- Видео 354
- Просмотров 639 314
Democratic TV
Индия
Добавлен 30 июн 2019
Democratic TV aims to provide erect, frank, and real news from Karnataka as well as the pros and cons around the world comprehensively. The mission of the democratic TV team is to convey the true political, sports, entertainment, business and many more updates to its viewers. Democratic TV is Kannadigas proud..
ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನು ಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತ ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಡೆಮಾಕ್ರಟಿಕ್ ಟಿವಿ ಹೊಂದಿದೆ. ರಾಜಕೀಯ, ಕ್ರೀಡೆ, ಮನೋರಂಜನೆ, ಉದ್ಯಮ, ವ್ಯವಹಾರ ಸೇರಿದಂತೆ ಇನ್ನೂ ಅನೇಕ ನೈಜ ವಿದ್ಯಮಾನಗಳನ್ನು, ಅದರ ಹಿಂದಿನ ವಿಶ್ಲೇಷಣೆಗಳನ್ನು ವೀಕ್ಷಕರಿಗೆ ತಿಳಿಸುವುದು ಡೆಮಾಕ್ರಟಿಕ್ ಟಿವಿಯ ಉದ್ದೇಶ. ಡೆಮಾಕ್ರಟಿಕ್ ಟಿವಿ ಕನ್ನಡಿಗರ ಹೆಮ್ಮೆ.
#democratictv #democraticnews #democratic #tv #news #entertainment #business
ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನು ಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತ ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಡೆಮಾಕ್ರಟಿಕ್ ಟಿವಿ ಹೊಂದಿದೆ. ರಾಜಕೀಯ, ಕ್ರೀಡೆ, ಮನೋರಂಜನೆ, ಉದ್ಯಮ, ವ್ಯವಹಾರ ಸೇರಿದಂತೆ ಇನ್ನೂ ಅನೇಕ ನೈಜ ವಿದ್ಯಮಾನಗಳನ್ನು, ಅದರ ಹಿಂದಿನ ವಿಶ್ಲೇಷಣೆಗಳನ್ನು ವೀಕ್ಷಕರಿಗೆ ತಿಳಿಸುವುದು ಡೆಮಾಕ್ರಟಿಕ್ ಟಿವಿಯ ಉದ್ದೇಶ. ಡೆಮಾಕ್ರಟಿಕ್ ಟಿವಿ ಕನ್ನಡಿಗರ ಹೆಮ್ಮೆ.
#democratictv #democraticnews #democratic #tv #news #entertainment #business
ಹಳ್ಳಿ ಫೈಟ್ ನಲ್ಲಿ ಮಂಗಳಮುಖಿ..! / ANEKAL / Gram panchayath / election / transgender
ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣಾ ಕಣ ಇದೀಗ ರಂಗೇರಿದೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅಬ್ಬರದ ಪ್ರಚಾರದ ಜೊತೆಗೆ ತಂತ್ರ ಪ್ರತಿತಂತ್ರಗಳ ಭರಾಟೆ ಜೋರಾಗಿದೆ. ಇವೆಲ್ಲದಕ್ಕೂ ಸೆಡ್ಡು ಹೊಡೆದು ತೃತೀಯ ಲಿಂಗಿಯೋರ್ವರು ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿರುವುದು ಕುತೂಹಲಕಾರಿಯಾಗಿದೆ.
Просмотров: 544
Видео
ಅಂಧರಿಗಾಗಿ ಎಪಿಕ್ ಕಾರ್ಡ್ / Epic card for blinds / davangere / voter ID
Просмотров 1623 года назад
ಅಂಧರು ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಅತ್ಯಾಧುನಿಕ ಬ್ರೈಲ್ ಲಿಪಿ ಎಪಿಕ್ ಕಾರ್ಡ್ ಅನ್ನು ದಾವಣಗೆರೆಯ ಗುಂಡಾಳ್ ಬಿಸಿನೆಸ್ ಅಡಾಕ್ ಸೆಲ್ಯುಷನ್ ರೂಪಿಸಿದೆ.
