- Видео 615
- Просмотров 1 706 932
Chandrashekhar yethadka
Добавлен 25 авг 2012
' ನಾರಾಯಣೀಯಂ ' ಗುರುಗಳಿಗೆ ಪುರಸ್ಕಾರ | ವ್ಯಕ್ತಿತ್ವ ಅನಾವರಣ | ಸ್ತೋತ್ರ ಸಾಹಿತ್ಯ ಪ್ರಸಾರಕ ಶ್ರೀ ಮಹಾಲಿಂಗ ಭಟ್ |
ದೇಶ ವಿದೇಶಗಳಲ್ಲಿ ಇವರ ಶಿಷ್ಯರಿದ್ದಾರೆ| ಆರ್ಶ್ಯ ಸಾಹಿತ್ಯ ಪ್ರಸಾರಕರಿವರು|#narayaneeyamdiscourse #narayaneeyam #KannadaonlineclassonNarayaneeyam #Narayaneenamteachers #ಕನ್ನಡದಲ್ಲಿನಾರಾಯಣೀಯಂಶಿಕ್ಷಣ #ಶ್ರೀ ಕುರುಂಬುಡೇಲು ಮಹಾಲಿಂಗ ಭಟ್ # ಶ್ರೀ ರಾಮಚಂದ್ರಾಪುರ ಮಠ ಅಶೋಕೆ ಗೋಕರ್ಣ #ruclips.net/video/lF5agkW_cE4/видео.htmlsi=Jmn1cY9-PxB7nFVN #ಅನಾವರಣಚಾತುರ್ಮಾಸ್ಯಗೋಕರ್ಣೆ # Gokarna #AnavaranaChaturmasya #templesofkerala #ruclips.net/video/ai8BRltDWO4/видео.htmlsi=itP57vkRwM8rpE97 #
Просмотров: 3 998
Видео
ಕೆಸರುಗದ್ದೆಯಲ್ಲಿ ಕುಣಿತ ಭಜನೆ | ವಿನೂತನ ಪ್ರಯೋಗ |
Просмотров 1,1 тыс.Месяц назад
ಡಿಜೆ ಸಂಸ್ಕೃತಿಯ ಎದುರು ಸೆಟೆದು ನಿಂತ ಕುಣಿತ ಭಜನೆ |#kunitaBhajane #Atitonjidina #kesarugaddeota #karnatakaculture #Durgafriendsclubyethadka #
ಅಮೆರಿಕದಲ್ಲಿ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ #ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ , San Jose ಕ್ಯಾಲಿಫೋರ್ನಿಯಾ |
Просмотров 2 тыс.Месяц назад
ವಿದೇಶದಲ್ಲೂ ಅಭೂತಪೂರ್ವ ಜನಪ್ರಿಯತೆ |#sanatana Dharma Kendra San Jose California #ಯಕ್ಷಗಾನ #Devi Mahatme #yakshadhruva #Yakshadhruva Patla Foundation USA #ಯಕ್ಷಗಾನ #ಯಕ್ಷಗಾನಂ_ಗೆಲ್ಗೆ # Temples of USA #siddhivinayak Temple Sanatana Jose California USA #Subrubhat #yakshaganavideos #yakshaganainUSA # Error and omissions : Sri Prasanna Ganapathi Temple Sanatana Jose CA#ruclips.net/video/ZBGmA20DDRM/видео.ht...
ಅಮೆರಿಕದಲ್ಲಿ ಯಕ್ಷಗಾನ : ಲೇಟೆಸ್ಟ್ : ಪಟ್ಲ ಫೌಂಡೇಶನ್ ನವರಿಂದ| ಅಭೂತಪೂರ್ವ ಯಶಸ್ಸು|
Просмотров 4,4 тыс.Месяц назад
Fremont California ದಲ್ಲಿ ಈ ದಿನ |#yakshagana #Fremont #yakshaganavideos #Patlafoundation # yakshadhruvafoundation #Sudarshanavijaya #ಸನಾತನಯಕ್ಷರಂಗಸಾಂಸ್ಕೃತಿಕವೇದಿಕೆ #Palm Ave #Sanatana Yaksha Ranga Cultural Center #Yakshadhruva Patla Foundation USA #ಸುದರ್ಶನ ವಿಜಯ ಪ್ರಸಂಗ #PatlaSatheeshaShetty #ruclips.net/video/ASLHO4gLeSg/видео.htmlsi=0jfzZgxC-GHXI1Jx #
Guruvayoor : Wedding 5 minutes only | ಗುರುವಾಯೂರಪ್ಪನ ಎದುರು ನಾಗಸ್ವರ ಸಹಿತ ಮದುವೆ |ಸರಳ ಆದರೆ ಅರ್ಥಪೂರ್ಣ |
Просмотров 6512 месяца назад
ಕ್ಷೇತ್ರದಲ್ಲಿ ನಿತ್ಯ ಮದುವೆ | ಕೇವಲ 5 ನಿಮಿಷದಲ್ಲಿ| #guruvayurtemple #guruvayoor #guruvayurwedding #templesofsouth #ಗುರುವಾಯೂರು #templesofkerala #Guruyaurwedding #
Guruvayoor Temple : Urulel Seva | Shayana Pradakshina | Meet the expert devotee |
Просмотров 6682 месяца назад
ಗುರುವಾಯೂರು ಶಯನ ಪ್ರದಕ್ಷಿಣೆ ವಿಶೇಷ | ಗುರುವಾಯೂರಿನಲ್ಲಿ ಸ್ತ್ರೀಯರು 'ಅಡಿ ಪ್ರದಕ್ಷಿಣೆ ' ಮಾಡುತ್ತಾರೆ #guruvayoor #guruvayur #Urulel seva #Shayanapradakshina #ಗುರುವಾಯೂರು ಕ್ಷೇತ್ರ #ಉರುಳುಸೇವೆ #ಶಯನಪ್ರದಕ್ಷಿಣೆ #ಗುರುವಾಯೂರಪ್ಪ #UrulelBalivadu #ಭೂಲೋಕದವೈಕುಂಠಗುರುವಾಯೂರು #Bhuloka Vaikunta Guruvayoor # Dwaraka of South #templesofsouth #temples #templesofkerala #trissur #kerala #Krishnadas Purameri Contact No. 9746797020 #...
