- Видео 201
- Просмотров 161 878
AKASH Tv ಆಕಾಶ Tv
Добавлен 13 авг 2012
ಆಕಾಶ್ TV
ಅಪ್ಪನೆಂಬ ಬದುಕು ಕಲಿಸಿದ ಗುರು Appanemba Baduku Kalisida Guru.
ಅಪ್ಪನೆಂಬ ಬದುಕು ಕಲಿಸಿದ ಗುರು.
"ಅಪ್ಪಾಜಿ" ಅಂದರೆ ಧೈರ್ಯ
"ಅಪ್ಪಾಜಿ" ಅಂದರೆ ಹುರುಪು
"ಅಪ್ಪಾಜಿ" ಅಂದರೆ ಹಸನ್ಮುಖಿ
"ಅಪ್ಪಾಜಿ" ಅಂದರೆ ಕರುಣೆ
"ಅಪ್ಪಾಜಿ" ಅಂದರೆ ಕನಸು
"ಅಪ್ಪಾಜಿ"ಅಂದರೆ ಬೆನ್ನೆಲುಬು
"ಅಪ್ಪಾಜಿ" ಅಂದರೆ ಆತ್ಮವಿಶ್ವಾಸ.
"ಅಪ್ಪಾಜಿ ",ಅಂದರೆ ಪ್ರಯತ್ನ.
ನಿಮ್ಮೆಲ್ಲರ ನೆಚ್ಚಿನ
#ಆಕಾಶTv ಯಲ್ಲಿ
#ಅಪ್ಪಾಜಿ
#ಅಪ್ಪ
"ಅಪ್ಪಾಜಿ" ಅಂದರೆ ಧೈರ್ಯ
"ಅಪ್ಪಾಜಿ" ಅಂದರೆ ಹುರುಪು
"ಅಪ್ಪಾಜಿ" ಅಂದರೆ ಹಸನ್ಮುಖಿ
"ಅಪ್ಪಾಜಿ" ಅಂದರೆ ಕರುಣೆ
"ಅಪ್ಪಾಜಿ" ಅಂದರೆ ಕನಸು
"ಅಪ್ಪಾಜಿ"ಅಂದರೆ ಬೆನ್ನೆಲುಬು
"ಅಪ್ಪಾಜಿ" ಅಂದರೆ ಆತ್ಮವಿಶ್ವಾಸ.
"ಅಪ್ಪಾಜಿ ",ಅಂದರೆ ಪ್ರಯತ್ನ.
ನಿಮ್ಮೆಲ್ಲರ ನೆಚ್ಚಿನ
#ಆಕಾಶTv ಯಲ್ಲಿ
#ಅಪ್ಪಾಜಿ
#ಅಪ್ಪ
Просмотров: 85
Видео
ಬಣ್ಣ ಬಳಿದು, ಸಸಿ ನೆಟ್ಟು ಪರಿಸರ ದಿನ ಆಚರಿಸಿದ ಶಿಕ್ಷಕರು.
Просмотров 232 месяца назад
ಬಣ್ಣ ಬಳಿದು, ಸಸಿ ನೆಟ್ಟು ಪರಿಸರ ದಿನ ಆಚರಿಸಿದ ಶಿಕ್ಷಕರು. 23.06.2024 ಕೊಪ್ಪಳ ತಾಲೂಕಿನ ಹಾಲಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ ಹಾಗೂ ಕಲರವ ಶಿಕ್ಷಕರ ಸೇವಾ ಬಳಗದವರ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ಶಿಕ್ಷಕರ ಕಲಾಸಂಘ ಕೊಪ್ಪಳ ಇವರು ಹಾಲಳ್ಳಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು, ಕಲರವ ಶಿಕ್ಷಕರ ಸೇವಾ ಬಳಗದವರು ಹಾಲಳ್ಳಿ ಗ್ರಾಮದ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿದರು. ಪರಿಸರವನ್ನು ನಾವು ಸ...
