BMC AKSHARAMANE ಅಕ್ಷರಮನೆ
BMC AKSHARAMANE ಅಕ್ಷರಮನೆ
  • Видео 67
  • Просмотров 55 802
ಕಾಡುವ ಕವಿತೆ-20| ನಾ ತಿರುಗಿ ಮತ್ ಬೆಟ್ಟಿಯಾಗ್ತೀನಿ| ಮೂಲ: ಅಮೃತಾ ಪ್ರೀತಂ| ಕನ್ನಡಕ್ಕೆ: ರಶ್ಮೀ ಎಸ್.
ನಾ ತಿರುಗಿ ಮತ್ ಬೆಟ್ಟಿಯಾಗ್ತೀನಿ
ನಿನಗೆ ನಾನು ತಿರುಗಿ ಬೆಟ್ಟಿಯಾಗ್ತೀನಿ
ಹೆಂಗ ಎಲ್ಲಿ ಗೊತ್ತಿಲ್ಲ
ಬಹುಷಃ ನಿನ್ನ ಕಲ್ಪನೆಯ ಎಳೆಯಾಗಿ
ನಿನ್ನ ಕ್ಯಾನವಾಸಿನ ಮೇಲೆ
ಇಳಿತೀನಿ
ಇಲ್ಲಾ ಕ್ಯಾನವಾಸಿನ ಮೇಲಿನ
ರಹಸ್ಯಮಯ ಗೆರಿಯಾಗಿ
ಮೈಮರೆತು ನಿನ್ನ ದಿಟ್ಟಿಸ್ತಿರರ್ತೀನಿ
ಇಲ್ಲಾ ಅಂದ್ರೆ ಸೂರ್ಯಕಿರಣದ
ರೇಖುವಾಗಿ ನಿನ್ನದೇ ಬಣ್ಣದೊಳಗೆ
ಮಿಂದೇಳ್ತೀನಿ
ಇಲ್ಲಾ ಅಂದ್ರ ನಿನ್ನ ರಂಗಿನ
ತೋರಣ ಕುಂತು
ನಿನ್ನ ಕ್ಯಾನವಾಸ್ ಭರ್ತಿ
ತುಂಬಿಕೋತೀನಿ
ಗೊತ್ತಿಲ್ಲ ನೋಡು
ಎಲ್ಲಿ ಹೆಂಗ ಅಂತ
ಆದರೆ ನಿನ್ನ ಜರೂರ್ ಬೆಟ್ಟಿಯಾಗ್ತೀನಿ
-ಮೂಲ: ಅಮೃತಾ ಪ್ರೀತಂ
ಕನ್ನಡಕ್ಕೆ ಅನುವಾದ ಮತ್ತು ವಾಚನ: ರಶ್ಮೀ ಎಸ್
"Informing about the developments in Kannada literature."
"Promoting rare Kannada poems."
"Presenting captivating stories to you, unveiling unique narratives."
ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ
ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ
ಚೇತೋಹಾರಿ ಕಥೆಗಳನ...
Просмотров: 201