ಮನೆ ಹಿರಿಯರ ಕುರಿತು ಅರಿವಿಲ್ಲದಿದ್ದರೆ ಇತಿಹಾಸ ಕಲಿಯುವುದೇನು? | ಭರತಾಂತರಂಗ ಸ್ವಗತ ಕಥನ | ಭಜನೆ|ವಿಶಿಷ್ಟ ಸಂಸ್ಮರಣೆ|
Просмотров 1,7 тыс.2 месяца назад
ಅನೌಪಚಾರಿಕ ಶಿಕ್ಷಣವೆಂದರೆ ಮನೆಯಲ್ಲೇ ಕಾರ್ಯಕ್ರಮ|
ಮದ್ಯವರ್ಜನೆಯನಂತರ ಈ 3 ವಿಷಯ ಗಮನಿಸಿ | ಡಾ ಜಯಗೋವಿಂದ ಉಕ್ಕಿನಡ್ಕ | ಶ್ರೀ ರಾಮಕೃಷ್ಣ ಕಾಟುಕುಕ್ಕೆ |
Просмотров 1,1 тыс.2 месяца назад
1801ನೇ ಶಿಬಿರ ಮುಖ್ಯಾಂಶಗಳು |#ಮದ್ಯವರ್ಜನಶಿಬಿರಗಳು #ಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ಧಿಯೋಜನೆಧರ್ಮಸ್ಥಳ#ನವಜೀವನಸಮಿತಿ #janajagruti #dharmasthalatemple #dharmasthalamanjunatha #dharmasthala #madyavarjanashibira #madyavarjana #1801 ನೇ ಮದ್ಯ ವರ್ಜನ ಶಿಬಿರ # ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಸ್ಥಾನ ಇಡಿಯಡ್ಕ ಪೆರ್ಲ # ಸಪ್ತ ವ್ಯಸನಿಗಳಲ್ಲಿ ಮದ್ಯಪಾನ ಮೊದಲ ಮೆಟ್ಟಿಲು, ಆ ಮೆಟ್ಟಿಲು ಜಾರಿದರೆ ಉಳಿದೆಲ್ಲವನ್ನೂ ಜಾರಿದಂತೆ - ಡಾ.ವೀರೇಂದ್ರ ಹೆಗ...
ಹೈಗುಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಹೊನ್ನಾವರ | ಹವ್ಯಕರ ಮೂಲ ನೆಲೆ |
Просмотров 1,8 тыс.2 месяца назад
ಆ ಮಾತೆಯ ಬಳಿ ತನ್ಮಯ ಚಿತ್ತರಾಗಿ ಪ್ರಾರ್ಥಸಿ | ಇಷ್ಟಾರ್ಥ ಸಿದ್ಧಿ |#Haigunda #ಹೈಗುಂದ #ದೇವಸ್ಥಾನ #ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಹೈಗುಂದ ಹೊನ್ನಾವರ #ಹೊನ್ನಾವರ # ಶರಾವತಿ ನದಿ ತೀರದಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಒಂದು # ಕದಂಬ ರಾಜ ವಂಶದ ಮಯೂರ ವರ್ಮ ಪ್ರತಿಷ್ಠಾಪಿಸಿದ ದೇವಸ್ಥಾನ #ಅಹಿಚ್ಚತ್ರದಿಂದ ಹವ್ಯಕ ಬ್ರಾಹ್ಮಣರು ಬಂದು ನೆಲೆಸಿದ ಮೂಲ ನೆಲೆ ಹೈಗುಂದ #Haigunda Durgambika temple Honnavara # Sri Ramachandrapura Mutt #Temples of Uttara Kannada Ka...
