NAVA UDAYA - ನವ ಉದಯ
NAVA UDAYA - ನವ ಉದಯ
  • Видео 260
  • Просмотров 365 110
ಮತ್ತೆ ಯೋಗಿ ಬುಲ್ ಡೋಜರ್ ಅಬ್ಬರ..! |NAVA UDAYA | Yogi | Bahraich
ಮತ್ತೆ ಯೋಗಿ ಬುಲ್ ಡೋಜರ್ ಅಬ್ಬರ..! ಉತ್ತರಪ್ರದೇಶದ ಬಹರೈಚ್ ನಲ್ಲಿ ಮತ್ತೆ ಬುಲ್ ಡೋಜರ್ ಅಬ್ಬರ ಶುರುವಾಗಿದೆ. ಕಳೆದ ವಾರ ದುರ್ಗಾಪೂಜೆ ಮೆರವಣಿಗೆ ವೇಳೆ ದಂಗೆ ಮಾಡಿದ್ದ ವರ ಮನೆಗಳು ನಿಲಸಮವಾಗಿವೆ. ಈ ಕುರಿತಾದ ಮಾಹಿತಿ.
#yogiadityanath #yogi #yogi_adityanath #bahraich #bahraichcity #maharajganj #maharajganjnews #bulldozer #uttarapradesh #uppolice #news #national #indianpolitician #navaudaya ##navaratri
Yogi
Bahraich
NAVA UDAYA
profile.php?id=61555287682641&mibextid=ZbWKwL
Просмотров: 15 476

Видео

ಓಮರ್ ಅಬ್ದುಲ್ಲಾ 2ನೇ ಮದುವೆ..! |Omar Abdullah |Nidhi Razdan |NAVA UDAYA
Просмотров 6014 часа назад
ಓಮರ್ ಅಬ್ದುಲ್ಲಾ 2ನೇ ಮದುವೆ.! ಜಮ್ಮುಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಮಾಣವಚನ ಸ್ವೀಕಾರ ಮಾಡೋ ಸಂದರ್ಭದಲ್ಲಿ ಅಲ್ಲಿ ಮಾಜಿ ಪತ್ರಕರ್ತೆ ನಿಧಿ ರಾಜ್ದನ್ ಉಪಸ್ಥಿತರಿದ್ದರು. ಅದು ಅಲ್ಲದೆ NC ಪಕ್ಷ ಜಮ್ಮುಕಾಶ್ಮೀರ ಚುನಾವಣೆಯಲ್ಲಿ 42 ಸ್ಥಾನ ಗೆದ್ದಾಗ ನಿಧಿ ಶ್ರೀನಗರದ ಓಮರ್ ಅಬ್ದುಲ್ಲಾ ಮನೇಲೆ ಕುಣಿದು ಕುಪ್ಪಳಿಸಿದ್ರು. ಇವರಿಬ್ಬರು ಮದುವೆ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಕುರಿತಾದ ಮಾಹಿತಿ. #omarabdulla #navaudaya #nidhi #nishirazdan #ndtvindia #...
ಮದರಸಾಗಳಿಗೆ ಬಿತ್ತು ಗೂಸಾ..!| Modi| Madarasa |NAVA UDAYA
Просмотров 2,1 тыс.7 часов назад
ಪ್ರಧಾನಿ ನರೇಂದ್ರ ಮೋದಿ NCPCR ಮೂಲಕ ಮದರಸಾ ಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. NCPCR ಎಲ್ಲಾ ರಾಜ್ಯಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮದರಸಾಗಳಿಗೆ ಧನಸಹಾಯ ಮಾಡದಂತೆ ನಿರ್ದೇಶನ ನೀಡಿದೆ. ಈ ಕುರಿತ ಮಾಹಿತಿ. #navaudaya #narendramodi #modi #NCPCR #Modi #madarasa #madarasaeducation #madarasafunding #kannadanews #indianpolitician #news #newvideo #siddaramaiah #indianews NAVA UDAYA profile.php?id=61555287682641&...