Видео

ಕಾಡುವ ಕವಿತೆ-19| ಕನಕ-ಕೃಷ್ಣ -ಸವಿತಾ ನಾಗಭೂಷಣ| ವಾಚನ ದೀಪಾ ಗೋನಾಳ |
Просмотров 9314 дней назад
ಕನಕ-ಕೃಷ್ಣ ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ.... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ ಕುದುರಿತು ಹೆಚ್ಚೇನಿಲ್ಲ.... ಕನಕ 'ಬ್ಯಾ' ಬ್ಯಾ' ಎಂದೂ ಕೃಷ್ಣ 'ಅಂಬಾ' ಎಂದೂ 'ಕಿರ್ ಕಿರ್' ' ' ಮುರ್ ಮುರ್ ' ಕೂಗು ಹಾಕಿ ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ.. ಕೃಷ್ಣ ಮಹಾತುಂಟ, ತುಡುಗ ತರಲೆ, ಜಗಳಗಂಟ ಕನಕ ಅ...
ಕಾಡುವ ಕವಿತೆ-18| ಅವರ್ ಬಿಟ್ ಇವರ್ ಯಾರು? -ಸತೀಶ್ ಕುಲಕರ್ಣಿ| ವಾಚನ ದೀಪಾ ಗೋನಾಳ |
Просмотров 31521 день назад
ಅವರ್ ಬಿಟ್ ಇವರ್ ಯಾರು? -ಸತೀಶ್ ಕುಲಕರ್ಣಿ ಹೊಲವನ್ನು ತಿಂದವರು ಮಲವನ್ನು ತಿನ್ನಿಸಿದವರು ನಿಂತ ನೆಲವನ್ನು ತೂರಿ ಕಾಣದ ಕತ್ತಲೆಯಲ್ಲಿ ಸತ್ತವರು ಅವರ್ ಬಿಟ್ ಇವರ್ ಯಾರು? ಅಲ್ಲಿಂದ ಇಲ್ಲಿಗೆ ಇಲ್ಲಿಂದ ದಿಲ್ಲಿಗೆ ಹುಸಿ ನಗೆ ಹೊತ್ತು ದೇಶದ ಖಜಾನೆ ಎದುರು ಭಜನೆ ಮಾಡುವವರು ಅವರ್ ಬಿಟ್ ಇವರ್ ಯಾರು? ನಾಲೆಗಳ ಕುಡಿದವರು ನುಡಿದ ನಾಲಿಗೆಗಳ ಕತ್ತರಿಸಿದವರು ಗುಂಡು-ಗನ್ನಿಲ್ಲದೆ ಬಂಡೆದ್ದ ದಂಡುಗಳ ಹೊಡೆದೊಗೆದವರು ಅವರ್ ಬಿಟ್ ಇವರ್ ಯಾರು? ಇತಿಹಾಸ ಬರೆಯಲು ಹೊರಟವರು ವರ್ತಮಾನ ತಲೆ ಮೇಲೆ ಹೊತ್ತವರ...
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-11| Akshaya Kavya Vaachana by Nandini Heddurga-11
Просмотров 208Месяц назад
ನನಗೆ ಗೊತ್ತಿತ್ತು ಅವಳು ಸಾಕಷ್ಟು ಕುಡಿದಿದ್ದಾಳೆ ಹಾಗೂ ಕೆಡಿಸಿಬಿಟ್ಟಿದ್ದಾಳೆ ಇಡೀ ಪಟ್ಟಣದ ನಿಯತ್ತು ಈಗ ಯಾರೂ ನಿದ್ದೆ ಹೋಗುವುದಿಲ್ಲ ಬೇಗ ಮೊದಲಿನ ಹಾಗೆ…! "Informing about the developments in Kannada literature." "Promoting rare Kannada poems." "Presenting captivating stories to you, unveiling unique narratives." ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರ...
ದೇವರಿಗೊಂದು ನಿವೇದನೆ: ದುಃಖವನ್ನು ಒಳ ಉಡುಪಾಗಿ ತೊಡಿಸಿ ಬಿಡು| ನಾಗರಾಜ ವಸ್ತಾರೆ ಕವಿತೆ| ವಾಚನ-ಕುಸುಮಾ ಆಯರಹಳ್ಳಿ
Просмотров 7 тыс.Месяц назад
ದೇವರು ಇದೆಯೋ ಇಲ್ಲವೋ ದಿಟವೋ ಸಟೆಯೋ ಅರಿಯೆ ದಿನವೂ ಹೀಗೊಂದು ನಿವೇದಿಸಿ ಕೊಳ್ಳುವೆ ದುಃಖವನ್ನು ಸದಾ ಒಳವುಡುಪಾಗಿ ತೊಡಿಸಿ ಬಿಡು ಸುಖವನ್ನು ಕಡು ನೆಮ್ಮದಿಯ ಕಡೆಗೆ ದೃಷ್ಟಿಬೊಟ್ಟಂತೆ ಮಾತ್ರ ವಿಡು ಬದುಕು ಮೂರಾಬಟ್ಟೆಯಾದರೂ ಸೈಯೆ ಹೊರಗುಟ್ಟಿದ್ದು ಕಳಚ ದಿರು ಕಡೆ ಯಾಗುವ ಮುನ್ನ ಗುಟ್ಟಾಗಿ ನಿನ್ನ ಕಡೆ ಕರೆದು ಕಡೆದು ಬಿಡು ಇದ್ದುದೇ ಇಲ್ಲವೆನ್ನುವ ಹಾಗೆ ಇಂಗಿ ಇಲ್ಲ ವಾಗತಕ್ಕ ಕಿಂಚಿತ್ತು ಎಡೆ ನೀಡು "Informing about the developments in Kannada literature." "Promoting rare ...