ಕಪಿಲತೀರ್ಥ ಫಾಲ್ಸ್ ಕೊಪ್ಪಳ ಜಿಲ್ಲೆ, Kapilatheertha Falls Koppal District
Просмотров 282 месяца назад
ಕಪಿಲತೀರ್ಥ ಫಾಲ್ಸ್ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಲ್ಲಿದೆ. ಸ್ಥಳೀಯವಾಗಿ ಕಪಿಲೆಪ್ಪ ಎನ್ನುತ್ತಾರೆ. ಕೊಪ್ಪಳ ಜಿಲ್ಲೆಯ ಏಕೈಕ ಜಲಪಾತವಾಗಿದ್ದು. ಮಳೆಗಾಲದಲ್ಲಿ ಈ ಭಾಗದ ಪ್ರವಾಸಿಗರಿಗೆ ಪ್ರಿಯವಾಗಿದೆ.
ವಿದ್ವಾಂಸನಾದ ಮನುಷ್ಯ ವಂಚಕ, ಮೋಸಗಾರನೂ ಆಗಬಹುದು. ಅಂಬೇಡ್ಕರ್ ಓದು ಸರಣಿ 212.
Просмотров 234 месяца назад
ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಇಲ್ಲಿ ಹಾಕುತ್ತಿರುವೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಲು ಸಾಧ್ಯವಿದೆ. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡ...
ಹಾಗಲವಾಡಿ ಹೋಬಳಿಯ ಶಿವರಾಮಪುರ ಗ್ರಾಮದಲ್ಲಿನ ಗಂಡುಗಲಿ ಕುಮಾರರಾಮ ದೇವಸ್ಥಾನ ತುಮಕೂರು ಜಿಲ್ಲೆ. Gandugali Kumararam
Просмотров 1035 месяцев назад
#ಗಂಡುಗಲಿಕುಮಾರರಾಮ #ಕುಮಾರರಾಮದೇವಸ್ಥಾನ #ತುಮಕೂರುಜಿಲ್ಲೆ #ಹಾಗಲವಾಡಿ #ಶಿವರಾಮಪುರ #ಗುಬ್ಬಿ ವಿಡಿಯೋ ಕೃಪೆ -ಗಂಡುಗಲಿ ಹರನಾಯಕ ಕೊಪ್ಪಳ ಜಿಲ್ಲೆ ನಿಮ್ಮೆಲ್ಲರ ನೆಚ್ಚಿನ #ಆಕಾಶ್Tv ಯಲ್ಲಿ
ಮರಳೂರು ಗ್ರಾಮದ ಕುಮಾರರಾಮ ದೇವಸ್ಥಾನ Kumararam Temple Maraluru Tumakuru Dist Karnataka State
Просмотров 1195 месяцев назад
#ಗಂಡುಗಲಿಕುಮಾರರಾಮ #ಮರಳೂರು #ತುಮಕೂರು #ಕುಮಾರರಾಮದೇವಸ್ಥಾನ #ಕಂಪಿಲರಾಯ #ಕುಮ್ಮಟದುರ್ಗ ವೀಡಿಯೊ ಕೃಪೆ ಗಂಡುಗಲಿ ಹರನಾಯಕ ಕೊಪ್ಪಳ ಜಿಲ್ಲೆ ನಿಮ್ಮೆಲ್ಲರ ನೆಚ್ಚಿನ #ಆಕಾಶ್Tv ಯಲ್ಲಿ
ಬ್ಯಾತ ಗ್ರಾಮದ ಕುಮಾರರಾಮ ದೇವಸ್ಥಾನ. Gandugali Kumararam Temple Karnataka
Просмотров 415 месяцев назад
#ಗಂಡುಗಲಿಕುಮಾರರಾಮ #ಕುಮಾರರಾಮದೇವಸ್ಥಾನ #ಕಂಪಿಲರಾಯ #ಕುಮ್ಮಟದುರ್ಗ #ತುಮಕೂರು #ಬ್ಯಾತ ವಿಡಿಯೋ ಕೃಪೆ -ಗಂಡುಗಲಿ ಹರನಾಯಕ ಕೊಪ್ಪಳ ಜಿಲ್ಲೆ ನಿಮ್ಮೆಲ್ಲರ ನೆಚ್ಚಿನ #ಆಕಾಶ್Tv ಯಲ್ಲಿ
ಮೂರ್ತಿಗಳ ಭವ್ಯ ಮೆರವಣಿಗೆ. ಸಂಭ್ರಮದಿಂದ ಸ್ವಾಗತಿಸಿದ ಭಕ್ತರು.
