Karnataka Varthe ಕರ್ನಾಟಕ ವಾರ್ತೆ
Karnataka Varthe ಕರ್ನಾಟಕ ವಾರ್ತೆ
  • Видео 569
  • Просмотров 993 668
ಮುಖ್ಯಮಂತ್ರಿಗಳಿಂದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಯಿತು.
Просмотров: 489

Видео

ಮುಖ್ಯಮಂತ್ರಿಗಳಿಂದ 23ನೇ ರಾಜ್ಯ ಮಟ್ಟದ ಅಂತರ ಶಾಲಾ- ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ
Просмотров 1444 года назад
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 23 ನೇ ರಾಜ್ಯ ಮಟ್ಟದ ಅಂತರ ಶಾಲಾ- ಕಾಲೇಜುಗಳ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಉದ್ಘಾಟಿಸಿದರು.
ವೈದ್ಯಕೀಯ, ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಮಾರಂಭ.
Просмотров 1114 года назад
ಉತ್ತಮ ಆಡಳಿತದ ನೂರು ದಿನಗಳು: ವೈದ್ಯಕೀಯ, ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಮಾರಂಭ.
ಮುಖ್ಯಮಂತ್ರಿಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂತನ ಘಟಕಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ
Просмотров 654 года назад
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂತನ ಘಟಕಗಳ ಲೋಕಾರ್ಪಣೆ ಮತ್ತು ಹೊಸ ಕಟ್ಟಡದ ಶಂಕುಸ್ಥಾಪನೆ ಮಾಡಿದ ಚಿತ್ರಣ
ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Просмотров 1174 года назад
ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರು ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವಿಡಿಯೋ ನೋಟ.
ಮುಖ್ಯಮಂತ್ರಿಗಳು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ವೆಂಕಟಾಚಲ ಅವರ ಅಂತಿಮ ದರ್ಶನ ಪಡೆದ ವಿಡಿಯೋ ನೋಟ
Просмотров 944 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ವೆಂಕಟಾಚಲ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ವಿಡಿಯೋ ನೋಟ
ಬೆಂಗಳೂರಿನ ಯುರೋಫಿನ್ಸ್ ಐ.ಟಿ. ಸಲ್ಯೂಷನ್ಸ್ ಕಂಪನಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 12.82 ಲಕ್ಷ ರೂ. ದೇಣಿಗೆ
Просмотров 654 года назад
ಬೆಂಗಳೂರಿನ ಯುರೋಫಿನ್ಸ್ ಐ.ಟಿ. ಸಲ್ಯೂಷನ್ಸ್ ಕಂಪನಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 12.82 ಲಕ್ಷ ರೂ.ಗಳ ಚೆಕ್ಕನ್ನು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದ ವಿಡಿಯೋ ನೋಟ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೃಷಿ ಮೇಳ-2019ಅನ್ನು ಉದ್ಘಾಟಿಸಿ, ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿದರು
Просмотров 504 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಕೃಷಿ ಮೇಳ-2019 ಅನ್ನು ಉದ್ಘಾಟಿಸಿ, ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿದ ವಿಡಿಯೋ ನೋಟ.
ಜೆ.ಎಸ್.ಡಬ್ಯೂ. ಸ್ಟೀಲ್ ಸಂಸ್ಥೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ
Просмотров 314 года назад
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜೆ.ಎಸ್.ಡಬ್ಯೂ. ಸ್ಟೀಲ್ ಸಂಸ್ಥೆಯಿಂದ 2 ಕೋಟಿ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದ ವಿಡಿಯೋ ನೋಟ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಡಳಿ ಸಭೆ
Просмотров 1214 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಡಳಿ ಸಭೆ ಜರುಗಿದ ವಿಡಿಯೋ ನೋಟ
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ
Просмотров 364 года назад
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ಚೆಕ್ಕನ್ನು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದ ವಿಡಿಯೋ ನೋಟ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭಾರತೀಯ ಮಜ್ದೂರ್ ಸಂಘದ ನಿಯೋಗವು ಭೇಟಿ ಮಾಡಿದ ವಿಡಿಯೋ ನೋಟ
Просмотров 844 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭಾರತೀಯ ಮಜ್ದೂರ್ ಸಂಘದ ನಿಯೋಗವು ಭೇಟಿ ಮಾಡಿದ ವಿಡಿಯೋ ನೋಟ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇರಾನ್ ದೇಶದ ರಾಯಭಾರಿ ಡಾ: ಅಲಿ ಚೆಗೆನಿ ಅವರು ಭೇಟಿ ಮಾಡಿದ ವಿಡಿಯೋ ನೋಟ.
Просмотров 284 года назад
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇರಾನ್ ದೇಶದ ರಾಯಭಾರಿ ಡಾ: ಅಲಿ ಚೆಗೆನಿ ಅವರು ಭೇಟಿ ಮಾಡಿದ ವಿಡಿಯೋ ನೋಟ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಡ ಹಬ್ಬ ದಸರಾ ಅಂಗವಾಗಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು
Просмотров 1474 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ನಾಡ ಹಬ್ಬ ದಸರಾ ಅಂಗವಾಗಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದ ವಿಡಿಯೋ ನೋಟ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ವಿಡಿಯೋ ನೋಟ
Просмотров 964 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ವಿಡಿಯೋ ನೋಟ.
ಮುಖ್ಯಮಂತ್ರಿಗಳು ಇಂದು ವಿಶೇಷ ಭೂಸ್ವಾಧೀನ ಅಧಿಕಾರಿಯವರ ಕಚೇರಿಯನ್ನು ಉದ್ಘಾಟಿಸಿದ ವಿಡಿಯೋ ನೋಟ
Просмотров 774 года назад
ಮುಖ್ಯಮಂತ್ರಿಗಳು ಇಂದು ವಿಶೇಷ ಭೂಸ್ವಾಧೀನ ಅಧಿಕಾರಿಯವರ ಕಚೇರಿಯನ್ನು ಉದ್ಘಾಟಿಸಿದ ವಿಡಿಯೋ ನೋಟ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಶಿಕಾರಿಪುರದಲ್ಲಿ ಜನತಾ ದರ್ಶನ ನಡೆಸಿದ ವಿಡಿಯೋ ನೋಟ.
Просмотров 694 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಶಿಕಾರಿಪುರದಲ್ಲಿ ಜನತಾ ದರ್ಶನ ನಡೆಸಿದ ವಿಡಿಯೋ ನೋಟ.
ಕರ್ನಾಟಕ ರಾಜ್ಯ ಸಹಕಾರ ಕೇಂದ್ರ ಬ್ಯಾಂಕ್ ಇಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ
Просмотров 1744 года назад
ಕರ್ನಾಟಕ ರಾಜ್ಯ ಸಹಕಾರ ಕೇಂದ್ರ ಬ್ಯಾಂಕ್ ಇಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಇಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಅವರು ಭೇಟಿ ಮಾಡಿದರು
Просмотров 294 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಇಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಅವರು ಭೇಟಿ ಮಾಡಿದರು
ಮುಖ್ಯಮಂತ್ರಿಗಳನ್ನು ಉಜ್ಜಿನಿ ಪೀಠದ ಮರುಳಸಿದ್ದ ಜಗದ್ಗುರು ಶ್ರೀಗಳ ನಿಯೋಗ ಭೇಟಿ ಮಾಡಿದ ವಿಡಿಯೋ ನೋಟ
Просмотров 2424 года назад
ಮುಖ್ಯಮಂತ್ರಿಗಳನ್ನು ಉಜ್ಜಿನಿ ಪೀಠದ ಮರುಳಸಿದ್ದ ಜಗದ್ಗುರು ಶ್ರೀಗಳ ನಿಯೋಗ ಭೇಟಿ ಮಾಡಿದ ವಿಡಿಯೋ ನೋಟ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೆರೆ ಹಾವಳಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ವಿಡಿಯೋ ನೋಟ.
Просмотров 164 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೆರೆ ಹಾವಳಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ವಿಡಿಯೋ ನೋಟ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು 'ವೃಕ್ಷೋತ್ಸವ 2019' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಡಿಯೋ ನೋಟ
Просмотров 274 года назад
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು 'ವೃಕ್ಷೋತ್ಸವ 2019' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಡಿಯೋ ನೋಟ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಪರಿಷತ್ ಸಭೆ ಜರುಗಿತು
Просмотров 2454 года назад
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಪರಿಷತ್ ಸಭೆ ಜರುಗಿತು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ ನೀಡಿದ ವಿಡಿಯೋ ನೋಟ.
Просмотров 524 года назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ ನೀಡಿದ ವಿಡಿಯೋ ನೋಟ.
ಪೋಷಣ್ ಅಭಿಯಾನ್ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ವಿಡಿಯೋ ನೋಟ.
Просмотров 794 года назад
ಪೋಷಣ್ ಅಭಿಯಾನ್ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ವಿಡಿಯೋ ನೋಟ.
ಕರ್ನಾಟಕ ವಿದ್ಯುತ್ ನಿಗಮದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡಿದ ವಿಡಿಯೋ ನೋಟ
Просмотров 235 лет назад
ಕರ್ನಾಟಕ ವಿದ್ಯುತ್ ನಿಗಮದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡಿದ ವಿಡಿಯೋ ನೋಟ
ಮುಖ್ಯಮಂತ್ರಿಗಳು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಡಿಯೋ ನೋಟ
Просмотров 315 лет назад
ಮುಖ್ಯಮಂತ್ರಿಗಳು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಡಿಯೋ ನೋಟ
ಮುಖ್ಯಮಂತ್ರಿಗಳನ್ನು ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನಿಯೋಗ ಭೇಟಿ
Просмотров 475 лет назад
ಮುಖ್ಯಮಂತ್ರಿಗಳನ್ನು ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನಿಯೋಗ ಭೇಟಿ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ವಿಡಿಯೋ ನೋಟ
Просмотров 475 лет назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ವಿಡಿಯೋ ನೋಟ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ವಿಡಿಯೋ ನೋಟ.
Просмотров 215 лет назад
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ವಿಡಿಯೋ ನೋಟ.