ಶಕ್ತಿ ಪೀಠ ಶ್ರೀ ಕ್ಷೇತ್ರ ಹೈಗುಂದದಲ್ಲಿ ಹರಕೆ | ಮೋದೀಜೀ 3ನೇ ಬಾರಿ ಪ್ರಧಾನಿ |
Просмотров 6332 месяца назад
ಅಭಿಮಾನಿಯೋರ್ವರ ಫಲಿಸಿದ ಸಂಕಲ್ಪ | ಹರಕೆ ಸಂದಾಯಕ್ಕೆ ದುರ್ಗಾಂಬಿಕಾ ಅಮ್ಮನ ಭೇಟಿ |#ruclips.net/video/ReiQtZXRsJU/видео.htmlsi=PphQfMjqTr_QBxkM #ruclips.net/user/shortsXxCtOiv4_0k?si=UM1K888hdqPhluUL #Haigunda #ಹೈಗುಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಹೊನ್ನಾವರ #templesofsouth #templesofkarnataka #originofhavyakacommunity #havyakacommunity #durgapuja #durgaparameshwaritemple #HaigundaHonnavara #Britishbungalo...
67 ರ ಹರೆಯದಲ್ಲಿ ಗಳಿಸಿದರು First Rank | ಕಲಿಕೆಗೆ ವಯಸಿನ ಹಂಗಿಲ್ಲ | ಮೋಹನ್ ಪೈಲೂರು ಯಶೋಗಾಥೆ |
Просмотров 6 тыс.2 месяца назад
ಹಳೇ ಕಥೆ ಹೇಳುವ ವಯಸ್ಸಲ್ಲಿ ಹೊಸ ಹೊಸ ಸಾಧನೆಗಳು |
ಪ್ರಕೃತಿ ಮಡಿಲಿನ ಹೈಗುಂದ ದುರ್ಗಾಂಬಾ ಸನ್ನಿಧಿಯಲ್ಲಿ ಭಜನೆ | ವಿಶೇಷ ಅನುಭೂತಿ |
Просмотров 9992 месяца назад
ತುಂಬಾ ಶಕ್ತಿಯುತ ದುರ್ಗಾಂಬೆ | ಹವ್ಯಕರ ಮೂಲ ನೆಲೆ|#ruclips.net/video/KKK6T0S0Sjw/видео.htmlsi=q6GJaxqBud-GRKPg #Haigundatemple #ಹೈಗುಂದಕ್ಷೇತ್ರ #HaigundaDurgambikaTemple #ಹವ್ಯಕಬ್ರಾಹ್ಮಣರಮೂಲಸ್ಥಾನ #HaigundaHonnavara #ಹವ್ಯಕ #ಶರಾವತಿನದಿ #sharavathi #templesofsouth #Templesofuttarakarnataka #jogfalls #KingMayuraVerma #KadambaKingdom #HaigundaBritishBungalow #HaigundaDurgambikaTemple #
ನೂತನ ಬೃಹತ್ ಕೃಷಿ ಹೊಂಡ # ಮಳೆ ಆರಂಭದಲ್ಲಿ ನೋಟ |
Просмотров 1,9 тыс.3 месяца назад
ನೂತನ ಬೃಹತ್ ಕೃಷಿ ಹೊಂಡ # ಮಳೆ ಆರಂಭದಲ್ಲಿ ನೋಟ |
ಪಯಸ್ವಿನಿಯ ತಟದಲ್ಲಿ ಶ್ರೀ ನಾರಾಯಣ ದೇಲಂಪಾಡಿ 50 | ಬಂಧು ಮಿತ್ರ ಗುರು ಶಿಷ್ಯ ಸಂಗಮ |
Просмотров 1,3 тыс.3 месяца назад
ಪಯಸ್ವಿನಿಯ ತಟದಲ್ಲಿ ಶ್ರೀ ನಾರಾಯಣ ದೇಲಂಪಾಡಿ 50 | ಬಂಧು ಮಿತ್ರ ಗುರು ಶಿಷ್ಯ ಸಂಗಮ |
