 5ನೇ ತಾರೀಖು ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ, ವಿಜಯನಗರ ಮೊದಲ ಹಂತದಲ್ಲಿರುವ ಜಯಂತಿ ...
ನವರಾತ್ರಿಯ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಹಾಗೂ ಭಕ್ತಾದಿಗಳಿಗೆ ಅನ್ನದಾನ
Просмотров 232 часа назад
ಸುಮಯ ಪ್ರಾಪರ್ಟಿಸ್ ವತಿಯಿಂದ ಅನ್ನದಾನ ಕಾರ್ಯಕ್ರಮವನ್ನು ಮೈಸೂರಿನ ಲಲಿತ ಮಹಲ್ ರಸ್ತೆಯ ಲಲಿತಾದ್ರಿಪುರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಹಾಗೂ ಭಕ್ತಾದಿಗಳಿಗೆ ಅನ್ನದಾನವನ್ನು ಮೈಸೂರಿನ ಸುಮಯ ಪ್ರಾಪರ್ಟಿಸ್ ನ ಮಾಲೀಕರದ ಸುಧೀ ಎಸ್ ಶೆಟ್ಟಿರವರು ಕಾರ್ಯಕ್ರಮವನ್ನು ಏರ್ಪಡಿಸಿದ್ದರು ಇದೇ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ತಾಂಡವಪುರ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ
Просмотров 292 часа назад
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಮಹಾತ್ಮ ಗಾಂಧೀಜಿ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮನವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು ನಂತರ ಗ್ರಾಮ ಪಂಚಾಯತ್ ಸದಸ್ಯ ಸಿಎನ್ ಚಂದ್ರು ರವರು ಮಾತನಾಡಿ ಪ್ರತಿಯೊಬ್ಬರು ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗ...
ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು
Просмотров 162 часа назад
ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು
ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ: ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ:
Просмотров 812 часа назад
ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ: ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ನಂಜನಗೂಡು ತಾಲೂಕು
Просмотров 1572 часа назад
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ನಂಜನಗೂಡು ತಾಲೂಕು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿ
Просмотров 832 часа назад
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿ
ಅಕ್ಟೋಬರ್ 6ರಿಂದ ಯುವದಸರಾ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ
Просмотров 872 часа назад
ಅಕ್ಟೋಬರ್ 6ರಿಂದ ಯುವದಸರಾ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ
ಜಿ‌ಟಿ ದೇವೇಗೌಡರ ಭಾಷಣ ಈ ಪರಾಕ್ರಮ ನೋಡಿದ್ರೆ ಜಿ. ಟಿ ದೇವೇಗೌಡ ಮುಡಾ ಫಲಾನುಭಾವಿ ಇರಬೇಕು ಎಂದು ಕಿಡಿಕಾರಿದ್ದಾರೆ
Просмотров 882 часа назад
ಜಿ‌ಟಿ ದೇವೇಗೌಡರ ಭಾಷಣ ಈ ಪರಾಕ್ರಮ ನೋಡಿದ್ರೆ ಜಿ. ಟಿ ದೇವೇಗೌಡ ಮುಡಾ ಫಲಾನುಭಾವಿ ಇರಬೇಕು ಎಂದು ಕಿಡಿಕಾರಿದ್ದಾರೆ