ಮತ್ತೆ ಬಾಲ ಬಿಚ್ಚಿದ್ನಾ ಓಮರ್ ಅಬ್ದುಲ್ಲಾ |NAVA UDAYA |NC |Amitsha |raw
Просмотров 29312 часов назад
ಜಮ್ಮು ಕಾಶ್ಮೀರ ರಾಜ್ಯ ಸ್ಥಾನಮಾನ..!ಮತ್ತೆ ಬಾಲ ಬಿಚ್ಚಿದ್ನಾ ಅಬ್ದುಲ್ಲಾ..? |NAVA UDAYA #navaudaya #jammukashmir #jammukashmirelections2024 #jammukashmirnews #jammukashmirelectionresults #omarabdulla #omarabdullah #roshiniact #farookabdulla #gulamnabiazad #gulamnabi #news #indianpolitician #amithsha #paramilitary #cbi #raw #narendramodi #NC #raw #amitshah NAVA UDAYA
5 ವರ್ಷದಲ್ಲಿ ಗೆದ್ದದ್ದು 3 ಮತ್ತೊಂದು..!ಭೀಷ್ಮ ಪ್ರತಿಜ್ಞೆ ಠುಸ್ಸ್ |NAVA UDAYA |Congress |Kharge
Просмотров 12 тыс.19 часов назад
ಮಲ್ಲಿಕಾರ್ಜುನ ಖರ್ಗೆ ಜಮ್ಮುಕಾಶ್ಮೀರ ಚುನಾವಣೆ ಪ್ರಚಾರದ ವೇಳೆ ಕುಸಿದು ಬಿದ್ದಿದ್ದರು. ಪರೀಕ್ಷಿಸಿದ ವೈದ್ಯರು ರಕ್ತದ ಒತ್ತಡ ಕಡಿಮೆ ಆಗಿದೆ ಎಂದಿದ್ದರು. ಅದಾದ ನಂತರ ಚೇತರಿಸಿಕೊಂಡು ಮೈಕ್ ಮುಂದೆ ನಿಂತುಕೊಂಡ ಖರ್ಗೆ ನಾನು ಮೋದಿಯನ್ನು ಸೋಲಿಸುವವರೆಗೂ ಸಾಯಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ ಎಂದಿದ್ದರು. ಅವರ ಭೀಷ್ಮ ಪ್ರತಿಜ್ಞೆ ಈಡೇರುತ್ತ ಅನ್ನೋದನ್ನ 2019 ರಿಂದ ಈಚೆಗೆ ನಡೆದಿರೋ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ನೋಡಿದರೆ ಗೊತ್ತಾಗುತ್ತೆ. ಈ ಕುರಿತಾದ ಮಾಹಿತಿ. #navaudaya #news...
ರಾಹುಲ್ಲಾ ಶೇಪ್ ಔಟ್..!ಗೆಟೌಟ್ ಎಂದ ಉಮರ್ ಅಬ್ದುಲ್ಲಾ | NAVA UDAYA| NC| CONGRESS |MODI |BJP
Просмотров 6 тыс.19 часов назад
ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದಾಯ್ತು, ಜಮ್ಮುಕಾಶ್ಮೀರದಲ್ಲಿ, NC-42, BJP-29,CONGRESS-6, OTHERS-10 ಸ್ಥಾನಗಳನ್ನು ಗೆದ್ದಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಉಮರ್ ಅಬ್ದುಲ್ಲಾ ಅವರನ್ನು ನಮ್ಮ ಪಕ್ಷಕ್ಕೆ 1ಉಪಮುಖ್ಯಮಂತ್ರಿ, ಮತ್ತು 4 ಮಂತ್ರಿ ಸ್ಥಾನಗಳನ್ನು ಕೊಡಿ ಎಂದು ಕೇಳಿದ್ದಾರೆ. ಉಮರ್ ಅಬ್ದುಲ್ಲಾ 1 ಮಂತ್ರಿ ಸ್ಥಾನ ಮಾತ್ರ ಕೊಡ್ತೀವಿ ಇರೋದಾದ್ರೆ ಇರಿ ಇಲ್ಲ ಜಾಗ ಖಾಲಿ ಮಾಡಿ. ನಾವು ಮೋದಿ ಜೊತೆ ಮಾತಾಡುತ್ತೇವೆ ಎಂದಿದ್ದಾರೆ. ಈ ಕುರಿತಾದ ಮಾಹಿತಿ. facebo...