ಕಜಿಪುಡು ಚಂಡುರ್ಲಿ ಭೂತೊಡು ಪಂಜುರ್ಲಿ | ನಾಡ ಹಣ್ಣು ತಿನ್ನಿ , ಬೆಂಬಲಿಸಿ |
Просмотров 1 тыс.3 месяца назад
ಕಜಿಪುಡು ಚಂಡುರ್ಲಿ ಭೂತೊಡು ಪಂಜುರ್ಲಿ | ನಾಡ ಹಣ್ಣು ತಿನ್ನಿ , ಬೆಂಬಲಿಸಿ |
ಪುತ್ತೂರು: ಹಲಸು ಹಣ್ಣು ಮೇಳದ ವಿಶಿಷ್ಟ ಮಳಿಗೆಗಳು | ಕಣ್ಣೆದುರಿಗೆ ಪಶು ಆಹಾರ ತಯಾರಿಕೆ | ದೇಶದಲ್ಲೇ ಪ್ರಥಮ |
Просмотров 2,4 тыс.3 месяца назад
ಪುತ್ತೂರು: ಹಲಸು ಹಣ್ಣು ಮೇಳದ ವಿಶಿಷ್ಟ ಮಳಿಗೆಗಳು | ಕಣ್ಣೆದುರಿಗೆ ಪಶು ಆಹಾರ ತಯಾರಿಕೆ | ದೇಶದಲ್ಲೇ ಪ್ರಥಮ |
ನೂತನ ಬಸ್ಸಿನಲ್ಲಿ ಒಂದು ಯಾನ - ಪ್ರಯಾಣ | ಪ್ರಯಾಣಿಕರೇ ಉಧ್ಘಾಟಕರು | Sutlej S | Sleeper Eicher| Sugama Travels
Просмотров 6 тыс.3 месяца назад
ನೂತನ ಬಸ್ಸಿನಲ್ಲಿ ಒಂದು ಯಾನ - ಪ್ರಯಾಣ | ಪ್ರಯಾಣಿಕರೇ ಉಧ್ಘಾಟಕರು | Sutlej S | Sleeper Eicher| Sugama Travels
ಕಟ್ಟಡದ ತುದಿಗೆ ಪೈಪ್ ಮೂಲಕ ಕಾಂಕ್ರೀಟ್ | ಕೆರೆ ಬಾವಿ ಕೆಸರು ತಳ್ಳ ಬಹುದೇ? |
Просмотров 4223 месяца назад
ಕಟ್ಟಡದ ತುದಿಗೆ ಪೈಪ್ ಮೂಲಕ ಕಾಂಕ್ರೀಟ್ | ಕೆರೆ ಬಾವಿ ಕೆಸರು ತಳ್ಳ ಬಹುದೇ? |
ಬರಗಾಲಕ್ಕೆ ಗುಡ್ ಬೈ |ಗುಡ್ಡದ ನೆತ್ತಿಯಲ್ಲಿ ಮಳೆ ನೀರು ಕೊಯ್ಲು ಕೃಷಿ ಹೊಂಡ | ಸೇರಾಜೆ ಗಣಪತಿ ಭಟ್ಟರ ಬೃಹತ್ ಯೋಜನೆ |
Просмотров 8 тыс.3 месяца назад
ಬರಗಾಲಕ್ಕೆ ಗುಡ್ ಬೈ |ಗುಡ್ಡದ ನೆತ್ತಿಯಲ್ಲಿ ಮಳೆ ನೀರು ಕೊಯ್ಲು ಕೃಷಿ ಹೊಂಡ | ಸೇರಾಜೆ ಗಣಪತಿ ಭಟ್ಟರ ಬೃಹತ್ ಯೋಜನೆ |
ಓಡುವ ನೀರು ತಡೆ ಹಿಡಿವರು ಇಲ್ಲಿ | ದಿಲ್ಲಿ ಪತ್ರಕರ್ತರ ಕೃಷಿ ಪ್ರವಾಸ |
Просмотров 2,8 тыс.4 месяца назад
ಓಡುವ ನೀರು ತಡೆ ಹಿಡಿವರು ಇಲ್ಲಿ | ದಿಲ್ಲಿ ಪತ್ರಕರ್ತರ ಕೃಷಿ ಪ್ರವಾಸ |
ಅಡಿಕೆ ಸುಲಿಯುವ ಈ ಯಂತ್ರದಲ್ಲಿ No Wastage | ಇರುವುದರಲ್ಲಿ ಬೆಸ್ಟ್ |
Просмотров 15 тыс.4 месяца назад
ಅಡಿಕೆ ಸುಲಿಯುವ ಈ ಯಂತ್ರದಲ್ಲಿ No Wastage | ಇರುವುದರಲ್ಲಿ ಬೆಸ್ಟ್ |
40 ಲಕ್ಷ ಲೀಟರ್ ಕೃಷಿ ಹೊಂಡ | ಮೋಹನ ಕಾಂತಿಲರವರ ಯಶೋಗಾಥೆ |
Просмотров 15 тыс.4 месяца назад
40 ಲಕ್ಷ ಲೀಟರ್ ಕೃಷಿ ಹೊಂಡ | ಮೋಹನ ಕಾಂತಿಲರವರ ಯಶೋಗಾಥೆ |