ಕಾದಿದ್ದೇನೆ ಮರಳಿ ಜೀವ ತಂದಾಳೆಂದು…! | ಅಪರ್ಣಾ ಕಡೆಯ ದಿನಗಳಲ್ಲಿ ಪತಿ ನಾಗರಾಜ ವಸ್ತಾರೆ ಬರೆದ ಕವಿತೆ|
Просмотров 9 тыс.Месяц назад
ಬೆಳಗಿಕೊಂಡಿರೆಂದು ಕಿಡಿ ತಾಕಿಸಿ ಹೊರಟಿತು ಹೆಣ್ಣು ಚಿತ್ತು ತೆಗೆದು ಬತ್ತಿಯ ನೆತ್ತಿ ಚೆನ್ನಾಗಿಸಿ ತಿರುಪಿ ತಿದ್ದಿ ಇರು ತುಸುವಿರೆಂದು ಕರೆದರೂ ನಿಲ್ಲದೆಯೇ ಬೇರಾವುದೋ ಕರೆಗೆ ತಣ್ಣಗೆ ಓಗೊಟ್ಟ ಮೇರೆ ಯಲ್ಲಿ ಒಂದೇ ಒಂದು ನಿಮಿಷ ಬಂದೇನೆಂದು ಕಡೆಗಳಿಗೆ ಯ ಸೆರಗಿನ ಬೆನ್ನಿನಲ್ಲಿ ಅಂದು. ಕಾದಿದ್ದೇನೆ ಈಗ ಬಂದಾಳೆಂದು ಆಗ ಬಂದಾಳೆಂದು ಮರಳಿ ಜೀವ ತಂದಾಳೆಂದು ಇದು ಮೂರನೇ ದಿವಸ ಇಷ್ಟಾಗಿ ಬೆಳಗಲಿಟ್ಟ ಕಿರಿಸೊಡರ ಬೆಳಕು ನಾನು ಉರಿವುದಷ್ಟೇ ಕೆಲಸ ಇರುವ ತನಕ. -ನಾಗರಾಜ ವಸ್ತಾರೆ "Informing abou...
ಕಾಡುವ ಕವಿತೆ-17: ಸಿಸು ಕವಿತೆ| ರಚನೆ: ಲಲಿತಾ ಸಿದ್ದಬಸವಯ್ಯ | ವಾಚನ: ನಂದಿನಿ ಹೆದ್ದುರ್ಗ |
Просмотров 2482 месяца назад
ಸಿಸು ಕವಿತೆ ರಾಜನಿಗೆ ನೂರು ವ್ಯಸ್ತ ಪುರುಸೊತ್ತಿಲ್ಲ, ಈಗ ಆಗಲ್ಲ ಎನ್ನಬಹುದು ಆದರೆ ಬಂದಿರುವುದು ಕವಿ ಜನ ಏನೆಂದಾರು? ಬರಮಾಡಿ ಕವಿತೆ ಓದಿ ಹೋಗಲಿ ಅತ್ತಾ ಎಂದ ದನಿಯಲ್ಲಿ ಇರುಸುಮುರುಸು ಕವಿ ನೆಟ್ಟಗೆ ಬಂದ ಕವಿತೆ ಓದಿದ ನಮಸ್ಕಾರ, ಚಮತ್ಕಾರ ಏನೂ ಇಲ್ಲ ಆಗ ಹುಟ್ಟಿದ ಬೊಮ್ಮಟೆಯೇ ಕವಿತೆಯ ವಸ್ತು …. ಹೀಗೆ ಸಾಗುತ್ತದೆ ಈ ವಿಶಿಷ್ಟ ಕವಿತೆ. ತಮ್ಮದೇ ಆದ ಮೊನಚು ಪದಗಳಿಂದ ನಮ್ಮನ್ನು ಸದಾ ಬೆರಗುಗೊಳಿಸುವ ಖ್ಯಾತ ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರ ಈ ‘ಸಿಸು ಕವಿತೆ’ಯನ್ನು ಪ್ರಸ್ತುತಪಡಿಸಿದ್ದಾ...
ಬಸವ ಜಯಂತಿ: ಬಸವಣ್ಣನ ನೆನಪು| ಕೊಂದವರುಳಿದರೇ ಕೂಡಲಸಂಗಮದೇವಾ| ದಿ.ಲೋಹಿತಾಶ್ವ ಅವರ ಮಾತುಗಳು
Просмотров 2874 месяца назад
ಕೊಂದವರುಳಿದರೇ ಕೂಡಲಸಂಗಮದೇವಾ #basavajayanthi "Informing about the developments in Kannada literature." "Promoting rare Kannada poems." "Presenting captivating stories to you, unveiling unique narratives." ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರಣಗೊಳಿಸುವ ವಿಶಿಷ್ಟ ವಾಹಿನಿ
ಗುಲ್ಜಾರ್ ಕವಿತೆಗಳು-1 | ನಿನ್ನೆ ರಾತ್ರಿ ತುಂಬ ಸೆಕೆ ಇತ್ತು | ವಾಚನ: ರಶ್ಮಿ ಎಸ್.
Просмотров 2174 месяца назад
ನಿನ್ನೆ ರಾತ್ರಿ ತುಂಬ ಸೆಕೆ ಇತ್ತು ನಿನ್ನೆ ರಾತ್ರಿ ಸಿಕ್ಕಾಪಟ್ಟೆ ಸೆಕೆ ಇತ್ತು . ಕರೆಂಟ್ ಹೋದದ್ದೇ ತಡ ಕಣ್ಣುಗಳು ಎದ್ದು ಕೂತವು . ಸ್ವಿಮ್ಮಿಂಗ್ ಪೂಲ್ ನ ತಂಪು ನೀರಿನಲ್ಲೊಮ್ಮೆ ಮುಳುಗಿ ಬರಬೇಕು ಅನ್ನಿಸಿತು . ಹೊರಗೆ ಹೋಗಿ ಸ್ವಿಮ್ಮಿಂಗ್ ಪೂಲ್ ನೋಡಿದರೆ ಏನಾಶ್ಚರ್ಯ ! ಯಾರ ಅನುಮತಿಯೂ ಇಲ್ಲದೇ ಚಂದ್ರನೊಬ್ಬ ಕಣ್ಮುಚ್ಚಿಕೊಂಡು ನೀರಲ್ಲಿ ಹಾಯಾಗಿ ಈಜುತ್ತಿದ್ದಾನೆ . ಉಫ್ ನಿನ್ನೆ ರಾತ್ರಿ ತುಂಬ ಸೆಕೆಯಿತ್ತು . - ಗುಲ್ಜಾರ್ . "Informing about the developments in Kannada lite...