Просмотров 675 месяцев назад
ಮೂರ್ತಿಗಳ ಭವ್ಯ ಮೆರವಣಿಗೆ. ಸಂಭ್ರಮದಿಂದ ಸ್ವಾಗತಿಸಿದ ಭಕ್ತರು. ಕೊಪ್ಪಳ 17.02.2024 ನಗರದ ಕಿನ್ನಾಳ ರಸ್ತೆಯ ಎನ್.ಜಿ.ಓ ಕಾಲೋನಿಯಲ್ಲಿ ನಿರ್ಮಾಣವಾಗಿರುವ ನೂತನ ದೇವಸ್ಥಾನಕ್ಕೆ ಈಶ್ವರ, ಗಣಪತಿ, ನಂದಿ, ಆಂಜನೇಯ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಎನ್,ಜಿ.ಓ ಕಾಲೋನಿಗೆ ತರಲಾಯಿತು. ನೂತನವಾಗಿ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ಈಶ್ವರ, ನಂದಿ, ಗಣೇಶ,ಆಂಜನೇಯ ಮೂರ್ತಿಗಳನ್ನು ಕೊಪ್ಪಳದ ಕಿನ್ನಾಳ ರಸ್ತೆಯ ಪ್ರವಾಸಿ ಮಂದಿರದ ಹತ್ತಿರದ ಗೋವಿಂದರಾಯನ(ಈಶ್ವರ) ದೇವಸ್ಥಾನದಿಂದ ಬೆಳಿಗಿನ ಜಾವ ಪೂರ್ಣ...
ಗುಳಿಗೆ ಗುಮ್ಮ ಮಕ್ಕಳ ನಾಟಕ ಭಾಗ - 2, ರಚನೆ ನಾಗೇಶ ಹೆಗಡೆ. ಹನುಮನಹಳ್ಳಿ ಶಾಲೆಯ ಮಕ್ಕಳು.
Просмотров 2035 месяцев назад
ನಾಟಕ ಗುಳಿಗೆ ಗುಮ್ಮ ಭಾಗ - 2 ರಚನೆ : ನಾಗೇಶ ಹೆಗಡೆ ರಂಗರೂಪ : ಪ್ರಾಣೇಶ ಪೂಜಾರ್ ಸಂಗೀತ ಸಹಕಾರ : ಮಂಜುನಾಥ ಕುದುರೆ ಧ್ವನಿ ಮತ್ತು ರಂಗಸಜ್ಜಿಕೆ ; ಲಕ್ಷ್ಮಣ ಪೀರಗಾರ. ಮೊಬೈಲ್ ಚಿತ್ರೀಕರಣ : ನಾಗರಾಜನಾಯಕ ಡೊಳ್ಳಿನ ನಿರ್ಮಾಣ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಸಿಬ್ಬಂದಿವರ್ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮನಹಳ್ಳಿ ತಾ : ಜಿ : ಕೊಪ್ಪಳ ಭಾಗವಹಿಸಿದ ವಿದ್ಯಾರ್ಥಿಗಳು ಪಾತ್ರ ವರ್ಗ ರೈತ : ಬಸವರಾಜ ಅಗಸಿಮನಿ ಕೂಲಿಕಾರರು : ನಾಗರಾಜ ವಾಲಿಕಾರ ಗಣೇಶ ಹರಿಜನ ...
ಗುಳಿಗೆ ಗುಮ್ಮ ನಾಟಕ ಭಾಗ-1 ರಚನೆ ನಾಗೇಶ ಹೆಗಡೆ.