ರಾಜಕೀಯಕ್ಕೆ ಒಲಂಪಿಕ್ಸ್ ಸೋತಳಾ..?|Vinesh Poghat| NAVA UDAYA| Haryana
Просмотров 25 тыс.День назад
ವಿನೇಶ್ ಪೋಗಟ್ ನಮ್ಮೆಲ್ಲರಿಗೂ ಗೊತ್ತಿರೋದು ಒಬ್ಬ ಒಳ್ಳೆಯ ಕುಸ್ತಿಪಟು. ಅವಳಿಗೆ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಬರದೇ ಅನರ್ಹ ಆದರು. ಅದರೆ ಇಲ್ಲಿ ಅನರ್ಹ ಆಗಿದ್ದು ಕೂಡಾ ರಾಜಕೀಯಕ್ಕೆ, ರಾಜಕೀಯದ ನಶೆ ತಲೆಯಲ್ಲಿ ಇಟ್ಟುಕೊಂಡಿದ್ದ ಪೋಗಟ್ ಗೆ ತನ್ನ ತೂಕದ ಮೇಲಿನ ಜ್ಞಾನ ಇರಲಿಲ್ಲ. ಈ ಕುರಿತಾದ ಮಾಹಿತಿ. Vinesh Poghat, Haryana election #vineshphogat #parisolympics2024 #paris2024 #navaudaya #Congress #news #haryanaelection #haryanaelection2024 #bjp #rahu...
ರಾಹುಲ್ ಗಾಂಧಿಗೆ ಧರ್ಮದೇಟು..!ಬಿಜೆಪಿಗೆ ಭರ್ಜರಿ ಜಯ| NAVA UDAYA| BJP |MODI|rahulgandhi
Просмотров 681День назад
ಹರ್ಯಾಣ ಮತ್ತು ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿದು ಫಲಿತಾಂಶ ಹೊರಬಂದಿದೆ. ರಾಹುಲ್ ಗಾಂಧಿಗೆ ಮತ್ತೆ ಎಲ್ಲಿಯೂ ಸುಳ್ಳು ಹೇಳಿ ಮತ ಕೇಳಬಾರದು ಎನ್ನುವಂತೆ ಧರ್ಮದೇಟು ಕೊಟ್ಟಿದ್ದಾರೆ. ಬಿಜೆಪಿಯನ್ನು ಭರ್ಜರಿಯಾಗಿ ಗೆಲ್ಲಿಸಿ ಮತ್ತೊಮ್ಮೆ ಹರ್ಯಾಣದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಈ ಕುರಿತಾದ ಮಾಹಿತಿ. profile.php?id=61555287682641&mibextid=ZbWKwL #haryana #haryananews #haryanaelection2024 #haryanaelectionupdate #haryanaelecti...
ಬಲವಂತವಾಗಿ ಇಳಿಸೋಕೆ ತಯಾರಾದ ಹೈ ಕಮಾಂಡ್..!|Siddaramaiah
Просмотров 69014 дней назад
ಮುಡಾ ಕೇಸ್ ನಲ್ಲಿ ED ಎಂಟ್ರಿ ಆದ ಬೆನ್ನಲ್ಲಿ ಹೈ ಕಮಾಂಡ್ ಸಿದ್ದರಾಮಯ್ಯ ಅವರನ್ನು ಇಳಿಸಲು ತಯಾರಿ ಮಾಡಿಕೊಂಡಿದೆ. ಸಿದ್ದರಾಮಯ್ಯ ಮೈಸೂರು ದಸರಾ ಉದ್ಘಾಟನೆ ಸಂದರ್ಭದಲ್ಲಿ ಇನ್ನೂ ಒಂದು ವರ್ಷ ಅಧಿಕಾರ ನಡೆಸಲು ಕೊಡುವಂತೆ ಬೇಡಿಕೊಂಡರು.ಬಲವಂತವಾಗಿ ಇಳಿಸೋದಕ್ಕೆ ತಯಾರಾದ ಹೈ ಕಮಾಂಡ್ ಈ ಕುರಿತಾದ ಮಾಹಿತಿ. Siddaramaiah profile.php?id=61555287682641&mibextid=ZbWKwL #mudascam #Siddaramaiah #muda #mysurdussera #congressgovernment #congress #cmsi...