ಯುವರೈತನ ಸಾಧನೆ..! / raitha sadane / ಆನೆಕಲ್,/ Anekal
Просмотров 2163 года назад
ಆತ ಎಮ್. ಎ.ಪದವೀಧರ ಓದಿನ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಕಂಪನಿಯಲ್ಲಿ ಕೊಡುತ್ತಿದ್ದ 14 ಸಾವಿರ ಸಂಬಳದಿಂದ ಜೀವನ ನಡೆಸಲು ಕಷ್ಟಕರವಾಗಿತ್ತು. ಆಗ ಮನಸ್ಸು ಬದಲಿಸಿದ ಯುವಕ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಯತ್ತ ಹೆಜ್ಜೆ ಇಟ್ಟ. ಕೃಷಿಯಲ್ಲಿ ಸಾಧನೆಗೈದ ಯುವರೈತ ಎಂಬ ಹೆಗ್ಗಳಿಕೆಗೂ ಪಾತ್ರನಾದ. ಯಾರು ಆತ..? ಈ ಸುದ್ದಿ ನೋಡಿ..
ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಜನಜಾತ್ರೆ / antharagange jaatre / festival/ karthika masa /
Просмотров 2503 года назад
ಅದು ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಪ್ರಸಿದ್ದಿ ತಾಣ. ಅಲ್ಲಿಗೆ ಕಾಶಿಯಿಂದಲೇ ಗಂಗೆ ಹರಿದು ಬರುತ್ತಾಳೆ ಅನ್ನೋದು ಭಕ್ತರ ನಂಬಿಕೆ. ಅಷ್ಟೇ ಅಲ್ಲಾ, ಸ್ವತ: ಕಾಶಿವಿಶ್ವನಾಥನೇ ಅಲ್ಲಿ ಬಂದು ನೆಲೆಸಿದ್ದಾನೆ ಅನ್ನೋ ಪ್ರತೀತಿ ಇದೆ. ಅಂತರ ಗಂಗೆಯಲ್ಲಿ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಹೇಗೆ ನಡೀತು ಅಂತ ನೋಡ್ಕೊಂಡು ಬರೋಣ ಬನ್ನಿ..
ಕೃಷಿ ವಿವಿ ಪಕ್ಕ ಬಾರ್ ವಿರೋಧಿಸಿದ್ದೆ ತಪ್ಪಾ..?
Просмотров 563 года назад
ಅನ್ನದಾತ ರೈತರಿಗಾಗಿ ಸ್ಥಾಪಿಸಿರೋ ಕೃಷಿ ಫಾರಂ ಪಕ್ಕದಲ್ಲೇ ಬಾರ್ ತೆರೆಯುವ ಪ್ರಯತ್ನಕ್ಕೆ ತಡೆ ಹಾಕಿದ್ದಕ್ಕೆ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರನ್ನೇ ದಿಗ್ಭಂಧನ ಹಾಕಿ, ನಿಂದಿಸಿ ದಾಂಧಲೆ ಎಬ್ಬಿಸಿದ ಘಟನೆ ನಡೆದಿದೆ. ಇದು ನಡೆದ್ದಾದರೂ ಎಲ್ಲಿ..? ಯಾರೂ ಈ ಘಟನೆಯ ರೂವಾರಿಗಳು ಅಂತೀರಾ..ಈ ಸ್ಟೋರಿ ನೋಡಿ..
ಗ್ರಾಮ ಪಂಚಾಯತ್ ಚುನಾವಣೆಗೆ ಈ ಭಾಗದ ಜನರ ಬೇಡಿಕೆಗಳೇನು ಗೊತ್ತಾ..?