Просмотров 2575 месяцев назад
ಗುಳಿಗೆ ಗುಮ್ಮ ನಾಟಕ ಭಾಗ-1 ರಚನೆ ನಾಗೇಶ ಹೆಗಡೆ.
ಮಹರ್ಷಿ ವಾಲ್ಮೀಕಿ ಜಾತ್ರೆ 2024, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ
Просмотров 5816 месяцев назад
ಮಹರ್ಷಿ ವಾಲ್ಮೀಕಿ ಜಾತ್ರೆ 2024, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ
ಗಾಂಧಿ ಬಳಗದ ವತಿಯಿಂದ ಹುತಾತ್ಮ ದಿನಾಚರಣೆ. ಗವಿಸಿದ್ಧೇಶ್ವರ ಮಠ ಕೈಲಾಸ ಮಂಟಪ ಕೊಪ್ಪಳ.
Просмотров 877 месяцев назад
ಗಾಂಧಿ ಬಳಗದ ವತಿಯಿಂದ ಹುತಾತ್ಮ ದಿನಾಚರಣೆ. ಗವಿಸಿದ್ಧೇಶ್ವರ ಮಠ ಕೈಲಾಸ ಮಂಟಪ ಕೊಪ್ಪಳ.
ಗಾಂಧಿ ಬಳಗ ಕೊಪ್ಪಳದವರಿಂದ ಗವಿಮಠ ಕೈಲಾಸ ಮಂಟಪ, ವೇದಿಕೆಯ ಮುಂಭಾಗದ ಸ್ವಚ್ಛತಾ ಕಾರ್ಯ, ಹುತಾತ್ಮ ದಿನಾಚರಣೆ.
Просмотров 717 месяцев назад
ಗಾಂಧಿ ಬಳಗ ಕೊಪ್ಪಳದವರಿಂದ ಗವಿಮಠ ಕೈಲಾಸ ಮಂಟಪ, ವೇದಿಕೆಯ ಮುಂಭಾಗದ ಸ್ವಚ್ಛತಾ ಕಾರ್ಯ, ಹುತಾತ್ಮ ದಿನಾಚರಣೆ.
ಗಾಂಧಿ ಬಳಗದ ವತಿಯಿಂದ ಕೈಲಾಸ ಮಂಟಪ ಹಾಗೂ ವೇದಿಕೆಯ ಮುಂಭಾಗದ ಬೆಟ್ಟ ಸ್ವಚ್ಛತಾ ಕಾರ್ಯ, ಶ್ರೀ ಗವಿಸಿದ್ಧೇಶ್ವರ ಜಾತ್ರೆ.
Просмотров 1987 месяцев назад
ಗಾಂಧಿ ಬಳಗದ ವತಿಯಿಂದ ಕೈಲಾಸ ಮಂಟಪ ಹಾಗೂ ವೇದಿಕೆಯ ಮುಂಭಾಗದ ಬೆಟ್ಟ ಸ್ವಚ್ಛತಾ ಕಾರ್ಯ, ಶ್ರೀ ಗವಿಸಿದ್ಧೇಶ್ವರ ಜಾತ್ರೆ.
ಗಾಂಧಿ ಬಳಗ ಕೊಪ್ಪಳದವರಿಂದ ಕೈಲಾಸ ಮಂಟಪ, ವೇದಿಕೆಯ ಮುಂಭಾಗದ ಸ್ವಚ್ಛತಾ ಕಾರ್ಯ.
Просмотров 137 месяцев назад
ಗಾಂಧಿ ಬಳಗ ಕೊಪ್ಪಳದವರಿಂದ ಕೈಲಾಸ ಮಂಟಪ, ವೇದಿಕೆಯ ಮುಂಭಾಗದ ಸ್ವಚ್ಛತಾ ಕಾರ್ಯ.
ಗಾಂಧೀ ಬಳಗ ಕೊಪ್ಪಳದವರಿಂದ ಗವಿಮಠ ಕೈಲಾಸ ಮಂಟಪದಲ್ಲಿ ಸ್ವಚ್ಛತಾ ಕಾರ್ಯಕ್ರಮ. Gandhi Balaga Koppal.