ವಿಶ್ವ ಪುಸ್ತಕ ದಿನದ ಕವಿತೆ| ಮುಚ್ಚಿದ ಕಪಾಟಿನಿಂದ -ರಚನೆ: ಗುಲ್ಜಾರ್, ವಾಚನ: ರಶ್ಮಿ.ಎಸ್.|
Просмотров 2904 месяца назад
ಮುಚ್ಚಿದ ಕಪಾಟಿನಿಂದ ಪುಸ್ತಕಗಳು ಇಣುಕುತ್ತಿವೆ ಮುಚ್ಚಿದ ಕಪಾಟನಿ ಗಾಜುಗಳಿಂದ ಅಗಾಧ ನಿರೀಕ್ಷೆಗಳೊಂದಿಗೆ ಮಲಗಿವೆ... ತಿಂಗಳುಗಳೇ ಕಳೆದವಲ್ಲ ಭೇಟಿಯಾಗಿ ಪುಸ್ತಕದ ಸಾಂಗತ್ಯದಲ್ಲಿ ಕಳೆಯುತ್ತಿದ್ದ ಸಂಜೆಗಳೆಲ್ಲ ಕಳೆದುಹೋಗಿವೆ ಕಂಪ್ಯೂಟರ್ನ ಪರದೆಯ ಮೇಲೆ ಪ್ರಕ್ಷಬ್ಧವಾಗಿವೆ.. ಪುಸ್ತಕಗಳೆಲ್ಲ ಕೆಲವೊಮ್ಮೆ ನಡೆಯುತ್ತವೆ ನಿದ್ದೆಯಲ್ಲೇ ಯಾವತ್ತೂ ಕ್ಷೀಣಿಸದ ಸೆಲ್ಗಳಿದ್ದಂತೆ ತಾ ಹೇಳುತ್ತಿದ್ದ ಮೌಲ್ಯಗಳೆಲ್ಲ ನಿಟ್ಟಿಸುತ್ತಿವೆ, ನಿರೀಕ್ಷೆಯ ಕಂಗಳಿಂದ ಅದ್ಹೇಳುವ ಬಾಂಧವ್ಯಗಳೆಲ್ಲ ಮುದುರಿ ಸುರಳಿಗಟ...
ಕಾಡುವ ಕವಿತೆ-16- ಉತ್ತರಿಸು- | ಕವಿತೆ ವಾಚನ: ರೇಖಾ ಪ್ರಭಾಕರ್
Просмотров 2655 месяцев назад
ಉತ್ತರಿಸು! ದೇಹ ನನ್ನದು ಮಂಗಳಸ್ನಾನ ನಿನ್ನ ಹೆಸರಲ್ಲಿ ಬೈತಲೆ ನನ್ನದು ತುಂಬುವ ಸಿಂಧೂರ ನಿನ್ನ ಹೆಸರಲ್ಲಿ ಹಣೆ ನನ್ನದು ಕುಂಕುಮ ಸಹಾ ನಿನ್ನ ಹೆಸರಲ್ಲೇ ಕತ್ತು ನನ್ನದು ಆದರೆ ಮಂಗಳಸೂತ್ರ ನಿನ್ನ ಹೆಸರಲ್ಲಿ ಕೈಕಾಲು ನನ್ನವಾದರೂ ತೊಟ್ಟಬಳೆ ಕಾಲುಂಗುರ ನಿನ್ನ ಹೆಸರಲ್ಲಿ ಅಷ್ಟೇನಾ... ದೊಡ್ಡವರಿಗೆ ಕಾಲ್ಮುಗಿಯುವುದು ನಾನು ದೀರ್ಘ ಸುಮಂಗಲಿಭವ ಎಂದು ಆಶೀರ್ವಾದ ಮಾಡುವುದು ಮಾತ್ರ ನಿನಗೆ ಮನೆಯಲ್ಲಿ ಕತ್ತೆಯಂತೆ ದುಡಿಯುವುದು ನಾನು ಮನೆ ಮುಂದೆ ಬಾಗಿಲಿಗೆ ನೇತಾಡುವ ಫಲಕದ ಹೆಸರು ನಿನ್ನದು ವಿಚಿತ...
ದೀವಾರೋಂಸೆ ಮಿಲ್ಕರ್ ರೋನಾ… | ಅಲ್ವಿದಾ ಪಂಕಜ್| ಪ್ರಸ್ತುತಿ: ರಶ್ಮಿ ಎಸ್. |Deewaronse milkar rona...
Просмотров 2836 месяцев назад
ದೀವಾರೋಂಸೆ ಮಿಲ್ಕರ್ ರೋನಾ... ಈ ಪ್ರೀತಿನೆ ಹಂಗ. ಅಳಲಾರದ ಎಂಟೆದಿಯೊಳಗೂ ಒಂದು ಹನಿ ಕಣ್ಣೀರು ಹುಟ್ಟಸ್ತದ. ಭಾಳ ಗಟ್ಟಿ ಅದೀವಿ. ಯಾವದಕ್ಕೂ ಕರಗೂದಿಲ್ಲ ಅಂದ್ಕೊಂಡೋರು ಸಹ ಅಂತಃಕರಣದ ಮುಂದ ಹನಿಯಾಗ್ತಾರ. ಎಲ್ಲಾರ ಬದುಕಿನಾಗೂ ಒಂದಲ್ಲ ಒಂದು ಸಲೆ, ಬಚ್ಚಲಮನಿಯೊಳಗ, ಮನಸು ಬತ್ತಲು ಮಾಡಿ ಅತ್ತಿರ್ತಾರ. ಇಷ್ಟಕ್ಕೂ ಮನಸು ಮುದುಡಿ, ನಾವು ಬಿಕ್ಕಿ ಬಿಕ್ಕಿ, ದುಖ್ಖಸೂದು, ನಮ್ಮ ಪ್ರೀತಿಪಾತ್ರರ ಮುಂದ ನಾವು ಅಪರಾಧಿ ಸ್ಥಾನದೊಳಗ ನಿಂತಾಗ... "Informing about the developments in Kannada l...
ಕಾಡುವ ಕವಿತೆ: ಸೂಟು -ಜೋಗಿ: ವಾಚನ: ನಂದಿನಿ ಹೆದ್ದುರ್ಗ
Просмотров 696 месяцев назад
ಸೂಟು ರಕ್ತ ಬಸಿದು ಒಂದು ಪದ್ಯ ಬರೆದೆ ಮೂರು ಕಾಸು ಬಂತು ಒಂದು ಸೂಟು ಕೊಂಡೆ ಆಮೇಲೆ ನನ್ನನ್ನು ಕಂಡವರೆಲ್ಲ ನನ್ನ ಸೂಟ್ ಕುರಿತೇ ಮಾತನಾಡುತ್ತಿದ್ದರು. ನಿಮ್ಮ ಸೂಟ್ ಚೆನ್ನಾಗಿದೆ ನಿಮಗೆ ಸೂಟ್ ಆಗುತ್ತೆ ಈ ಸೂಟ್ ನಿಮಗೆ ಹೇಳಿ ಮಾಡಿಸಿದಂತಿದೆ ಅಂತೆಲ್ಲ ಮಾತನಾಡುತ್ತ ಕ್ರಮೇಣ ಮಂದಿ ನನ್ನ ಚಹರೆ, ದನಿ, ಮು ಹಾವಭಾವ ಎಲ್ಲವನ್ನು ಮರೆತವರಂತೆ ವರ್ತಿಸತೊಡಗಿದರು. ಖ್ಯಾತ ಕಾದಂಬರಿಕಾರ ಜೋಗಿ ಅವರು ಬರೆದಿರುವ ಮತ್ತು ಅಂಕಿತ ಬುಕ್ಸ್ ಪ್ರಕಟಿಸಿರುವ ‘ಸಾಲು ಸಾಲು ಸಾಲು’ ನೂತನ ಕೃತಿಯಲ್ಲಿನ ಸೂಟು ಕವಿತ...