Просмотров 463 года назад
ಗ್ರಾಮ ಪಂಚಾಯತ್ ಚುನಾವಣೆಗೆ ಈ ಭಾಗದ ಜನರ ಬೇಡಿಕೆಗಳೇನು ಗೊತ್ತಾ..? #Democratictv #AnekalNews
ವೋಟರ್ ಐಡಿ ಗೋಲ್ ಮಾಲ್..! / voter id golmal
Просмотров 553 года назад
ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಗ್ ಫೈಟ್ ಶುರುವಾಗಿದೆ. ಕೆಲ ಮತದಾರರನ್ನು ವಾರ್ಡ್ ನಿಂದ ಬೇರೊಂದು ವಾರ್ಡ್ನ ಮತದಾರರ ಪಟ್ಟಿಗೆ ಸೇರಿಸಿ ಗೆಲ್ಲುವ ಹುನ್ನಾರವೂ ನಡೆದಿದೆ. ಬಿಎಲ್ಓ ಗಳ ಸಹಿ ಹಾಗೂ ಮತದಾರರ ನಕಲು ಸಹಿ ಮಾಡಿ ಅಡ್ಡದಾರಿಯಲ್ಲಿ ಪಂಚಾಯತಿ ಚುನಾವಣೆ ಗೆಲ್ಲುವ ಕುತಂತ್ರಕ್ಕೆ ಕೆಲವರು ಮುಂದಾಗಿದ್ದಾರೆ.
ಮನೆಯಲ್ಲೇ ಬಂದೂಕು ತಯಾರಿಸುವ ಊರು / Country gun
Просмотров 8 тыс.3 года назад
ಆ ಊರಲ್ಲಿ ಮನೆಯಲ್ಲೇ ಬಂದೂಕುಗಳನ್ನು ತಯಅರಿಸುತ್ತಾರಂತೆ. ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಬಳಸುತ್ತಿರುವುದು ಇದೀಗ ಪೊಲೀಸರ ಕಣ್ಣಿಗೆ ಬಿದ್ದಿದೆ. ಯಾವುದು ಆ ಊರು..? ಈ ಸುದ್ದಿ ನೋಡಿ..
ʻಹಕ್ಕುʼ ಇದ್ದರೂ ಸಿಗದ ಪತ್ರ
Просмотров 373 года назад
ಇವರೆಲ್ಲ 5 ನೇ ಮದಕರಿ ನಾಯಕನ ಆಡಳಿತದಲ್ಲಿ ಗುಪ್ತಚರ ಮಾಹಿತಿ ನೀಡುತ್ತಿದ್ದ ಜನಾಂಗದವರು. ರಾಜರ ಆಳ್ವಿಕೆಯ ಕಾಲದ ನಂತರ ಇವರ ಪಾಡು ಹೇಳತೀರದಂತಾಗಿದೆ. ಇರಲು ಮನೆ ಇಲ್ಲದೆ, ಜೀವನ ನಡೆಸಲು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ವೋಟರ್ ಐಡಿ, ಆಧಾರ್ ಕಾರ್ಡ್ ಇದ್ದರೂ, ಇವರಿಗೆ ಸೂರಿಲ್ಲ. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಇವರು ಜೀವಂತವಾಗಿ ಇದ್ದಾರೆ ಎನ್ನುವುದು ನೆನಪಿಗೆ ಬರುತ್ತೆ.
ಹಣದ ಆಸೆ ತೋರಿಸಿ ಬಡವರ ಜಮೀನು ಗುಳುಂ..!
Просмотров 573 года назад
ಇರುವ ಒಂದೆರಡು ಎಕರೆ ಜಮೀನನ್ನು ಉಳಿಸಿಕೊಳ್ಳಲು ಇಲ್ಲೊಂದು ಕುಟುಂಬ ಎಣಗಾಡುತ್ತಿದೆ. #Democratictv #Anekal
ಲಾರಿಯ ಅಡ್ಡದಾರಿ: ಸರ್ಕಾರಕ್ಕೆ ಕತ್ತರಿ..! / LORRY Golmal
Просмотров 553 года назад
ಅಲ್ಲಿ ಪ್ರತಿದಿನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ತಮಿಳುನಾಡಿನಿಂದ ರಾಜ್ಯಕ್ಕೆ ನಿತ್ಯ ಸಾವಿರಾರು ಲಾರಿಗಳು ಬರುತ್ತವೆ. ಆದರೆ ಈ ಲಾರಿಗಳು ಹೆದ್ದಾರಿ ಮೂಲಕ ಬರದೇ ಕಳ್ಳ ದಾರಿಯಲ್ಲಿ ಬರುತ್ತಿದ್ದಾರೆ. ಕಾರಣ ಈ ಲಾರಿಗಳು ಟ್ಯಾಕ್ಸ್ ಕಟ್ಟದಿರುವುದು. ಹೆದ್ದಾರಿ ಮೂಲಕ ಬಂದ್ರೆ ಪರವಾನಗಿ ಹಾಗೂ ತೆರಿಗೆ ಹಣ ವಸೂಲಿ ಮಾಡುತ್ತಾರೆ ಅಂತ ಈ ಲಾರಿಗಳು ಕಳ್ಳದಾರಿ ಹಿಡಿದಿವೆ.