CCB ರೈಡ್ ಆಗಿದ್ದ ಸಿದ್ದರಾಮಯ್ಯ ಪಬ್..!?| siddaramaiah |NAVA UDAYA
Просмотров 5 тыс.14 дней назад
#navaudaya #siddaramaiah #asiasbiggestpub #lemeridien #smitharakeshsiddaramaiah #indianpolitician #hiddentruth #pub #oiabengaluru #oia #NAVAUDAYA ಏಷ್ಯಾದ ದೊಡ್ಡ ಪಬ್ ಇಯಾಹ್ ಸಿದ್ದರಾಮಯ್ಯ ಅವರ ಸೊಸೆಗೆ ಸೇರಿದ್ದು, ಸಿದ್ದರಾಮಯ್ಯ ಅವರು ಕೊಟ್ಟ ಗೃಹಲಕ್ಷ್ಮಿ ಹಣದಿಂದ ಈ ಪಬ್ ಮಾಡಿದ್ದಾರೆ ಎನ್ನುವ ಬಹಳಷ್ಟು ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಿಜವಾಗಲೂ ಸಿದ್ದರಾಮಯ್ಯ ಅವರ ಸೊಸೆಯ ಪಬ್ ಯಾವುದು ಅಲ್ಲಿನ ಕರ್ಮಕಾಂಡಗಳೇನು? ಎನ್ನುವುದರ ಕು...
ಇಸ್ರೇಲ್ 20ಜೆಟ್ ನಾಶ..? ಇರಾನ್ ಗೆ ಭಾರತದ ಯುದ್ಧ ನೌಕೆ..! |iran-israel war
Просмотров 19614 дней назад
#iranattackisrael #iran #israel #f35fighterjet #america #hezbollah #navaudaya #news #gajah #narendramodi #modi #indiannavy ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಭಾರತ ತನ್ನ ನೌಕಪಡೆಯನ್ನು ಇರಾನ್ ಗೆ ಕಳುಹಿಸಿಕೊಟ್ಟಿದೆ. ಈ ಕುರಿತಾದ ಮಾಹಿತಿ. NAVA UDAYA
ಕೋಟಿ ಲಾಯರ್ ಅಭಿಷೇಕ್ ಸಿಂಗ್ವಿಗೆ 57 ಕೋಟಿ ದಂಡ...!CM Siddaramaiah lawyer
Просмотров 26714 дней назад
ಕೋಟಿ ಲಾಯರ್ ಅಭಿಷೇಕ್ ಸಿಂಗ್ವಿಗೆ 57 ಕೋಟಿ ದಂಡ...!CM Siddaramaiah lawyer
ಇಸ್ರೇಲ್ ಮೇಲೆ ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿ - ಇರಾನ್ ಗೆ ಅಮೇರಿಕಾ ಎಚ್ಚರಿಕೆ..!?
Просмотров 31114 дней назад
ಇಸ್ರೇಲ್ ಮೇಲೆ ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿ - ಇರಾನ್ ಗೆ ಅಮೇರಿಕಾ ಎಚ್ಚರಿಕೆ..!?
ಮುಖ್ಯಮಂತ್ರಿಗೆ ಹೈಕೋರ್ಟ್ ಶಾಕ್-ಸಿದ್ದರಾಮಯ್ಯ ಕುರ್ಚಿ ಶೇಕ್ | NAVA UDAYA
Просмотров 11821 день назад
ಮುಖ್ಯಮಂತ್ರಿಗೆ ಹೈಕೋರ್ಟ್ ಶಾಕ್-ಸಿದ್ದರಾಮಯ್ಯ ಕುರ್ಚಿ ಶೇಕ್ | NAVA UDAYA
ಕೆಲಸ ಕಳೆದುಕೊಳ್ಳುತ್ತಿದ್ದಂತೆ ಕನ್ನಡ ಕಲಿತೀನಿ ಅಂದ ಉತ್ತರಭಾರತದ ಮಹಿಳೆ..!
Просмотров 55328 дней назад
ಕೆಲಸ ಕಳೆದುಕೊಳ್ಳುತ್ತಿದ್ದಂತೆ ಕನ್ನಡ ಕಲಿತೀನಿ ಅಂದ ಉತ್ತರಭಾರತದ ಮಹಿಳೆ..!
ಪೀಸ್ ಪೀಸ್ ಮಹಾಲಕ್ಷ್ಮಿಯ ರೋಚಕ ಕಹಾನಿ |Mahalakshmi Murder Case
Просмотров 10628 дней назад
ಪೀಸ್ ಪೀಸ್ ಮಹಾಲಕ್ಷ್ಮಿಯ ರೋಚಕ ಕಹಾನಿ |Mahalakshmi Murder Case
ಜಗನ್ ಕ್ರಿಶ್ಚಿಯನ್..? ಚರ್ಚ್ ನಿರ್ಮಾಣಕ್ಕೆ ಜಗನ್ ಕೋಟಿ ಕೋಟಿ ಹಣ..!