ಬೃಹತ್ ಕೃಷಿ ಹೊಂಡ ರಚನೆಗೆ ಸಿದ್ಧತೆ ಮುಖ್ಯ | ಒಟ್ರಾಸಿ ಮಾಡೋದಲ್ಲ | Agri Poly Pond |Episode 2 |
Просмотров 8 тыс.4 месяца назад
ಬೃಹತ್ ಕೃಷಿ ಹೊಂಡ ರಚನೆಗೆ ಸಿದ್ಧತೆ ಮುಖ್ಯ | ಒಟ್ರಾಸಿ ಮಾಡೋದಲ್ಲ | Agri Poly Pond |Episode 2 |
50 ಲಕ್ಷ ಲೀಟರ್ ಕೃಷಿ ಹೊಂಡ ಸಿದ್ಧತೆ | Rain Water harvesting Poly Pond in progress |
Просмотров 41 тыс.4 месяца назад
50 ಲಕ್ಷ ಲೀಟರ್ ಕೃಷಿ ಹೊಂಡ ಸಿದ್ಧತೆ | Rain Water harvesting Poly Pond in progress |
ಬೇಬಿ ಕಾರ್ನ್ ಲಾಲಿಪಾಪ್ ಮತ್ತು ಆಹಾ ಉಪ್ಪಿನಕಾಯಿ |ಸಖತ್ ಭೋಜನ|
Просмотров 2,8 тыс.4 месяца назад
ಬೇಬಿ ಕಾರ್ನ್ ಲಾಲಿಪಾಪ್ ಮತ್ತು ಆಹಾ ಉಪ್ಪಿನಕಾಯಿ |ಸಖತ್ ಭೋಜನ|
ಕುಂಟಿಕಾನ ಬ್ರಹ್ಮಕಲಶೋತ್ಸವ | ಉಳಿಸಿ ಬೆಳೆಸುವ ಸಾನ್ನಿಧ್ಯ | ಸುಂದರವಾಗಿ ಮರುನಿರ್ಮಾಣಗೊಂಡ ದೇವಸ್ಥಾನ|
Просмотров 1 тыс.4 месяца назад
ಕುಂಟಿಕಾನ ಬ್ರಹ್ಮಕಲಶೋತ್ಸವ | ಉಳಿಸಿ ಬೆಳೆಸುವ ಸಾನ್ನಿಧ್ಯ | ಸುಂದರವಾಗಿ ಮರುನಿರ್ಮಾಣಗೊಂಡ ದೇವಸ್ಥಾನ|
ದೇವಸ್ಥಾನಗಳಲ್ಲಿ ಮತ್ತೆ ' ಮನೋಹರ ' ಸಿಹಿ ತಿಂಡಿ ಪಾಪ್ಯುಲರ್ ಆಗುತ್ತಿದೆ | ಕುಂಟಿಕಾನ ಶ್ರೀ ಶಂಕರನಾರಾಯಣ ದೇವಸ್ಥಾನ |
Просмотров 7654 месяца назад
ದೇವಸ್ಥಾನಗಳಲ್ಲಿ ಮತ್ತೆ ' ಮನೋಹರ ' ಸಿಹಿ ತಿಂಡಿ ಪಾಪ್ಯುಲರ್ ಆಗುತ್ತಿದೆ | ಕುಂಟಿಕಾನ ಶ್ರೀ ಶಂಕರನಾರಾಯಣ ದೇವಸ್ಥಾನ |
ಬಸ್ಸಿನಲ್ಲಿ ಪ್ರವಾಸಿಗಳೊಂದಿಗೆ ಮಾತುಕತೆ | ತೀರ್ಥಯಾತ್ರೆಯೇ ಪ್ರವಾಸೋದ್ಯಮದ ಮೂಲ |
Просмотров 7724 месяца назад
ಬಸ್ಸಿನಲ್ಲಿ ಪ್ರವಾಸಿಗಳೊಂದಿಗೆ ಮಾತುಕತೆ | ತೀರ್ಥಯಾತ್ರೆಯೇ ಪ್ರವಾಸೋದ್ಯಮದ ಮೂಲ |
ಸಹಸ್ರ ಚಂಡಿಕಾ ಯಾಗ | ಯಕ್ಷಗಾನ ಸೇವಾ ಮಮಧಾರಯ| ನೃತ್ಯ :ಪ್ರದೀಪ್ ಕೃಷ್ಣ | ಭಾಗವತಿಕೆ: ಕು.ಕೃತ್ತಿಕಾ ಖಂಡೇರಿ |
Просмотров 7 тыс.5 месяцев назад
ಸಹಸ್ರ ಚಂಡಿಕಾ ಯಾಗ | ಯಕ್ಷಗಾನ ಸೇವಾ ಮಮಧಾರಯ| ನೃತ್ಯ :ಪ್ರದೀಪ್ ಕೃಷ್ಣ | ಭಾಗವತಿಕೆ: ಕು.ಕೃತ್ತಿಕಾ ಖಂಡೇರಿ |
Season of the fruit? Do you got jackfruit through out the year??
