GBN7 News
GBN7 News
  • Видео 2 050
  • Просмотров 6 689 091
ಹುಡುಗಿಯರೇ ಹುಷಾರ್ ..!!!! ನಿಮ್ಮನ್ನ ಬೆತ್ತಲಾಗಿಸಿ ಹಣಕ್ಕೆ ಬೇಡಿಕೆ ಇಡುತ್ತೆ ಈ ಖತರ್ನಾಕ್ ಗ್ಯಾಂಗ್…!!!!
ಮುಂಬೈ ಕ್ರೈಂ ಬ್ರ್ಯಾಂಚ್, ಐಬಿ ಅಂತಾ ಹೆಸರು ಹೇಳಿಕೊಂಡು ಕರೆ ಮಾಡುವ ಖದೀಮರು.
ನೀವು ಕ್ರೈಮ್ ನಲ್ಲಿ ಭಾಗಿಯಾಗಿದೀರಿ ಅಂತಾ ಹೆದರಿಸುವ ಖದೀಮರು.
ವಿಡಿಯೋ ಕಾಲ್ ಮೂಲಕ ಮಾಹಿತಿ ಕೇಳ್ತಾರೆ.
ಬಳಿಕವ ನಿಮ್ಮ ಇಡೀ ಬಾಡಿ ತಪಾಸಣೆ ಮಾಡಬೇಕು ಅಂತಾ ಬೆತ್ತಲೆಗೊಳಿಸುತ್ತಾರೆ.
ಇದನ್ನೇ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ.
ಖದೀಮರು ಕತರ್ನಾಕ್ ಐಡಿಯಾಗೆ ಬೆಚ್ಚಿ ಬಿದ್ದ ಬೆಳಗಾವಿ ಪೊಲೀಸರು.
ಪೊಲೀಸರು, ಕ್ರೈಂ ಬ್ರ್ಯಾಂಚ್ ಅಂತಾ ಪೋನ್ ಮಾಡುವವರಿಗೆ ಸ್ಪಂದಿಸದಂತೆ ಪೊಲೀಸ್ ಕಮಿಷನರ್ ಮನವಿ.
Просмотров: 46

Видео

ಶೌಚಾಲಯದ ವಿಚಾರಕ್ಕೆ ದಾಯಾದಿಗಳ ಮಧ್ಯೆ ಕಲಹ ಹಲ್ಲೆಗೊಳಗಾದವರ ದೂರು ದಾಖಲಿಸಿಕೊಳ್ಳಲು ಪೊಲೀಸರ ನಕಾರ
Просмотров 4514 дней назад
ಶೌಚಾಲಯದ ವಿಚಾರಕ್ಕೆ ದಾಯಾದಿಗಳ ಮಧ್ಯೆ ಕಲಹ ಹಲ್ಲೆಗೊಳಗಾದವರ ದೂರು ದಾಖಲಿಸಿಕೊಳ್ಳಲು ಪೊಲೀಸರ ನಕಾರ
ಇವನ್ಯಾರೋ ಗೋಕಾಕ ಹೊಸ ಎಂ ಎಲ್ ಎ ?? ಪೊಲೀಸರನ್ನ ಎತ್ತಂಗಡಿ ಮಾಡಾಕ್ ಹೋಗಿ ತಾನೇ ಅಂದರ್..
Просмотров 11714 дней назад
ಇವನ್ಯಾರೋ ಗೋಕಾಕ ಹೊಸ ಎಂ ಎಲ್ ಎ ?? ಪೊಲೀಸರನ್ನ ಎತ್ತಂಗಡಿ ಮಾಡಾಕ್ ಹೋಗಿ ತಾನೇ ಅಂದರ್..