ಬೆಂಗಳೂರಿನಲ್ಲೊಂದು ಪುಸ್ತಕ ಸಂತೆ- ಫೆ.10 ಮತ್ತು 11
Просмотров 177 месяцев назад
"Informing about the developments in Kannada literature." "Promoting rare Kannada poems." "Presenting captivating stories to you, unveiling unique narratives." ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರಣಗೊಳಿಸುವ ವಿಶಿಷ್ಟ ವಾಹಿನಿ
ಗಾಂಧಿಯ ನೆನೆದು: ಅಭಗ್ನ-ಕವಿತಾ ವಾಚನ: ಗೋಪಾಲ್ ತ್ರಾಸಿ
Просмотров 2287 месяцев назад
ಅಭಗ್ನ ಒಣ ಮಾತಿಗೆ ಒರಟು ಪದಗಳ ತೆಕ್ಕೆಗೆ, ವ್ಯರ್ಥ ತರ್ಕಕೆ, ದಕ್ಕಿಸಿಕೊಳ್ಳಲಾಗದ ಅಸಹಾಯಕತೆಗೆ - ಅರ್ಥವಾಗುವುದೇನು ಅರಿವಾಗುವವನಲ್ಲ ಹಾಗೆ ! ಮಮತೆ, ಒಳಿತಿಗೆ ಸಲ್ಲುವಾತ ಬಡವರೊಡನೆ ಬಡವ ಬಡಕಲು ಗಾಂಧಿತಾತಾ.. “ ಎಕ್ಸ್ ಕ್ಯೂಸ್ ಮಿ, ಗಾಂಧಿ! ಹೂ ಗಾಂಧೀ..? “ ಸಭೆಯಲ್ಲಿ ಎಳೇ ಸದ್ದೊಂದು ಪ್ರಶ್ನಾಕಾರವಾಗಿ ನಿಂತಿತ್ತು. ಅವರು... ನಮ್ಮ ರಾಷ್ಟ್ರ ಪಿತ, ನಮ್ಮರಾಷ್ಟ್ರ ರತ್ನ..... “ಯೂ ಮೀನ್, ಅಕ್ಟೋಬರ್ ಎರಡರ ಎಮ್.ಕೆ. ಗಾಂಧಿ...? ಆ...ತನ ಬಗ್ಗೆ ನಾನು ಹೇಳುತ್ತೇನೆ; ನೀನು ಕೇಳುವಂತವನಾಗು....
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-10| Akshaya Kavya Vaachana by Nandini Heddurga-10
Просмотров 937 месяцев назад
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-10| Akshaya Kavya Vaachana by Nandini Heddurga-10
ಕ್ರಿಸ್-ಮಸ್ ಕವಿತೆ- ಡಿಸೆಂಬರಲ್ಲವೆ ಈಗ-ಕೆ.ಎಸ್.ನರಸಿಂಹಸ್ವಾಮಿ |Chrismas Special
Просмотров 978 месяцев назад
ಕ್ರಿಸ್-ಮಸ್ ಕವಿತೆ- ಡಿಸೆಂಬರಲ್ಲವೆ ಈಗ-ಕೆ.ಎಸ್.ನರಸಿಂಹಸ್ವಾಮಿ |Chrismas Special
ಚೇತೋಹಾರಿ ಕಥೆಗಳು-2 | ಮನುಷ್ಯನಾಗದ ಮಗ |Motivational Stories
Просмотров 508 месяцев назад
ಚೇತೋಹಾರಿ ಕಥೆಗಳು-2 | ಮನುಷ್ಯನಾಗದ ಮಗ |Motivational Stories
ಚೇತೋಹಾರಿ ಕಥೆಗಳು-1 | ಸಾವಿರ ಕನ್ನಡಿಗಳ ಕೊಠಡಿ| Motivational Stories: Room with 1000 mirrors
Просмотров 1079 месяцев назад
ಚೇತೋಹಾರಿ ಕಥೆಗಳು-1 | ಸಾವಿರ ಕನ್ನಡಿಗಳ ಕೊಠಡಿ| Motivational Stories: Room with 1000 mirrors
ಇದ್ದಲ್ಲೇ ಇದ್ದು ನಮ್ಮ ಜೊತೆ ಬಂದ ನಕ್ಷತ್ರಗಳು!| ಅಕ್ಷಯ ಕಾವ್ಯ ಓದು-9 | Akshaya Kavya- Nandini Heddurga
Просмотров 409 месяцев назад
ಇದ್ದಲ್ಲೇ ಇದ್ದು ನಮ್ಮ ಜೊತೆ ಬಂದ ನಕ್ಷತ್ರಗಳು!| ಅಕ್ಷಯ ಕಾವ್ಯ ಓದು-9 | Akshaya Kavya- Nandini Heddurga