No... only seasonal. For all season jack you have to opt other varieties
ಗುರುಗಳ ಕಾರ್ಯಕ್ರಮ ವನ್ನು ಸುಂದರವಾಗಿ ಸೆರೆ ಹಿಡಿದು ಪ್ರಸ್ತುತ ಪಡಿಸಿದ್ದೀರಿ ಧನ್ಯವಾದಗಳು ಚಂದ್ರಣ್ಣ 🙏🙏
🙏🙏👌👌
🙏🙏🙏🙏👏👏👏👏
ಸೂಪರ್ ಆದರೆ.ವೇಷ ಹಾಕುವವರು. ಅಥವಾ ತಂಡದ ಎಲ್ಲರೂ ಚಪ್ಪಲಿ ಹಾಕದೆ. ಹೋದಲ್ಲಿ.. ತಂಡಕ್ಕೆ ಇನ್ನು ಗೌರವ.. ತಾಸೆ ಡೋಲು ಅವರು ಪಂಚೆ ಹಾಕಿದರೆ ಇನ್ನು ಉತ್ತಮ... ಎಂದು ನನ್ನ ಅಭಿಪ್ರಾಯ
🙏 ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಸೆರೆಹಿಡಿದು ನಮಗೆ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಗುರುಗಳ ಶಿಷ್ಯರಾಗಿದ್ದರೂ ಅವರ ಪರಿಚಯವಿರಲಿಲ್ಲ.ನಿಮ್ಮ ಈ ಕಾರ್ಯದಿಂದ ಗುರುಗಳ ಪರಿಚಯ ಆಯಿತು. ಅದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು.
Our Guruji is down to earth, he is not having any discrimination about his students .His purpose of Narayaneeyam class is spreading positive vibe to the universe. I'm Shailaja B.Rai one of the students of Gurujis first batch & till today I'm his student 😊 .If I didn't attend this programme of felicitation of our Guruji I will definitely repent about this holy programme But by the blessings of Guruvayurappa& Our Guruji I witnessed this beautiful memorable Anaavaraba of our Poojya Guruji🙏🙏🙏
🙏🙏🙏
👌🏻👌🏻🙏🏻🙏🏻
ನಾನು ಶ್ರೀಮಹಾಲಿಂಗ ಭಟ್ ಕುರುಮುಡೇಲ್ ಅವರ ವಿದ್ಯಾರ್ಥಿ ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. 4 ವರ್ಷ ಗಳಿಂದ ಅವರು ನಮಗೆ ಅಧ್ಯಾತ್ಮಿಕ ಶಿಕ್ಷಣವನ್ನು ಶುಲ್ಕ ರಹಿತ ವಾಗಿ ಕಲಿಸುತ್ತಾ ಬರುತ್ತಿದ್ದಾರೆ, ಅದರಲ್ಲಿ ಈ ನಾರಾಯಣೀಯಮ್ ಕಾವ್ಯದ ಸುಗಂಧ ಪರಿಮಳ ವು ಕರ್ನಾಟಕದ ತುಂಬಾ ಪಸರಿಸಲಿ ಎಂಬ ಗುರುಗಳ ಕನಸು ನನಸಾಗಲಿ, ಅದಕ್ಕೆ ವಿದ್ಯಾರ್ಥಿಗಳಾದ ನಾವೂ ಕೈಗೂಡಿಸುವ.ಈ ಕಾರ್ಯಕ್ರಮ ದ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿ ಎಲ್ಲರ ಮನೆ ಮನೆಗೂ ತಲಪುವಂತೆ ಮಾಡಿದ ಚಂದ್ರಣ್ಣ ಮತ್ತವರ ಕನ್ನಡಿಯಂತಿರುವ ಪೂರ್ಣ ಅಕ್ಕ ನವರಿಗೂ ಅನಂತಾನಂತ ವಂದನೆಗಳು 🙏🏻