ಇಂಡಿಗನತ್ತ ಕರುಣೆ ತೋರೋ ಮಾದಪ್ಪ/ Indiganatha village mahadeshwara hill
Просмотров 5583 года назад
ದೇಶದ ಅದೆಷ್ಟೋ ಜನ ಮೂಲ ಸೌಕರ್ಯಗಳ ವಂಚಿತರಾಗಿದ್ದು, ಅದಕ್ಕೆ ಮೂಲ ಕಾರಣ ದುರಾಸೆಯ ಜನಪ್ರತಿನಿಧಿಗಳು, ಅಧಿಕಾರಿಗಳು. ತಮ್ಮ ಸ್ವಾರ್ಥಕ್ಕಾಗಿ ಕೆಲ ಗ್ರಾಮಗಳಿಗೆ ಸಲ್ಲಬೇಕಾದ ಸೌಕರ್ಯಗಳನ್ನು ನೀಡದೇ, ಸರ್ಕಾರಕ್ಕೂ, ಗ್ರಾಮಸ್ಥರಿಗೂ ಮೋಸ ಮಾಡುತ್ತಿದ್ದಾರೆ. ಇನ್ನು ಆದಿವಾಸಿಗಳ ಕಥೆ ಕೇಳ್ಬೇಕಾ..? ಅವರ ಸಂಕಷ್ಟ ಆಲಿಸೋಕು ಯಾರೂ ಮುಂದೆ ಬರುತ್ತಿಲ್ಲ. ಅದರಂತೆಯೇ, ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಹದೇಶ್ವರಬೆಟ್ಟದ ತಪ್ಪಲಿನ ಅನೇಕ ಗ್ರಾಮಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ.
ಆಲೂಗಡ್ಡೆ ಅವಾಂತರ / Potato Problems
Просмотров 2583 года назад
ಕೋಲಾರ ರೈತರ ಪ್ರಮು ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಭಾರೀ ಡಿಮಾಂಡ್ ಇದೆ. ಆದ್ರೆ ಇದನ್ನೇ ಬಂಡಾವಾಳ ಮಾಡಿಕೊಂಡಿರುವ ಆಲೂಗಡ್ಡೆ ಮಂಡಿ ಮಾಲೀಕರು ನಿಗದಿ ದರಕ್ಕಿಂತ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಎಪಿಎಂಸಿ ಆಲೂಗಡ್ಡೆ ಮಾರಾಟಗಾರರು ರೈತರನ್ನು ವಂಚಿಸುತ್ತಿರೋ ಪರಿ ಹೇಗಿದೆ ನೋಡಿ..