Комментарии

  • @arjunanperiyappa7285
    @arjunanperiyappa7285 21 день назад

    Vokaliga is soothra

  • @arjunanperiyappa7285
    @arjunanperiyappa7285 21 день назад

    Kempa gowda is vanniyakula shatriyar. Thigala. He is in tamil nadu kanchipuram. Kempa gounder.

  • @ravindranathaan1179
    @ravindranathaan1179 Месяц назад

    ಕೆಂಪೇಗೌಡರು ಹುಟ್ಟಿದ್ದು :-1510 ಶಿವಐಕ್ಯ ರಾದದ್ದು :-1606 98 ವರ್ಷಗಳು ಜೀವಿಸಿದ್ದರಂತೆ

  • @prapullakumari5833
    @prapullakumari5833 Месяц назад

    😍

  • @prasadkotian9884
    @prasadkotian9884 Месяц назад

    ♥️♥️♥️🙏🙏🙏🙏

  • @user-be5kc4ni8l
    @user-be5kc4ni8l Месяц назад

    Koti koti vandanegalu pujjyare.

  • @user-yf2vj4ow1u
    @user-yf2vj4ow1u 3 месяца назад

    ನ ಮ್ಮ ನಿ ಮ್ಮೆ ಲ್ಲ ರ ಕನ್ನಡ ಕನ್ಮ ಣಿ ವ ರ ನ ಟ ರಾ ಜ ಕು ಮಾ ರ ನ್ನು ಕು ರಿ ತು ಶ್ರೀ ಕು ವೆ o ಪು ರ ವ ರ ವ ಜ್ರ ನು ಡಿ. ಅ ಖo ಡ ಕ ನಾ ೯ಟ ಕದ "ವ ಜ್ರ ಕು o ಡ ಲ ದ ಮು ತ್ತು " ರಾ ಜ ಕು ಮಾ ರ ರ ವ ರು.

  • @kiranse7120
    @kiranse7120 3 месяца назад

    ❤❤

  • @user-uy3ux2xf2y
    @user-uy3ux2xf2y 4 месяца назад

    Vamana Murty Bendre ❤ physically.but dytya pratibe❤

  • @dayanandatd9394
    @dayanandatd9394 4 месяца назад

    ನಿಮೆಲ್ಲ ಕಲಾ ತಂಡಕ್ಕೆ ಹಾಗೂ ಇಲಾಖೆ ಅಧಿಕಾರಿ ಗಳಿಗೆ ಧನ್ಯವಾದಗಳು❤❤❤

  • @shrinivassrini2627
    @shrinivassrini2627 4 месяца назад

    ನಮೋ ಬುದ್ದಯ, ಜೈ ಭೀಮ್. 🙏🙏🙏

  • @sreenivasaiahm2494
    @sreenivasaiahm2494 5 месяцев назад

    🌲🌹🇮🇳ಇದೆ ರೀತಿ ಪ್ರತಿನಿತ್ಯ ಸಾಮಾಜಿಕ ಜಲ ತಾನಗಳಲ್ಲಿ ಬಿತರಾಗೊಂಡಾಗ ಸಾಮಾಜಿಕ ಪರಿವರ್ತನೆ ಖಂಡಿತ ಸಾಧ್ಯ ಅಂಬೇಡ್ಕರ್ ಜಯಂತಿಯ ಶುಭಾಶಯಗಳು!🌹🌲

  • @teppad
    @teppad 6 месяцев назад

    ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ಮೊಗ ನಾ ಅವರ ಕಂದ ಶ್ರೀ ಗುರುಧತ್ತ ಅಂದಾ ❤️❤️

  • @ShankarKamble-mu5jh
    @ShankarKamble-mu5jh 6 месяцев назад

    ಗುರುವಿಗೆ ನಮನ 🙏🙏

  • @dkjellyfish6368
    @dkjellyfish6368 6 месяцев назад

    2024/2/15.