ನಾನೂ ಶ್ರೀ ಮಹಾಲಿಂಗ ಭಟ್ಟರ ವಿದ್ಯಾರ್ಥಿನಿ. ಅವರ ಕ್ಲಾಸಿನಲ್ಲಿ ನಾರಾಯಣೀಯಂ ಕಾವ್ಯವನ್ನು ನಾನು ಅನುಭವಿಸುವುದೇ ಹೊರತಾಗಿ ಕಲಿಯುತ್ತಿರುವುದಲ್ಲ. ಯಾವಾಗ ನಾರಾಯಣೀಯಂ ನ್ನು ಅನನ್ಯ ಶ್ರದ್ಧೆಯಿಂದ ಪಠಿಸತೊಡಗಿದ್ದೆನೋ ಅಂದಿನಿಂದ ನನ್ನ ದೈಹಿಕ ಆರೋಗ್ಯ ಬಹಳಷ್ಟು ಸುಧಾರಣೆಯಾಗತೊಡಗಿತ್ತು. ಈ ಅಮೃತವನ್ನು ಸರ್ವರೂ ಪಾನಮಾಡಿ ನಿಜ ಅರ್ಥದಲ್ಲಿ ಭಾರತೀಯರಾಗಬೇಕು. ಚಂದ್ರಣ್ಣ, ಸುಂದರ ಪ್ರಸ್ತುತಿ. ಅಭಿನಂದನೆಗಳು
ನಮ್ಮ ಸನಾತನ ಧರ್ಮದ ಭಾಗವಾದ ಶ್ಲೋಕಗಳು, ಪಾರಾಯಣಕ್ಕೆ ಯೋಗ್ಯವಾದ ದೇವರ ಸ್ತುತಿ ಇತ್ಯಾದಿ ವಿಷಯಗಳನ್ನು ಆಸಕ್ತಿಯಿಂದ ಛಂದೋಬದ್ಧವಾಗಿ, ಕಲಿಸುವ ಕೆಲವೇ ಕೆಲವು ಗಣ್ಯರಲ್ಲಿ ಬೆಳ್ಳಾರೆಯ ಶ್ರೀ ಮಹಾಲಿಂಗ ಭಟ್ ಗುರೂಜಿ ಇವರ ಹೆಸರು ಮುಂಚೂಣಿಯಲ್ಲಿದೆ. ಸತತವಾಗಿ ನಾಲ್ಕು ವರ್ಷಗಳಿಂದ, ಭಗವದ್ಗೀತಾ, ವಿಷ್ಣಸಹಸ್ರನಾಮ, ಶಿವಾನಂದ ಲಹರಿ, ಸೌಂದರ್ಯ ಲಹರಿ ಹಾಗೂ ನಾರಾಯಣೀಯಂ ಇವುಗಳ ತರಗತಿ ನಿಶುಲ್ಕವಾಗಿ ನಡೆಸುತ್ತಿದ್ದಾರೆ. ಇವರ ಅನೇಕ ಶಿಷ್ಯರು ದೇಶ ವಿದೇಶಗಳಲ್ಲಿ ನೆಲೆಸಿ ಇವರು ನಡೆಸಿಕೊಡುವ ತರಗತಿಗಳ ಪ್ರಯೋಜನವನ್ನು ಪಡೆದಿದ್ದಾರೆ. ನನಗೆ ತಿಳಿದ ಮಟ್ಟಿಗೆ ನಾರಾಯಣೀಯಮ್ ಕಲಿಸುವ ಒಬ್ಬರೇ ಗುರುಗಳು ಶ್ರೀಯುತ ಮಹಾಲಿಂಗ ಭಟ್ ಬೆಳ್ಳಾರೆಯವರು. ಇವರು ಮಾಡುತ್ತಿರುವ ಈ ಒಂದು ಸೇವೆಯನ್ನು ಗುರುತಿಸಿ ಪರಮಪೂಜ್ಯ ರಾಘವೇಶ್ವರ ಮಹಾಸ್ವಾಮೀಜಿ ಇವರು ಮಾಡಿರುವ ಸನ್ಮಾನ ನನಗೆ ಸಂತೋಷ ನೀಡಿದೆ.ದೇವರು ಗುರುಗಳಿಗೆ ಆಯುರಾರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥನೆ
Hare Rama Jai Gurudev
Soooooper
🙏🙏🙏
ಹರೇರಾಮ
Hare Rama
ಮರೆಯಲಾರದ, ಮನಸ್ಸಿಗೆ ತುಂಬಾ ಆನಂದ ಕೊಟ್ಟಂತಹ ಕಾರ್ಯಕ್ರಮ. ಈ ಗುರುಗಳ ಶಿಷ್ಯರಾದ ನಾವೆಲ್ಲ ಭಾಗ್ಯವಂತರು. ನಮ್ಮ ಗುರುಗಳ ಸನ್ಮಾನ ಕಾರ್ಯಕ್ರಮವನ್ನು ಮಾದ್ಯಮದ ಮುಖಾಂತರ ದೇಶ ವಿದೇಶದವರಿಗೆಲ್ಲ ತಲುಪಿಸುವ ಮೂಲಕ ಗುರುಗಳ ಪರಿಚಯ ಎಲ್ಲರಿಗೂ ಆಗುವಂತೆ ಮಾಡಿದೆ ಚಂದ್ರಣ್ಣನವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏. ಕಾರ್ಯಕ್ರಮದ ವಿಡಿಯೋ ತುಂಬಾ ಸುಂದರವಾಗಿ ಮೂಡಿ ಬಂದಿದೆ.