ಕೋತಿ ಮತ್ತು ಗೋಧಿ ಹುಗ್ಗಿ| ಹಬ್ಬದ ಸಂಭ್ರಮ| ಮಕ್ಕಳ ದಿನದ ಕವಿತೆ|ದೀಪಾ ಗೋನಾಳ್ ಮತ್ತು ಮಕ್ಕಳು
Просмотров 1299 месяцев назад
ಕೋತಿ ಮತ್ತು ಗೋಧಿ ಹುಗ್ಗಿ| ಹಬ್ಬದ ಸಂಭ್ರಮ| ಮಕ್ಕಳ ದಿನದ ಕವಿತೆ|ದೀಪಾ ಗೋನಾಳ್ ಮತ್ತು ಮಕ್ಕಳು
ಹಣತೆ ಹಚ್ಚುತ್ತೇನೆ ನಾನು | ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ: ವಾಚನ: ರೇಖಾ ಕುಲಾಲ್
Просмотров 2,3 тыс.9 месяцев назад
ಹಣತೆ ಹಚ್ಚುತ್ತೇನೆ ನಾನು | ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ: ವಾಚನ: ರೇಖಾ ಕುಲಾಲ್
ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ ಓದು-8| Akshaya Kavya- Nandini Heddurga-8
Просмотров 839 месяцев назад
ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ ಓದು-8| Akshaya Kavya- Nandini Heddurga-8
ಅಕ್ಷಯ ಕಾವ್ಯ ಓದು-7 | ಪ್ರೇಮದ ಉತ್ಕಂಡತೆಯಲ್ಲಿ … | Akshaya Kavya- Nandini Heddurga
Просмотров 9810 месяцев назад
ಅಕ್ಷಯ ಕಾವ್ಯ ಓದು-7 | ಪ್ರೇಮದ ಉತ್ಕಂಡತೆಯಲ್ಲಿ … | Akshaya Kavya- Nandini Heddurga
ಅಕ್ಷಯ ಕಾವ್ಯ-6| ಮಡಿಲು ಸಿಕ್ಕಿತು, ಮಮತೆ ಸಿಕ್ಕೀತೆ?| ವಾಚನ-ನಂದಿನಿ ಹೆದ್ದುರ್ಗ
Просмотров 4411 месяцев назад
ಅಕ್ಷಯ ಕಾವ್ಯ-6| ಮಡಿಲು ಸಿಕ್ಕಿತು, ಮಮತೆ ಸಿಕ್ಕೀತೆ?| ವಾಚನ-ನಂದಿನಿ ಹೆದ್ದುರ್ಗ
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-5| Akshaya Kavya Vaachana by Nandini Heddurga- 5
Просмотров 3411 месяцев назад
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-5| Akshaya Kavya Vaachana by Nandini Heddurga- 5
ಲೋಲೀಟಾ… ಬಿ.ಆರ್.ಲಕ್ಷ್ಮಣರಾವ್| ವಾಚನ: ನಂದಿನಿ ಹೆದ್ದುರ್ಗ| Lolita- light of my life
Просмотров 113Год назад
ಲೋಲೀಟಾ… ಬಿ.ಆರ್.ಲಕ್ಷ್ಮಣರಾವ್| ವಾಚನ: ನಂದಿನಿ ಹೆದ್ದುರ್ಗ| Lolita- light of my life
ಅಕ್ಷಯ ಕಾವ್ಯ ಓದು-4| Akshaya Kavya- 4-Nandini Heddurga| ಮಗಳ ಸ್ಕೂಲ್ ಬ್ಯಾಗಿನಲ್ಲಿ ಅರಳಿದ ಜಗತ್ತು|
Просмотров 182Год назад
ಅಕ್ಷಯ ಕಾವ್ಯ ಓದು-4| Akshaya Kavya- 4-Nandini Heddurga| ಮಗಳ ಸ್ಕೂಲ್ ಬ್ಯಾಗಿನಲ್ಲಿ ಅರಳಿದ ಜಗತ್ತು|
ನಡೆಯುತ್ತ ನಡೆಯುತ್ತ ಯಾವಾಗ ನಾನೊಂದು ಮೆರವಣಿಗೆಯಾದೆ...| ಅಕ್ಷಯ ಕಾವ್ಯ ಓದು-3| Akshaya Kavya-3|
Просмотров 93Год назад
ನಡೆಯುತ್ತ ನಡೆಯುತ್ತ ಯಾವಾಗ ನಾನೊಂದು ಮೆರವಣಿಗೆಯಾದೆ...| ಅಕ್ಷಯ ಕಾವ್ಯ ಓದು-3| Akshaya Kavya-3|
ಚಂದ್ರಯಾನ- ಭಾರತದ ವಿಕ್ರಮ : ಜೈಹೋ ಇಸ್ರೋ| Chandrayana
Просмотров 115Год назад
ಚಂದ್ರಯಾನ- ಭಾರತದ ವಿಕ್ರಮ : ಜೈಹೋ ಇಸ್ರೋ| Chandrayana