  • @ಕಲಾಚೇತನ್ಯKALACHETANYA
    @ಕಲಾಚೇತನ್ಯKALACHETANYA 7 месяцев назад

    ಸಾಧನಕೇರಿಯ ಸಾಹಿತ್ಯ ಸಂತ........❤❤

  • @user-bs7db5fv9u
    @user-bs7db5fv9u 7 месяцев назад

    ಕಾರಂತಜ್ಜ ನೀ ಅನಂತ

  • @user-bs7db5fv9u
    @user-bs7db5fv9u 7 месяцев назад

    ಬೇಂದ್ರೆ ಅಜ್ಜನ ಜೀವನ ಚರಿತ್ರೆಯನ್ನು ಕಂಡು ಕೇಳಿದ ಮೇಲೆ ನನಗೆ ಅನಿಸಿದ್ದು "ಬೆಂದರೆ ಬೇಂದ್ರೆ"

  • @user-bs7db5fv9u
    @user-bs7db5fv9u 7 месяцев назад

    ಕನ್ನಡದ ಕವಿಗಳು ಹುಟ್ಟಿ ಬೆಳೆದು ಅವರು ಬರೆದ ಪುಸ್ತಕಗಳನ್ನು ಓದುವ ನಾವೇ ಭಾಗ್ಯವಂತರು..

  • @user-fn9yd5hb1k
    @user-fn9yd5hb1k 7 месяцев назад

    ನನ್ನ ಮೇಸ್ಟ್ರು ನನ್ನ ಹೆಮ್ಮೆ

  • @user-fn9yd5hb1k
    @user-fn9yd5hb1k 7 месяцев назад

    ಅದ್ಭುತ ಮನುಷ್ಯ!

  • @chidanandakarigooli9156
    @chidanandakarigooli9156 7 месяцев назад

    ಒಳ್ಳೆಯ ಸಂದೇಶ ಇರುವಂತಹ ಮೂವಿ ಮಾಡಿದ ವಾರ್ತಾ ಇಲಾಖೆ ಯವರಿಗೆ ಧನ್ಯವಾದಗಳು 👏👏👏👏

  • @vssatvik633
    @vssatvik633 7 месяцев назад

    Thanks for the upload....

  • @user-kw7jz5qo7v
    @user-kw7jz5qo7v 8 месяцев назад

    ಕರ್ನಾಟಕದ ಹೆಮ್ಮೆ ನಮ್ಮ ಬೇಂದ್ರೆ ಅಜ್ಜ.. ಮರೆಯಲಾಗದ ಮಾಣಿಕ್ಯ

  • @tummaraguddi0272
    @tummaraguddi0272 9 месяцев назад

    ಜೈಭೀಮ್

  • @vijayaac238
    @vijayaac238 9 месяцев назад

    ವೈಭವೋಪೇತ ಸುಂದರ ಸುಸಂಸ್ಕೃತ ಸಿರಿ ನಾಡು ನಮ್ಮ ಹೆಮ್ಮೆಯ ಕನ್ನಡ ನಾಡು ಜನ.

  • @bharathh2208
    @bharathh2208 9 месяцев назад

    Nannagintha buddhivanthru 100 Janna idhare Karantharu...

  • @bharathh2208
    @bharathh2208 9 месяцев назад

    Jai varakavi Bendre

  • @dharshanchavan3741
    @dharshanchavan3741 9 месяцев назад

    🙏🏼🙏🏼🙏🏼🙏🏼🙏🏼🙏🏼

  • @krirakayarthaya6846
    @krirakayarthaya6846 10 месяцев назад

    ಕನ್ನಡದ ಮಾಹಾನ್ ಸಾಹಿತಿ.

  • @krirakayarthaya6846
    @krirakayarthaya6846 10 месяцев назад

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಭಾಷೆ ಲೇಖಕ ಯು.ಅನಂತಮೂರ್ತಿ.

  • @krirakayarthaya6846
    @krirakayarthaya6846 10 месяцев назад

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿ.

  • @krirakayarthaya6846
    @krirakayarthaya6846 10 месяцев назад

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿ.