ನಿಪ್ಪಾಣಿ ತಾಲೂಕಿನ ಒಂದೇ ಗ್ರಾಮ ಪಂಚಾಯಿತಿ ಕಟ್ಟಡ; ಎರಡು ಬಾರಿ ಉದ್ಘಾಟನೆ
Просмотров 821 день назад
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು ಒಂದೇ ಸಮಯದಲ್ಲಿ ಎರಡು ಬಾರಿ ಉದ್ಘಾಟನೆ ಮಾಡಲಾಗಿದೆ. ಮೊದಲ ಬಾರಿ, ನಾಲ್ಕು ದಿನಗಳ ಹಿಂದೆ, ಸ್ಥಳೀಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಉದ್ಘಾಟನೆ ಮಾಡಿದ್ದರು. ಈ ಸಂದರ್ಭ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು, ಇದರಿಂದ ದೊಡ್ಡ ಹೈಡ್ರಾಮ ಉಂಟಾಯಿತು. ನಂತರ, ಪ್ರಕ್ರಿಯೆಯನ್ನು ಮುಗಿಸಿ, ಶಶಿಕಲಾ ಜೊಲ್ಲೆ ಅವರು ಉದ್ಘಾಟನೆ ಮಾಡಿದರು. ಇಂದು, ಮತ್ತೊಮ್ಮೆ, ಈ ಗ್ರಾಮ ಪಂಚಾಯಿತಿ ಕಟ್ಟ...
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ: ಹದಗೆಟ್ಟ ರಸ್ತೆ ಪರಿಶೀಲಿಸಿ, ದುರಸ್ತಿಗೆ ಆದೇಶಿಸಿದ ಡಿಸಿ ಟೀಮ್
Просмотров 2221 день назад
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ: ಹದಗೆಟ್ಟ ರಸ್ತೆ ಪರಿಶೀಲಿಸಿ, ದುರಸ್ತಿಗೆ ಆದೇಶಿಸಿದ ಡಿಸಿ ಟೀಮ್ ಬೆಳಗಾವಿ : ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸರ್ಕಲ್ ನಿಂದ ಗ್ರಾಮೀಣ ಕ್ಷೇತ್ರದ ಕುದ್ರೆಮನಿ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ರಸ್ತೆ ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶನಿವಾರ ರಾತ್ರಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲ...
ಅಕಾಸ್ಮಾತ ಸಿಡಿ ಶಿವುನಂಥವರು ಸಿಎಂ ಆದ್ರೆ ರಾಜ್ಯ ಅದೋಗತಿಗೆ ಹೋಗುತ್ತೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ
Просмотров 1721 день назад
ಅಕಾಸ್ಮಾತ ಸಿಡಿ ಶಿವುನಂಥವರು ಸಿಎಂ ಆದ್ರೆ ರಾಜ್ಯ ಅದೋಗತಿಗೆ ಹೋಗುತ್ತೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ: ಸಿದ್ದರಾಮಯ್ಯ‌ ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ , ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. "ಸಿದ್ದರಾಮಯ್ಯ‌ ನುರಿತ ರಾಜಕಾರಣಿ," ಎಂದು ಹೇಳಿದ ಜಾರಕಿಹೊಳಿ, 2011 ರಲ್ಲಿ ಯಡಿಯೂರಪ್ಪನವರ ಸ್ಥಿತಿಯ ವೇಳೆ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿ ಏನು ಮಾತಾಡಿದ್ರು ಎಂಬುದನ್ನು ಅವರು...
ಇದು ರಾಜಕೀಯ ಪಿತೂರಿ ಅಜೆಂಡಾ; ಸಿಎಂ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
Просмотров 521 день назад
ಇದು ರಾಜಕೀಯ ಪಿತೂರಿ ಅಜೆಂಡಾ; ಸಿಎಂ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಇದು ರಾಜಕೀಯ ಪಿತೂರಿ ಅಜೆಂಡಾ, ಸಿದ್ದರಾಮಯ್ಯ ಸರ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ: ಹೆಬ್ಬಾಳ್ಕರ್‌ ಅವರ ಪ್ರಕಾರ, ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಮತ್ತು ತನಿಖೆಯ ಫಲಿತಾಂಶ ಹೊರಬರುವ ಮುನ್ನವೇ ಈ ವಿಚಾರವನ್ನು ರಾಜಕೀಯ ಉದ್ದೇಶಕ್ಕೆ ಬಳಸಲಾಗುತ...