Просмотров 317 месяцев назад
ಗಾಂಧೀ ಬಳಗ ಕೊಪ್ಪಳದವರಿಂದ ಗವಿಮಠ ಕೈಲಾಸ ಮಂಟಪದಲ್ಲಿ ಸ್ವಚ್ಛತಾ ಕಾರ್ಯಕ್ರಮ. Gandhi Balaga Koppal.
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹಾ ರಥೋತ್ಸವ 2024. Shree Gavisiddeshwar Jatre Koppal.
Просмотров 9 тыс.7 месяцев назад
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹಾ ರಥೋತ್ಸವ 2024. Shree Gavisiddeshwar Jatre Koppal.
ಪಶುಪತಿಹಾಳದಲ್ಲಿ ವಿಜೃಂಭಣೆಯ ಶ್ರಿಸಿದ್ಧಾರೂಢರ ತಾತ್ವಿಕ ತೇರು. TATVIK TERU
Просмотров 3209 месяцев назад
ಪಶುಪತಿಹಾಳದಲ್ಲಿ ವಿಜೃಂಭಣೆಯ ಶ್ರಿಸಿದ್ಧಾರೂಢರ ತಾತ್ವಿಕ ತೇರು. TATVIK TERU
ಗಜವದನಾ ಹೇ ರಂಭಾ, Gajavadana He Ramba ರಂಗಗೀತೆ
Просмотров 1079 месяцев назад
ಗಜವದನಾ ಹೇ ರಂಭಾ, Gajavadana He Ramba ರಂಗಗೀತೆ
ಏಳೂವರೆ ಕ್ವಿಂಟಲ್ ದಸರಾ ಅಂಬಾರಿ ಗಾಯನ ರಮೇಶ ಕುರುಬಗಟ್ಟಿ.
Просмотров 14210 месяцев назад
ಏಳೂವರೆ ಕ್ವಿಂಟಲ್ ದಸರಾ ಅಂಬಾರಿ ಗಾಯನ ರಮೇಶ ಕುರುಬಗಟ್ಟಿ.
ನಮ್ಮ ನಡಿಗೆ ಗಾಂಧೀಯೆಡೆಗೆ ಪಾದಯಾತ್ರೆ, ಕೊಪ್ಪಳದ ಅಶೋಕ ವೃತ್ತದಿಂದ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ.
Просмотров 3611 месяцев назад
ನಮ್ಮ ನಡಿಗೆ ಗಾಂಧೀಯೆಡೆಗೆ ಪಾದಯಾತ್ರೆ, ಕೊಪ್ಪಳದ ಅಶೋಕ ವೃತ್ತದಿಂದ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ.
ಬಾನ್ಸುರಿ ವಾದನ ನಾಗರಾಜ ಶ್ಯಾವಿ. ಗಾಂಧೀ ಬೆಳಕು ಕಾರ್ಯಕ್ರಮ. NagarajShyavi
Просмотров 17011 месяцев назад
ಬಾನ್ಸುರಿ ವಾದನ ನಾಗರಾಜ ಶ್ಯಾವಿ. ಗಾಂಧೀ ಬೆಳಕು ಕಾರ್ಯಕ್ರಮ. NagarajShyavi
ಕರೆದರೂ ಕೇಳದೆ ಕರ್ನಾಟಕದ ಬಿಸ್ಮಿಲ್ಲಾ ಖಾನ್ ಎಂದೇ ಖ್ಯಾತರಾದ ಮಾರುತಿ ನಾವಲಗಿ
Просмотров 5011 месяцев назад
ಕರೆದರೂ ಕೇಳದೆ ಕರ್ನಾಟಕದ ಬಿಸ್ಮಿಲ್ಲಾ ಖಾನ್ ಎಂದೇ ಖ್ಯಾತರಾದ ಮಾರುತಿ ನಾವಲಗಿ
ಗಾಂಧೀ ಬೆಳಕು ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಸ್ಮಿಲ್ಲಾ ಖಾನ್ ಮಾರುತಿ ನಾವಲಗಿ ಶಹನಾಯಿ ವಾದನ
Просмотров 6211 месяцев назад
ಗಾಂಧೀ ಬೆಳಕು ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಸ್ಮಿಲ್ಲಾ ಖಾನ್ ಮಾರುತಿ ನಾವಲಗಿ ಶಹನಾಯಿ ವಾದನ
ಭಾನಾಪೂರದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆಗಳು..