ಅನುಮಾನ ಬಂದು ತಡೆದ ಎರಡು ಕ್ಯಾಂಟರ್ ಗಳಲ್ಲಿದ್ದವು, ಚಿಂತಾಜನಕ ಸ್ಥಿತಿಯಲ್ಲಿದ್ದ 150ಕ್ಕೂ ಹೆಚ್ಚು ಗೋವುಗಳು
Просмотров 2332 часа назад
ಅನುಮಾನ ಬಂದು ತಡೆದ ಎರಡು ಕ್ಯಾಂಟರ್ ಗಳಲ್ಲಿದ್ದವು, ಚಿಂತಾಜನಕ ಸ್ಥಿತಿಯಲ್ಲಿದ್ದ 150ಕ್ಕೂ ಹೆಚ್ಚು ಗೋವುಗಳು
ಕೊಳ್ಳೆಗಾಲ ತಾಲೂಕಿನ ಧನಗೆರೆ ಗ್ರಾಮಪಂಚಾಯಿತಿಯ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ
Просмотров 432 часа назад
ಕೊಳ್ಳೆಗಾಲ ತಾಲೂಕಿನ ಧನಗೆರೆ ಗ್ರಾಮಪಂಚಾಯಿತಿಯ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ
ಶ್ರೀ ಸಿದ್ದರಾಮಯ್ಯ* ಅವರು *ಗಿಣಿಗೇರ ಏರ್ ಸ್ಟ್ರಿಪ್* *ಕೊಪ್ಪಳ* ನಲ್ಲಿ *ಮಾಧ್ಯಮದೂಂದಿಗೆ
Просмотров 3062 часа назад
ಶ್ರೀ ಸಿದ್ದರಾಮಯ್ಯ* ಅವರು *ಗಿಣಿಗೇರ ಏರ್ ಸ್ಟ್ರಿಪ್* *ಕೊಪ್ಪಳ* ನಲ್ಲಿ *ಮಾಧ್ಯಮದೂಂದಿಗೆ
ಗ್ರಾಮ ಆರೋಗ್ಯ ವಿಶೇಷ ಸಭೆಯನ್ನು ಮುಳ್ಳೂರು ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು
Просмотров 532 часа назад
ಗ್ರಾಮ ಆರೋಗ್ಯ ವಿಶೇಷ ಸಭೆಯನ್ನು ಮುಳ್ಳೂರು ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು
ಹೆಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲೋನಿಯಲ್ಲಿ ಬೋನಿಗೆ ಬಿದ್ದ 7 ವರ್ಷದ ಗಂಡು ಚಿರತೆ.
Просмотров 1062 часа назад
ಹೆಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲೋನಿಯಲ್ಲಿ ಬೋನಿಗೆ ಬಿದ್ದ 7 ವರ್ಷದ ಗಂಡು ಚಿರತೆ.
ಮೈಸೂರು ಜನರನ್ನು ರಂಜಿಸುವು ವಿವಿಧ ಕಾರ್ಯಕ್ರಮಕ್ಕೆ ಚಾಲನೆ**ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡುವುದು ಸರ್ಕಾರ
Просмотров 804 часа назад
ಮೈಸೂರು ಜನರನ್ನು ರಂಜಿಸುವು ವಿವಿಧ ಕಾರ್ಯಕ್ರಮಕ್ಕೆ ಚಾಲನೆ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡುವುದು ಸರ್ಕಾರ
ಸಿದ್ದರಾಮಯ್ಯಪರಿಶುದ್ಧ ಮುಡಾ ಹಗರಣದಲ್ಲಿ ಅವರ ಪಾತ್ರ ಇಲ್ಲದಿರುವುದರಿಂದ ಅವರ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ
Просмотров 764 часа назад
ಸಿದ್ದರಾಮಯ್ಯಪರಿಶುದ್ಧ ಮುಡಾ ಹಗರಣದಲ್ಲಿ ಅವರ ಪಾತ್ರ ಇಲ್ಲದಿರುವುದರಿಂದ ಅವರ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ
ಹಳ್ಳದಿಕೇರಿ ಶಾಲೆಯಲ್ಲಿ ಮಕ್ಕಳ ದಸರಾ ಶಿಬಿರ ಉದ್ಘಾಟನೆ
Просмотров 2454 часа назад
ಹಳ್ಳದಿಕೇರಿ ಶಾಲೆಯಲ್ಲಿ ಮಕ್ಕಳ ದಸರಾ ಶಿಬಿರ ಉದ್ಘಾಟನೆ
ಪುರದಲ್ಲಿ ಸ್ವರ್ಣ ಗೌರಿ ಗಣೇಶ ಮೂರ್ತಿ ವಿಸರ್ಜನೆ.
Просмотров 7854 часа назад
ಪುರದಲ್ಲಿ ಸ್ವರ್ಣ ಗೌರಿ ಗಣೇಶ ಮೂರ್ತಿ ವಿಸರ್ಜನೆ.
ನಾಡಹಬ್ಬ ದಸರಾ ಜನರ ಹಬ್ಬ ಹೆಚ್ಚು ಜನ ಭಾಗವಹಿಸಿ ದಸರಾ ಯಶಸ್ವಿಗೊಳಿಸಿ - ಸಿದ್ದರಾಮಯ್ಯ
Просмотров 2324 часа назад
ನಾಡಹಬ್ಬ ದಸರಾ ಜನರ ಹಬ್ಬ ಹೆಚ್ಚು ಜನ ಭಾಗವಹಿಸಿ ದಸರಾ ಯಶಸ್ವಿಗೊಳಿಸಿ - ಸಿದ್ದರಾಮಯ್ಯ