  • @krirakayarthaya6846
    @krirakayarthaya6846 10 месяцев назад

    ಕರ್ನಾಟಕ ರಾಜ್ಯದಲ್ಲಿ ಆಡಳಿತ , ಶೈಕ್ಷಣಿಕ ಹಾಗೂ ವ್ಯವಾಹಾರಿಕ ಭಾಷೆಯಾಗಿ ಕನ್ನಡ ಇರಬೇಕು ಎಂದು ವರದಿ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕ್.

  • @sathishtsathisht2147
    @sathishtsathisht2147 10 месяцев назад

    ನಮ್ಮ ಮೈಸೂರು ನಮ್ಮ ಹೆಮ್ಮೆ

  • @ramayarev6941
    @ramayarev6941 10 месяцев назад

    Supper

  • @Niranjannijaguna
    @Niranjannijaguna 10 месяцев назад

    ತುಂಬಾ ಧನ್ಯವಾದಗಳು

  • @skandasai2908
    @skandasai2908 10 месяцев назад

    ನಮ್ಮ ಹೆಮ್ಮೆಯ ಮಹಾರಾಜ ಜಚಾಮರಾಜ ಒಡೆಯರ್

  • @veerahero6082
    @veerahero6082 10 месяцев назад

    🙏🙏🙏

  • @padmajadar7665
    @padmajadar7665 10 месяцев назад

    Thumba thanks kurthkoti sir. Thavu Nam training nadedag bandu bendre avra bagge upanyas kotttidri innu nenapinallide

  • @padmajadar7665
    @padmajadar7665 10 месяцев назад

    Howdu .d.r. bendre avru monkeycap bhala hakkotidru naa nididi i

  • @arunaruarun2562
    @arunaruarun2562 11 месяцев назад

    Jai bheem

  • @banadigan7511
    @banadigan7511 11 месяцев назад

    #ಪ್ರಾದೇಶಿಕಆಯುಕ್ತರು #ಜಿಲ್ಲಾಧಿಕಾರಿ #ಕಾರ್ಯಾದರ್ಶಿ #ಮುಖ್ಯಕಾರ್ಯಾದರ್ಶಿ #ಮುಖ್ಯಮಂತ್ರಿ #ಕರ್ನಾಟಕ #ರಾಜ್ಯ #ಕರ್ಣಾಟಕ #ಕರುನಾಡು #ಕನ್ನಡನಾಡು #ಪರಿಸ್ಥಿತಿ #ಪರಿಶೀಲನೆ #ಸಭೆ #ಪ್ರಗತಿ #ವಿಭಾಗ #ಆಯುಕ್ತ #ಐಎಎಸ್ #ಜಿಲ್ಲಾವಾರು #ಮಟ್ಟ #ಪ್ರಾದೇಶಿಕ #ಪ್ರತಿನಿಧಿ #ಅವಶ್ಯ #ಆಡಳಿತ #IAS #Karnataka #Administration #DC #regional #commisioner #meeting #CM #ಆಯೋಜನೆ #ಅಭಿಯಂತರ

  • @bheemarayabheem732
    @bheemarayabheem732 11 месяцев назад

    Hatsup good kavi dhanyavadagalu gurugale

  • @Spectrum-VI
    @Spectrum-VI Год назад

    ತಲೆದಂಡ🎉

  • @mamathasrinivas3232
    @mamathasrinivas3232 Год назад

    Nice 👍

  • @satyamevajayathe6890
    @satyamevajayathe6890 Год назад

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

  • @ParmishNavi
    @ParmishNavi Год назад

    ಸೊಂಟದ ಮೇಲೆ ಕೈ ಇಟ್ಟುಕೊಂಡು ಬಿಂಕದ ಆಯ್ಕೆ ಯಾರ ಏಕೆ ಒಂಕಿಯ ತೋಳ ತೋರಿಸುತ್ತಾಳೆ ಸುಂಕದಕಟ್ಟೆ ಅವ್ವ ಅಣ್ಣ ಮಾವ ಅನ್ಕೋತ ಬಣ್ಣದ ಮಾತನ್ನು ಕೋತ ಕಣ್ಣಾಗ ಮಣ್ಣ ತೋರುವಾಕಿ ಸಣ್ಣ ನಾ ನಡೆದಾಗಿ

  • @sampathkumarbhagavati8138
    @sampathkumarbhagavati8138 Год назад

    ದೇವರಾಜ ಅರಸು ಅವರ ಸಿದ್ಧಾಂತಗಳನ್ನು ನಾವು ನೀವೆಲ್ಲ ಮೈಗೂಡಿಸಿಕೊಂಡರೆ ಅವರು ಮತ್ತೆ ಹುಟ್ಟಿ ಬಂದಂತೆ

  • @aravirangaswami3082
    @aravirangaswami3082 Год назад

    🙏🙏❤️