Просмотров 144Месяц назад
ಜಗನ್ ಕ್ರಿಶ್ಚಿಯನ್..? ಚರ್ಚ್ ನಿರ್ಮಾಣಕ್ಕೆ ಜಗನ್ ಕೋಟಿ ಕೋಟಿ ಹಣ..!
ಪ್ರಸಾದದಲ್ಲಿ ದನದಕೊಬ್ಬು - ತಿಮ್ಮಪ್ಪನಿಗೆ ನಾಮ ಹಾಕಿದ್ದ ಜಗನ್, ಸತ್ಯ ಒಪ್ಪಿಕೊಂಡ TTD
Просмотров 381Месяц назад
ಪ್ರಸಾದದಲ್ಲಿ ದನದಕೊಬ್ಬು - ತಿಮ್ಮಪ್ಪನಿಗೆ ನಾಮ ಹಾಕಿದ್ದ ಜಗನ್, ಸತ್ಯ ಒಪ್ಪಿಕೊಂಡ TTD
ಸೈನಿಕರಿಗೆ ಕೊಡೋಕೆ ಜಾಗ ಇಲ್ವಾ? ಫಾರೆಸ್ಟ್ ಜಾಗ ಎಲ್ಲರಿಗೂ ಕೊಡ್ತೀರಾ..!ಜಡ್ಜ್ ಕೆಂಡಾಮಂಡಲ
Просмотров 399Месяц назад
ಸೈನಿಕರಿಗೆ ಕೊಡೋಕೆ ಜಾಗ ಇಲ್ವಾ? ಫಾರೆಸ್ಟ್ ಜಾಗ ಎಲ್ಲರಿಗೂ ಕೊಡ್ತೀರಾ..!ಜಡ್ಜ್ ಕೆಂಡಾಮಂಡಲ
ನೀವು ಹೇಳಿದ್ರೆ ಆಗಲ್ಲ ಸಾಕ್ಷಿ ಕೊಡಿ -ನ್ಯಾಯ ಎಲ್ಲರಿಗೂ ಒಂದೇ |NAVA UDAYA
Просмотров 275Месяц назад
ನೀವು ಹೇಳಿದ್ರೆ ಆಗಲ್ಲ ಸಾಕ್ಷಿ ಕೊಡಿ -ನ್ಯಾಯ ಎಲ್ಲರಿಗೂ ಒಂದೇ |NAVA UDAYA
ಡೈವೋರ್ಸ್ ಗೆ ಹಠ ಹಿಡಿದು ಕುಳಿತ ಗಂಡ - ಹೆಂಡತಿ, ಜೊತೆ ಮಾಡಿ ಕಳುಹಿಸಿದ ಜಡ್ಜ್.| ಜಡ್ಜ್ ಅಲ್ಲ ದೇವರು
Просмотров 881Месяц назад
ಡೈವೋರ್ಸ್ ಗೆ ಹಠ ಹಿಡಿದು ಕುಳಿತ ಗಂಡ - ಹೆಂಡತಿ, ಜೊತೆ ಮಾಡಿ ಕಳುಹಿಸಿದ ಜಡ್ಜ್.| ಜಡ್ಜ್ ಅಲ್ಲ ದೇವರು
ಶಾಸಕ ಮುನಿರತ್ನ ಮನೆಯಲ್ಲಿ ಡೀಲಿಂಗ್- ಸ್ಪೋಟಕ ವಿಡಿಯೋ|MLA Munirathna case
Просмотров 257Месяц назад
ಶಾಸಕ ಮುನಿರತ್ನ ಮನೆಯಲ್ಲಿ ಡೀಲಿಂಗ್- ಸ್ಪೋಟಕ ವಿಡಿಯೋ|MLA Munirathna case
ಮೂಡ ಕೇಸ್ ; ಜಡ್ಜ್ ಪ್ರಶ್ನೆಗೆ ಉತ್ತರಿಸಲಾಗದೆ ತಡವರಿಸಿದ ಕೋಟಿ ಲಾಯರ್ |MUDA CASE
Просмотров 2 тыс.Месяц назад
ಮೂಡ ಕೇಸ್ ; ಜಡ್ಜ್ ಪ್ರಶ್ನೆಗೆ ಉತ್ತರಿಸಲಾಗದೆ ತಡವರಿಸಿದ ಕೋಟಿ ಲಾಯರ್ |MUDA CASE
ಮುಡಾ ಕೇಸ್, ಸಿಎಂ ಸಿದ್ದರಾಮಯ್ಯ ಲಾಯರ್ ಗೆ ಜಡ್ಜ್ ಖಡಕ್ ಪ್ರಶ್ನೆ!| mudacase
Просмотров 444Месяц назад
ಮುಡಾ ಕೇಸ್, ಸಿಎಂ ಸಿದ್ದರಾಮಯ್ಯ ಲಾಯರ್ ಗೆ ಜಡ್ಜ್ ಖಡಕ್ ಪ್ರಶ್ನೆ!| mudacase
ಗಣೇಶೋತ್ಸವದ ಮೇಲೆ ಕಲ್ಲುತೂರಾಟ..!ನಾವಿರೋದು ಭಾರತದಲ್ಲೇನಾ..?