ನಿಜವಾಗಿಯೂ ನಾವೆಲ್ಲಾ ಶಿಷ್ಯಾವೃಂದದವರು ಪುಣ್ಯವಂತರು 🙏🏻 ಧನ್ಯೋಸ್ಮಿ 🙇🏻♀️
🙏🙏🙏👍👍👍
ತುಂಬಾ ಉತ್ತಮ ಕಾರ್ಯಕ್ರಮ ಚೆನ್ನಾಗಿ ತಿಳಿಸಿ ದಿರಿ
ಹರೇರಾಮ, ಬಹಳ ಒಳ್ಳೆಯ ಕಾರ್ಯಕ್ರಮ. ಇಂತಹ ಗುರುಗಳಿದ್ದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮುಂದಿನ ಪೀಳಿಗೆಗೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಾಯಿಯೊಬ್ಬಳು ಕಲಿತರೆ ಮನೆಯೊಂದು ಕಲಿತಂತೆ.
ಸುಶ್ರಾವ್ಯ ಪಠಣ 👌
ಈ ಕಾರ್ಯಕ್ರಮ ಅವಿಸ್ಮರಣೀಯವಾಗಿದೆ.ಇದನ್ನು ಮಾಧ್ಯಮದ ಮೂಲಕ ಸಮಾಜಕ್ಕೆ ತಿಳಿಯಪಡಿಸಿದ ಚಂದ್ರಣ್ಣ ನವರಿಗೆ ಧನ್ಯವಾದಗಳು
Sir nim mobile number send madi
9495051207
Sar evara phon nabar kodi
ವಿಡಿಯೋದಲ್ಲಿ ಇದೆ , ಸಾರ್...
ಬೇರೆಯವರಿಗೆ ಉತ್ತರಿಸಿದ ಲ್ಲಿಯೂ ಇದೆ.ನೋಡಿ
,👍👍👏👏
👍🏻👍🏻👍🏻👏👏👏
👏👏
ಸವಿತಕ್ಕೋ ಕಿಟ್ಟ ಚಾಮಿಯ ಪದ್ಯ ಲಾಯ್ಕಾಯಿದು.ಚಾಮಿಯ ಕುರಿತ ಪದ್ಯಲ್ಲಿ ಎಲ್ಲಾ ವಿಚಾರಂಗಳೂ ಬಂದು ಇನ್ನೂ ಇನ್ನೂ ಕೇಳುವಾಂಗೆ ಇದ್ದು. ಯಾವಾಗಲೂ ನಿಂಗಳ ಬರವಣಿಗೆ ಮುಂದುವರಿಯಲಿ ದೇವರು ನಿಂಗೊಗೆ ಸಕಲವನ್ನೂ ಅನುಗ್ರಹಿಸಲಿ
Atthige your composition is amazing
ಸೂಪರ್! ಒಳ್ಳೆಯ ಹಾಡಿಗೆ ಅತ್ಯುತ್ತಮ ದೃಶ್ಯ ಸಂಯೋಜನೆ ಹೃದಯ ಸ್ಪಂದಿಸಿತು, ಹಾಡು ಸಂಗೀತ ಇಲ್ಲದೆಯೇ ಸೆಳೆಯುತ್ತದೆ, ಸಾಹಿತ್ಯ ಅರ್ಥಪೂರ್ಣ, ಅಭಿನಂದನೆಗಳು 🥰🌹❤
ಲಾಯಖ ಇದ್ದು.ರಚನೆಯೂ ಗಾಯನವೂ ಇಷ್ಟ ಆತು
👌🏻👌🏻💐💐🙏🏻🙏🏻
Simply out if this world - both the poem and the singing! Thanks a million!
🙏🙏🙏
👍🏻👍🏻💐💐
❤
Namadu Nagamangala dayavittu medicine tilisikodi
Contact : +91 94802 79415
Dayavittu Number Kodi Namm Hasugalige jasti agide e kahile. atava medicine name bangalore nalli elli sigutte tilisi kodi
+91 94802 79415
Contact : +91 94802 79415
@@chandrashekharyethadka2143 thank you Sir
🎉
👌👌✌️🔥
👍👍
👌
ಪೇಟೆಯಲ್ಲಿ ಇರುವವರಿಗೆ ವಿಶೇಷ ತುಂಬಾ ಚೆನ್ನಾಗಿದೆ, ಶುಭಾಶಯಗಳು
ಇದೊಂದು ಹೊಸ ಪ್ರಯತ್ನ ಹಾಗೂ ಹೊಸ ಪ್ರಯೋಗ ಎಂದರೂ ಅಡ್ಡಿಯಿಲ್ಲ, ಚಂದ್ರಶೇಖರ ಏತಡ್ಕ ಅವರ ಯಶಸ್ವಿ ಚಿಂತನೆ ಅಭಿನಂದನೆಗಳು 🥰👍👌🌹
ಆಟ, ಪಾಠ, ಭಕ್ತಿ 🙏🙏🙏🙏🙏
👍
ವಿನೂತನ ಪ್ರಯೋಗ.ಯಶಸ್ವಿಯಾಗಲಿ
ಒಳ್ಳೆ ವೀಡಿಯೋ 👍
ಒಳ್ಳೆ ವೀಡಿಯೋ 👍