Просмотров 5411 месяцев назад
ಭಾನಾಪೂರದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆಗಳು..
ಆಕಾಶನಾಯಕ ಡೊಳ್ಳಿನ ಪುಸ್ತಕ ಕುರಿತ ಆಶುಭಾಷಣ UKG ವಿದ್ಯಾರ್ಥಿ ಎಜುನರ್ಚರ್ ಶಾಲೆ ಕೊಪ್ಪಳ
Просмотров 45Год назад
ಆಕಾಶನಾಯಕ ಡೊಳ್ಳಿನ ಪುಸ್ತಕ ಕುರಿತ ಆಶುಭಾಷಣ UKG ವಿದ್ಯಾರ್ಥಿ ಎಜುನರ್ಚರ್ ಶಾಲೆ ಕೊಪ್ಪಳ
ಭಾವಪೂರ್ಣತೆ....ಎದೆಯ ದನಿ ಅಪ್ಪ...ಮನೋಲೋಕ ಆವರಿಸಿರುವ ಅಪ್ಪ
Bro nama oru
ನಮ್ಮೂರ ಶಾಲೆ ನಮ್ಮೂರ ಹೆಮ್ಮೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದಕ್ಕೆ ನಮ್ಮ ಹನುಮನಹಳ್ಳಿ ಶಾಲೆಯ ಮಕ್ಕಳೇ ಸಾಕ್ಷಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಬಾಗವಯಸಲಿ ಎಲ್ಲಾ ಪಾತ್ರಗಳನ್ನು ಮಾಡಿದ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ ಸಮಸ್ತ ನಮ್ಮ ಶಾಲೆಯ ಗುರುಗಳಿಗೆ ಹಾಗೂ ನಮ್ಮ ಊರಿನ ಗುರು ಹಿರಿಯರಿಗೆ ಹಾಕು ಯುವಕರಿಗೆ ಮತ್ತು ಛಾಯಾಚಿತ್ರ ಮಾಡಿದಂಥ ಆಕಾಶ ಟಿವಿ ಅವರಿಗು ದನ್ಯವಾದಗಳು 🙏🙏🙏🙏
ಸೂಪರ್ ಸರ್
Jatrey dates 18,_3_2024 Aglkupey
🙏🙏🙏🙏🙏
Very nice annaji.good msg this Drama
Jai valmiki
We all are the fans of sarja family
ಜೈ ಶ್ರೀ ಶ್ರೀ ಶ್ರೀ ಮಹಾ ರಿಷಿ ವಾಲ್ಮೀಕಿ
ಮಾದ್ಯಮ ಗುರುತಿಸಿದ್ದಕ್ಕೇ ಧನ್ಯವಾದಗಳು
😊
ಜೈ ಪರನಾರಿ ಸಹೋದರ ಗಂಡುಗಲಿ ಕುಮಾರರಾಮ
Namma Koppal jilleya gangavati taluk kummat Durga Raj gandugali Kumar ram
Useful Information sir
ಜೈ ವಾಲ್ಮೀಕಿ ಜೈ ಹಕ್ಕ ಬುಕ್ಕರು ರಾಯ ಜೈ ಶ್ರೀ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಜೈ ಸಿಂಧೂರ ಲಕ್ಷ್ಮಣ ಜೈ ಮದಕರಿ ನಾಯಕ ಜೈ ತಿಮ್ಮಪ್ಪ ನಾಯಕ ಜೈ ನಾಲ್ವಡಿ ವೆಂಕಟಪ್ಪ ನಾಯಕ ಜೈ ಬೇಡರ ಕಣ್ಣಪ್ಪ ಜೈ ಹಲಗಲಿ ಬೇಡರು ಜೈ ತಿಮಪ್ಪ ನಾಯಕ ಜೈ
ಜೈ ಗಂಡುಗಲಿ ಕುಮಾರರಾಮ
ಜೈ ಗಂಡುಗಲಿ ಕುಮಾರರಾಮ
Excellent sir
33:25 mute ಆಗಿದೆ voice ದಯವಿಟ್ಟು ಆಡಿಯೋ ಇರೋ ವಿಡಿಯೋ ಅಪ್ಲೋಡ್ ಮಾಡಿ
ಶಿರಷ್ಟಾಂಗ ನಮಸ್ಕಾರಗಳು ಗುರುಗಳಿಗೆ 🙏
🙏👍 Super Sir
👍🙏 Super Sir
Super
Super....