Комментарии

  • @udayshankar2040
    @udayshankar2040 9 дней назад

    ಅದ್ಭುತ ಕವಿತೆ,ಸುಂದರ ಅನುವಾದ ,ಮಧುರ ವಾಚನ..

  • @basavarajheggappanavar4734
    @basavarajheggappanavar4734 21 день назад

    Super madam

  • @shantashivalli8073
    @shantashivalli8073 21 день назад

    Super Deepa

  • @santhoshpishe6777
    @santhoshpishe6777 23 дня назад

    ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಗುರುಗಳ ಸಮಗ್ರ ಕವನ ಸಂಕಲನದ ಅಧಿಕಾರದ ಗದಿಗೆ ಮೇಲೆ ಕೂತು ನುಡಿದಂತೆ ನಡೆಯದೇ ಹೇಸಿಗೆ ತಿನ್ನುವ ಜನರ ಸುತ್ತ ವಾತ್ಸವ ಸತ್ಯ ತಿಳಿಸುವ ಸತ್ಯ ಸುಂದರ ಕವನ ವಾಚನ ಚಂದ ಮೇಡಂ ಚಪ್ಪಾಳೆ ಮತ್ತು ಅಭಿನಂದನೆಗಳು 🎉🎉🎉🎉🎉❤❤❤❤❤

  • @user-sd3nf1xz3x
    @user-sd3nf1xz3x Месяц назад

    Nimma spashta mathu madam annu nenapisuthide

  • @vanajand4367
    @vanajand4367 Месяц назад

    ಅದ್ಕೆ ಮೇಡಂ ಕ್ಯಾನ್ಸರ್ ಅನ್ನು ಯಾರಿಗೆ ಹೇಳದೆ ನಗುತ್ತಲೇ ಇದ್ದರು

  • @KBNetravati-ul7ff
    @KBNetravati-ul7ff Месяц назад

    ನಮಸ್ಕಾರ

  • @kmalathi4943
    @kmalathi4943 Месяц назад

    👌 ಕವಿತಾ ವಾಚನ.

  • @keshavamurthy7953
    @keshavamurthy7953 Месяц назад

    Rear Novel to be screened on the silver screen😊

  • @GaneshGaneshamin-kb3wz
    @GaneshGaneshamin-kb3wz Месяц назад

    😊🙏🙏🙏🙏🙏

  • @basavarajpkollbasavarajpko6287
    @basavarajpkollbasavarajpko6287 2 месяца назад

  • @ravibadagi8532
    @ravibadagi8532 2 месяца назад

    Super wrighter

  • @mahadevamahadeva7819
    @mahadevamahadeva7819 3 месяца назад

    ಮೆಡಮ್ ನಿಮ್ಮ ಕವನ ಕಳುಹಿಸಿ ಮೆಡಮ್

  • @baleshtotager1160
    @baleshtotager1160 4 месяца назад

    Balesh ಮತ್ತೆ ತೋಟಗೇರ್ 🙏❤🙏🙏

  • @mahadevamadashetty2468
    @mahadevamadashetty2468 4 месяца назад

    ಸುಪರ್ ಮೆಡಮ್

  • @mahadevamadashetty2468
    @mahadevamadashetty2468 4 месяца назад

    ಚೆನ್ನಾಗಿದೆ ಮೆಡಮ್ ಕವಿತೆ

  • @shirram2700
    @shirram2700 5 месяцев назад

    Psk❤

  • @user-dk6wg8mi8d
    @user-dk6wg8mi8d 5 месяцев назад

    ನಿಜ ಮೇಡಂ 👍.. ಎಲ್ಲಾ ಹೆಂಡತಿ ಹೆಸರಲ್ಲೇ 👌👌❤️

  • @nandinishet9077
    @nandinishet9077 5 месяцев назад

    Truthful and meaningful poem, well said,Super madam 😊👏👍

  • @rekhapkulal3036
    @rekhapkulal3036 5 месяцев назад

    ಧನ್ಯವಾದಗಳು ಚಾಂದ್ ಸರ್

  • @vinutakulkarni4743
    @vinutakulkarni4743 5 месяцев назад

    Happy birthday late ravi sir Love u sir

  • @kvrlakshmi-is4yv
    @kvrlakshmi-is4yv 6 месяцев назад

    ಕಾಡುವ ಹಾಡುಗಳಲ್ಲಿ ಇದೂ ಒಂದು, ನಗುಮೊಗದ ಕಂಠಸಿರಿ ಇನ್ನು ನೆನಪು...