ಬಾವಿಗೆ ಬಿದ್ದ ಆನೆಯ ಸ್ಥಿತಿ ಹೇಗಿತ್ತು ಗೊತ್ತಾ..? | Elephant rescue
Просмотров 703 года назад
ಆಹಾರ ಅರಸಿ ನಾಡಿಗೆ ಬರುತ್ತಿರುವ ಆನೆಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿವೆ. ಆನೇಕಲ್ ಬಳಿಯೂ ಇಂಥದ್ದೇ ಘಟನೆ ನಡದಿದೆ. ಆಹಾರ ಅರಸಿ ಬಂದು ಬಾವಿಗೆ ಬಿದ್ದ ಆನೆಯ ಪಾಡು ನೋಡಲು ಕಣ್ಣೀರು ಬರುತ್ತಿದೆ. #Democratictv #AnekalNews
ಮೂಡನಂಬಿಕೆಗೆ ಜೋತು ಬಿದ್ರಾ ಸಿಎಂ : ಯಾಕೆ ಬರುತ್ತಿಲ್ಲ ಚಾಮರಾಜನಗರಕ್ಕೆ
Просмотров 683 года назад
ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂಧ ಚಾಮರಾಜನಗರಕ್ಕೆ ಹೋಗಿಲ್ಲ. ಈ ಹಿಂದೆಯೂ ಮೂರು ವರ್ಷ ಸಿಎಂ ಆಗಿದ್ದಾಗಲೂ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದ್ರೆ ಅಧಿಕಾರ ಕಳೆದುಕೊಳ್ಳುವ ಭಯ ಸಿಎಂ ಅವರಿಗಿದೆ ಎನ್ನಲಾಗುತ್ತಿದೆ. #Democratictv #CMBSYadiyurappa
ಆಸ್ತಿ ನಿಮ್ದು, ಅನುಭವಿಸುವವರು ಅವ್ರು..ಇದು ಸಿಲಿಕಾನ್ ಸಿಟಿಯ ಕಥೆ..! | Banglore Land Problem
Просмотров 2613 года назад
ಆಸ್ತಿ ನಿಮ್ದು, ಅನುಭವಿಸುವವರು ಅವ್ರು..ಇದು ಸಿಲಿಕಾನ್ ಸಿಟಿಯ ಕಥೆ..! | Banglore Land Problem
ಕಡೆಗೂ ಗೆದ್ದ ಬಿಎಸ್ವೈ...!| BSY Governament
Просмотров 323 года назад
ಕಡೆಗೂ ಗೆದ್ದ ಬಿಎಸ್ವೈ...!| BSY Governament
ಗಡಿನಾಡಿನಲ್ಲಿ ಸಗಣಿ ಫೆಸ್ಟ್..| Cowdung Festival
Просмотров 1433 года назад
ಗಡಿನಾಡಿನಲ್ಲಿ ಸಗಣಿ ಫೆಸ್ಟ್..| Cowdung Festival
ಬೀರಪ್ಪನ ಅಪ್ಪಣೆ ಇಲ್ಲದೆ ಇಲ್ಲಿ ನಡೆಯಲ್ಲ ಹಬ್ಬಗಳ ಆಚರಣೆ | No Celebration From Past 60 Year (Mistry)
Просмотров 1863 года назад
ಬೀರಪ್ಪನ ಅಪ್ಪಣೆ ಇಲ್ಲದೆ ಇಲ್ಲಿ ನಡೆಯಲ್ಲ ಹಬ್ಬಗಳ ಆಚರಣೆ | No Celebration From Past 60 Year (Mistry)
ಬರಡು ಭೂಮಿಯಲ್ಲೂ ಸೃಷ್ಠಿಯಾಯ್ತು ಕೃತಕ ಅರಣ್ಯ | Kolara Forest Story
Просмотров 513 года назад
ಬರಡು ಭೂಮಿಯಲ್ಲೂ ಸೃಷ್ಠಿಯಾಯ್ತು ಕೃತಕ ಅರಣ್ಯ | Kolara Forest Story
ಬಾಳು ಬೆಳಗಲಿ ಬೆಳಕಿನ ಹಬ್ಬ | Deepavali Festival
Просмотров 373 года назад
ಬಾಳು ಬೆಳಗಲಿ ಬೆಳಕಿನ ಹಬ್ಬ | Deepavali Festival
ಹೊಸಗುಡ್ಡದಹಳ್ಳಿ ಬಳಿಕ ಬೊಮ್ಮಸಂದ್ರದಲ್ಲಿ ಅಪಾಯದ ಗಂಟೆ | Banglore Hosaguddadahalli Fire
Просмотров 583 года назад