I saw this drama in full. The writer of this drama is infected by Stockhome syndrome. I observed not a single Muslim is acted in this drama. The actors are totally innocent and deceived by Mohammed Quran and Islam. This is best drama to deceive common hindu. But days of deceptions are over. I sincerely request the every member of this drama company to read Quran at least once in their life time in Kannada . Not to believe what I say or mulla or moulvis or moulana says. Mohammed Quran and Islam opposes every aspect of others religion , except funeral functions. To kill a person in the name of God cannot be a religion but Mohammed killed many persons in the name of God. Mohammed destroyed many temples of his forefathers during his life time in Saudi Arabia in the name of God. We love muslims but not Mohammed Quran and Islam. Mohammed Quran and Islam hates khafirs and other religion. Otherwise we would have temples and churches and monasteries in mecca and madeena. After partition of india indian muslims have no special right with respect to islam in India. This Hindu Muslims problems will be resolved if and only if the Indian muslims adopt and support uniform civil code. Otherwise we have to treat them as anti national.
Super
ಅಭಿನಂದನೆಗಳು
ವಾವ್ ತುಂಬಾ ಅದ್ಭುತವಾದ ನಾಟಕ .
Wow... wonderful... enjoyed every moment...
ನಿಮ್ಮ ಕನ್ನಡ ದ ಕಾರ್ಯಕ್ರಮ ಗಳು ಸದಾ ಬರುತ್ತಿರಲಿ.
Don't mute pls re-upload full video
Great soul Dr.H.F.Naykar
Is it possible to get classes online? Because I live in overseas
ಸಂತ ಶಿಶುನಾಳ ಶರೀಫರ ಪಾದ ಚರಣಕಮಲ ಗಳಿಗೆ ಶರಣು ಶರಣಾರ್ಥಿಗಳು
ಸೂಪರ್
🙏
,👍👍👌👌👌👌
👌👌👌
🙏🙏🙏🙏🙏
ಉದಯ್ ಬಂದಾನ
Rip
ಉತ್ತಮ ಮಾಹಿತಿಹೊತ್ತು ಚೆನ್ನಾಗಿ ಮೂಡಿಬಂದಿದೆ.
ಅಪ್ಪಾಜಿಯ ನೆನಪುಗಳನ್ನು ಕ್ರೋಢೀಕರಿಸಿ ಒಂದೆಡೆ ದಾಖಲಿಸಿರುವ ಕಾರ್ಯ , ಅಭಿನಂದನೀಯ ಹಾಗೂ ಕೃತಜ್ಞತೆಗಳು
Thanks Dear Brother
Good video
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
..👌👌👌👌
🙏🙏🙏🙏
ಸಕಲ ಜೀವರಾಶಿಗಳಿಗೆ ಪರಮಾತ್ಮನೊಬ್ಬನೇ🙏
Superb Editing, ಹಾಡುಗಳ ಆಯ್ಕೆಯೂ ಚೆನ್ನಾಗಿವೆ. ಮುದ್ದು ಕಂದಮ್ಮನ ವಿಡಿಯೋ ಅದ್ಭುತವಾಗಿ ಮೂಡಿಬಂದಿದೆ. ಆಕಾಶ್ Tv ಬಳಗಕ್ಕೆ ಧನ್ಯವಾದಗಳು.