Просмотров 42Месяц назад
ಗಣೇಶೋತ್ಸವದ ಮೇಲೆ ಕಲ್ಲುತೂರಾಟ..!ನಾವಿರೋದು ಭಾರತದಲ್ಲೇನಾ..?
ಮೋದಿ-ಡಿಕೆಶಿ ಭೇಟಿ - ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ..!|dkshivakumar |narendramodi
Просмотров 839Месяц назад
ಮೋದಿ-ಡಿಕೆಶಿ ಭೇಟಿ - ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ..!|dkshivakumar |narendramodi
ಮುಡಾ ಕೇಸ್, ಸಿದ್ದರಾಮಯ್ಯ ಭಾಗಿಯಾಗಿರೋದನ್ನು ಎಳೆ ಎಲೆಯಾಗಿ ಬಿಚ್ಚಿಟ್ಟ ವಕೀಲೆ |Muda scam
Просмотров 613Месяц назад
ಮುಡಾ ಕೇಸ್, ಸಿದ್ದರಾಮಯ್ಯ ಭಾಗಿಯಾಗಿರೋದನ್ನು ಎಳೆ ಎಲೆಯಾಗಿ ಬಿಚ್ಚಿಟ್ಟ ವಕೀಲೆ |Muda scam
ರಾಹುಲ್ ಗಿಂತ ಭಯಾನಕ ಸೋನಿಯಾ ಹಿಸ್ಟರಿ...!ಪತ್ರಕರ್ತನಿಂದ ಬಟಾಬಯಲು!!| NAVAUDAYA
Просмотров 1,2 тыс.Месяц назад
ರಾಹುಲ್ ಗಿಂತ ಭಯಾನಕ ಸೋನಿಯಾ ಹಿಸ್ಟರಿ...!ಪತ್ರಕರ್ತನಿಂದ ಬಟಾಬಯಲು!!| NAVAUDAYA
ಇಲ್ಲಿ ವ್ಯವಹಾರ ಮೂಡೋಕೆ ಬಂದಿದ್ದಾರಾ - ಜಡ್ಜ್ ಗರಂ, 18 ಲಕ್ಷ ಕೊಡಲು ಸೂಚಿಸಿದ ಜಡ್ಜ್ |NAVAUDAYA
Просмотров 509Месяц назад
ಇಲ್ಲಿ ವ್ಯವಹಾರ ಮೂಡೋಕೆ ಬಂದಿದ್ದಾರಾ - ಜಡ್ಜ್ ಗರಂ, 18 ಲಕ್ಷ ಕೊಡಲು ಸೂಚಿಸಿದ ಜಡ್ಜ್ |NAVAUDAYA
ಎರಡು ಮಕ್ಕಳ ತಂದೆ ರಾಹುಲ್ ಗಾಂಧಿ..!ಪತ್ರಕರ್ತ ತೆರೆದಿಟ್ಟ ಭೀಕರ ಸತ್ಯ..!| Rahul Gandhi
Просмотров 927Месяц назад
ಎರಡು ಮಕ್ಕಳ ತಂದೆ ರಾಹುಲ್ ಗಾಂಧಿ..!ಪತ್ರಕರ್ತ ತೆರೆದಿಟ್ಟ ಭೀಕರ ಸತ್ಯ..!| Rahul Gandhi