ಹೊಸಗುಡ್ಡದಹಳ್ಳಿ ಬಳಿಕ ಬೊಮ್ಮಸಂದ್ರದಲ್ಲಿ ಅಪಾಯದ ಗಂಟೆ | Banglore Hosaguddadahalli Fire
ಮರೆಯಾದ ಅಕ್ಷರ ಲೋಕದ ʻರವಿʼ | Ravi Belagere No More
Просмотров 603 года назад
ಮರೆಯಾದ ಅಕ್ಷರ ಲೋಕದ ʻರವಿʼ | Ravi Belagere No More
ಭವಿಷ್ಯದ ಈ ಸಾರಿಗೆ ನೋಡಿದ್ರೆ ಬೆಚ್ಚಿಬೀಳ್ತೀರಾ..! | Hyperloop Train
Просмотров 193 года назад
ಭವಿಷ್ಯದ ಈ ಸಾರಿಗೆ ನೋಡಿದ್ರೆ ಬೆಚ್ಚಿಬೀಳ್ತೀರಾ..! | Hyperloop Train
ವಾರದಲ್ಲಿ ಹಸೆಮಣೆ ಏರಬೇಕಾದವರು ಮಸಣ ಸೇರಿದ ದುರಂತ ಕಥೆ | PreWedding PhotoShoot Disaster Death
Просмотров 1,3 тыс.3 года назад
ವಾರದಲ್ಲಿ ಹಸೆಮಣೆ ಏರಬೇಕಾದವರು ಮಸಣ ಸೇರಿದ ದುರಂತ ಕಥೆ | PreWedding PhotoShoot Disaster Death
ವರ್ಷಕ್ಕೊಂದು ವಿವಾದ, ಟಿಪ್ಪು ಜಯಂತಿ ಆಚರಣೆಯ ಅವಾಂತರ..! | Tippu jayanti ban
Просмотров 363 года назад
ವರ್ಷಕ್ಕೊಂದು ವಿವಾದ, ಟಿಪ್ಪು ಜಯಂತಿ ಆಚರಣೆಯ ಅವಾಂತರ..! | Tippu jayanti ban
ಅರಮನೆ ನಗರಿಯಲ್ಲಿ ಬೊಟಾನಿಕಲ್ ಗಾರ್ಡನ್ | Botanikal Guarden Mysor
Просмотров 503 года назад
ಅರಮನೆ ನಗರಿಯಲ್ಲಿ ಬೊಟಾನಿಕಲ್ ಗಾರ್ಡನ್ | Botanikal Guarden Mysor
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ? / Go Hathya Law in karnataka..?
Просмотров 283 года назад
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ? / Go Hathya Law in karnataka..?
ಕೆರೆಮನೆ ಮಹಾಬಲ ಹೆಗಡೆಯವರು ಕೀಚಕನನ್ನು ಪ್ರವೇಶದಲ್ಲಿ ವೀರಾಗ್ರಣಿಯಂತೆ ತೋರ್ಪಡಿಸುತ್ತಿದ್ದರು
My native 😊😊
ವಾಸುದೇವ ಸಮುಗರು ಸೂಪರ್ ಕಲಾವಿದ
👌👌👏👏👏🙏🙏
Enthaha kalavidarannu padeda navu dhanyaru 😊❤
Why are there no kannada schools in Denkannikote and hosur
I love you all for team 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️
You are great singer I Love you
👍👍👌👌
Super bhatree ❤❤
ಇವರು 35ವರ್ಷ ಗಳ ಹಿಂದೆ ನಮ್ಮ ಊರಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ಇರುವ ಸಮಯದಲ್ಲಿ ಪರ್ವದ ಭೀಷ್ಮ ನ ಪಾತ್ರ ಮಾತುಗಾರಿಕೆ ಸಮನಾದ ವರು ಈಗ ಯಾರೂ ಇಲ್ಲ
ಡಾಕ್ಟರ್ ರಾಜಕುಮಾರ್ ಅವರು ಶ್ರೇಷ್ಠ ರಂಗ ಕಲಾವಿದರು ಮತ್ತು ಸಿನಿಮಾ ಕಲಾವಿದರು. 🙏🏿🙏🏿🙏🏿
Denkanikottai taluk also majority kannada apeaking peoples are there.