  • @sangameshwarjante8867
    @sangameshwarjante8867 6 месяцев назад

    ಅಭಿನಂದನೆಗಳು ಅಕ್ಕಾ

  • @PraveenKumar-jh7mo
    @PraveenKumar-jh7mo 6 месяцев назад

    ಅಕ್ಷರದಿಂದ ಇನ್ನೂ ಒಬ್ಬರಿಗೆ ನೆಮ್ಮದಿ ಇದೇ ಎಂದು ಹೇಳಿದ್ದ ಮಾತುಗಳು ನಿಜಗುರುಗಳೇ❤

  • @sumithradevadiga1418
    @sumithradevadiga1418 7 месяцев назад

    ತ್ರಾಸಿಯವರೇ ಅರ್ಥ ಪೂರ್ಣ ಸಾಹಿತ್ಯ ಮತ್ತು ಮನ ಮುಟ್ಟುವಂತ ವಾಚನ🌹👌

  • @shyamalamadhav2732
    @shyamalamadhav2732 7 месяцев назад

    ಶಿರ ಬಾಗಿದೆ, ಗೋಪಾಲ್!

  • @angelinagregory2053
    @angelinagregory2053 7 месяцев назад

    Excellent 🎉

  • @bhaskarbangera4332
    @bhaskarbangera4332 7 месяцев назад

    ಅದ್ಭುತ ಕವನ, 👍

  • @sudhakarpoojari1232
    @sudhakarpoojari1232 7 месяцев назад

    ಅದ್ಭುತ ರಚನೆ ಸರ್👌.... ಅಷ್ಟೇ ಉತ್ತಮವಾಗಿತ್ತು ವಾಚನ, ಬಾಪೂಜಿಯ ವಿನಯ, ವಿಚಾರ, ಅಹಿಂಸೆ, ಸತ್ಯಾಗ್ರಹ, ಅವರ ಜಿವನದ ಕೊನೆ ಕ್ಷಣದ ವರ್ಣನೆ ಅತ್ಯದ್ಬುತ. ಸರ್ 👌🙏🥰

  • @premapoojari920
    @premapoojari920 7 месяцев назад

    ಕವನ ತುಂಬಾ ಚೆನ್ನಾಗಿದೆ.... ಸರ್ 👍💐

  • @Rangolijanapada
    @Rangolijanapada 7 месяцев назад

    ಅದ್ಭುತ ಕವನ ವಾಚನ....ಅಭಿನಂದನೆಗಳು ಸರ್

  • @ChandrakantKodpadi-ro7tl
    @ChandrakantKodpadi-ro7tl 8 месяцев назад

    Super

  • @ChandrakantKodpadi-ro7tl
    @ChandrakantKodpadi-ro7tl 9 месяцев назад

    ನೋಡಿದವರು ಕೇಳಿದವರೂ ಚಪ್ಪಾಳೆ ತಟ್ಟುವಂತಿದೆ. ಸೂಪರ್.

  • @vedavathihs1068
    @vedavathihs1068 9 месяцев назад

    Nice 👍

  • @cdkoda
    @cdkoda 9 месяцев назад

    ಎಷ್ಟೊಂದು ಅರ್ಥಪೂರ್ಣ…. ಇದು ಸಾರ್ವಕಾಲಿಕ ಸತ್ಯ… ಧನ್ಯವಾದಗಳು

  • @poornimaprabhakar392
    @poornimaprabhakar392 10 месяцев назад

    👌👌👌miss

  • @user-fy1ti5zd1u
    @user-fy1ti5zd1u 10 месяцев назад

    Wonderful and True meaningful.

  • @Lachamanna.1975
    @Lachamanna.1975 10 месяцев назад

    ಜೈ ರವಿ ಬೆಳಗೆರೆ 🙏

  • @santhoshasathuru5595
    @santhoshasathuru5595 Год назад

    ಸೂಪರ್

  • @yamshabengila3498
    @yamshabengila3498 Год назад

    ಚೆನ್ನಾಗಿದೆ

  • @nagarajhongal
    @nagarajhongal Год назад

    ಎಲ್ಲವೂ ಬೆಳಕು, ಬೆಳಕೋ ಮಂಚಾ....., ❤

  • @LataWali
    @LataWali Год назад

    ಅದ್ಭುತವಾದ ಕವಿತೆ ಸತ್ಯವಾದ ಸಾಲುಗಳು, ಅನುವಾದ ಕೂಡ ತುಂಬಾ ಚೆನ್ನಾಗಿದೆ ಅಭಿನಂದನೆಗಳು sir 💐💐👏👏

  • @vidyabharatanahalli
    @vidyabharatanahalli Год назад

    😮❤

  • @deepagonal4506
    @deepagonal4506 Год назад

  • @praveenpavi1045
    @praveenpavi1045 Год назад

    Thumba olleya person

  • @dr.k.n.lavanyaprabha6464
    @dr.k.n.lavanyaprabha6464 Год назад

    ಸೊಗಸಾದ ಕವಿತೆ ಮತ್ತು ವಾಚನ

  • @parvathiaithal641
    @parvathiaithal641 Год назад

    ಎದೆಯಲ್ಲಿ ಊರಿಕೊಳ್ಳುವ ಕವಿತೆ. ಸೊಗಸಾದ ವಾಚನ...

  • @rekhapkulal3036
    @rekhapkulal3036 Год назад

    ಸರ್..ಸೊಗಸಾದ ವಾಚನ..ಕವಿತೆ ಬಗ್ಗೆ ಹೇಳುವ ಶಕ್ತಿ ನಮಗಿಲ್ಲ.

  • @mahadevamadashetty2468
    @mahadevamadashetty2468 Год назад

    ತುಂಬ ಚೆನ್ನಾಗಿದೆ ಕವನ

  • @amoghnayak8773
    @amoghnayak8773 Год назад

    ❤❤