32:08 ಯಕ್ಷಗಾನದ ಅದ್ಭುತ ಚಿಟ್ಟಾಣಿ ಅಜ್ಜ 😭
ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ಸಂದರ್ಶನ ಮಾಡಿ ದಯವಿಟ್ಟು 🙏
Nice
nice
Great interview God bless to both .
😢😢😢😭
Interviewr did not have any proper plan to interview.Always interfering the answer.
Only Samagaru can of the honest openion
❤ptetienda.jansali.
😍😍
ᴛᴀᴍɪʟ ɴᴀᴅᴜ ꜱᴏᴜɴᴅꜱ ꜱᴄʜᴏᴏʟ ᴊᴏɪɴᴛ 10ᴛʜ Sumbuurne ᴀɴɢᴀᴀʀ ᴩʟᴇᴀꜱᴇ ꜱɪʀ
ꜱᴜᴍʙᴜᴜʀɴᴇ ᴀɴɢᴀᴀʀ ꜱᴄʜᴏᴏʟ ᴀᴅᴍɪꜱꜱɪᴏɴ 10ᴛʜ ᴄʟᴀꜱꜱ ᴩʟᴇᴀꜱᴇ ꜱɪʀ
Baby English mathad
But in bangalore other languages are hated .. except arabic college there no other languages are taught in school
Who said bro there are many Tamil schools in bengaluru
Super movi
Goliyath and Lilliput . 😢❤🙏🏼
I have seen "byari' character of kadaba santhappa long back in Dharmasthala kshetra mahatme.Excellent presentation.Mannerisms of byari' were not seen anywhere else.
Jai jansale 👌👌
Tamilnadu respect kannada but Karnataka don't respect...this is different between these two states
That's why so many tamilians are there in Bangalore alone? Cause we don't respect right?
@rohancaffel4040 . Tamils living here in bangalore is itself big miracle. From where they will provide tamil school
@@earnstsantosh why is it a miracle?
Tamil is mother of all southern language.. tamil mixed with sanskrit hence telugu kannada and malayalam was born. In these malayalam is almost 70% is still pure tamil
@@earnstsantosh So what? So what are you trying to say? There is no mother or father of languages. Every language is equally treated and respected 😁 and this is even out of topic I feel. That person told that Karnataka people don't respect Tamil people. But I feel Tamil, Kannada, Telugu are all like our brothers. More than States we are Indians
ನನ್ನ ಮೆಚ್ಚಿನ ಭಾಗವಥ೯ರು
Super✨🙏
Nija nivella bhagavatre alla
Nange subramanya dhareswara devaru nange
Bari sullu bhagavatru melakke bele ella kalavidate bele ella nivu jan sale atiti bagavata aste ok avr pradhan bagavata yav melakke beda
Kalinga navudrru devaru next dhareswara bhagotru. Eeeee jansale. Bandu west bhagavatru
Jana meccidavare sari
Siddapur kooda ondu taluku sirasi onde allakyadagi irodu siddapuradalle
🙏🙏🙏👌
Congratulations sir ♥️ for selected in comedy khiladigalu
super
ಅದ್ಭುತ ಹಾಸ್ಯ ಕಲಾವಿದ..
ಉತ್ತಮ ನಿರೂಪಣೆ..
Sir thamma sandarshana thumba ista aithu adre thavu thamma mathapithara hesaru hage hinnele thilidale illa avarinda thavu idu loka sathya
ಧನ್ಯವಾದಗಳು
Kalinganavadaruyakshaganada.drvathare.adre.avarashhililliyalli.raghavendraacharyavaru.hadidaga.thumba.estta.
👌👌👍
Yes Boss
ಮನದಾಳದ ಮಾತು ಕೇಳಿ ಸಂತಸವಾಯಿ ತು