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ಗೋಕಾಕ ನಗರದಲ್ಲಿ ವೈದ್ಯರು ಪ್ರತಿಭಟನೆ
Просмотров 4421 день назад
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ಗೋಕಾಕ ನಗರದಲ್ಲಿ ವೈದ್ಯರು ಪ್ರತಿಭಟನೆ
ನೇಸರಗಿಯಲ್ಲಿ ಭಾರಿ ಮಳೆ, ಅಂಗಡಿ ಮುಗ್ಗಟ್ಟು ಹೊಕ್ಕ ನೀರು ಜನಜೀವನ ಅಸ್ತವ್ಯಸ್ತ
Просмотров 8721 день назад
ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಅಂಗಡಿ ಮುಗ್ಗಟ್ಟುಗಳಿಗೆ ನೀರು ಹೊಕ್ಕು ಅಪಾರ ಹಾನಿಯಾಗಿದೆ. ಒಮ್ಮೆಲೇ ಸುರಿದ ಭಾರಿ ಮಳೆಗೆ ರಸ್ತೆಗಳು ನೀರಿನ ಹೊಂಡಗಳತಾಗಿ ರಸ್ತೆಗಳ ಪಕ್ಕ ಇರುವ ಮನೆಗಳು, ಅಂಗಡಿಗಳ ಒಳಗೆ ನೀರು ತುಂಬಿ ಹೊರಗೆ ಹಾಕುತ್ತ ಗ್ರಾ ಪಂ ಅಧಿಕಾರಿಗಳ ವಿರುದ್ದ ಹರಿ ಹಾಯ್ದರು. ಬಸ್ ನಿಲ್ದಾಣ, ಪೇಟೆ ರಸ್ತೆ, ದೇಶನೂರ ರಸ್ತೆ, ಗೋಕಾಕ ರಸ್ತೆ, ದೇವರಕೊಂಡ ಅಜ್ಜಾನ ಗುಡಿ ರಸ್ತೆ, ಸುತಗಟ್ಟಿ ಹೊಲಕ್ಕೆ ಹೋಗುವ ರಸ್ತೆ ಗ್ರಾಮದ ಎಲ್ಲ ಕಡೆ ಮ...
ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಸ್ಥಗಿತ
Просмотров 2721 день назад
ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಕೊಲೆಯನ್ನು ಖಂಡಿಸಿ, ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ (ಹೊರ ರೋಗಿಗಳ ವಿಭಾಗ) ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವೈದ್ಯರು ಬೆಳಗಿನ 6 ಗಂಟೆಯಿಂದ ಭಾನುವಾರ ಬೆಳಗಿನ 6 ಗಂಟೆಯವರೆಗೆ ಸೇವೆ ಸ್ಥಗಿತಗೊಳಿಸಲಿದ್ದಾರೆ. ಆಸ್ಪತ್ರೆಗಳ ಸಿಬ್ಬಂದಿ ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ, ಭಿತ್ತಿಪತ್ರಗಳನ್ನು ಅಂಟಿಸಿದ್ದು, ಜನತೆ ಹೊರ ರೋಗಿಗಳ ಪರೀಕ್ಷೆಗಾಗಿ ಆಗಮಿಸದ...
ಮಲಪ್ರಭೆಯ ಪ್ರತಾಪಕ್ಕೆ ಈರುಳ್ಳಿ, ಜೋಳ,ಇತರ ಪ್ರಮುಖ ಬೆಳೆಗಳು ನಾಶ
Просмотров 38Месяц назад
ಮಲಪ್ರಭೆಯ ಪ್ರತಾಪಕ್ಕೆ ಈರುಳ್ಳಿ, ಜೋಳ,ಇತರ ಪ್ರಮು ಬೆಳೆಗಳು ನಾಶ ಮಲಪ್ರಭಾ ನದಿಯ ಪ್ರಭಾವಕ್ಕೆ ಮುತ್ತಿಕೊಂಡು, ಬೆಳಗಾವಿ ಜಿಲ್ಲೆಯಲ್ಲಿ ರೈತರು ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನದಿಯ ಪ್ರವಾಹದಿಂದಾಗಿ ಈರುಳ್ಳಿ, ಜೋಳ, ಮತ್ತು ಇತರ ಪ್ರಮು ಬೆಳೆಗಳು ನಾಶವಾಗಿದೆ. ನದಿ ತನ್ನ ಓಡನ್ನು ಬಿಟ್ಟು ಸುಮಾರು 2 ಕಿಮೀ ವ್ಯಾಪ್ತಿಯಲ್ಲಿ ಹರಿಯುತ್ತಿದ್ದರಿಂದ, ರಾಮದುರ್ಗ ತಾಲೂಕಿನ ಸುರೇಬಾನ ಮತ್ತು ಅವರಾದಿ ಗ್ರಾಮದ ರೈತರು ತಮ್ಮ ಬೆಳೆ ಹಾನಿಯ ದೃಷ್ಯವನ್...
ರಾಮದುರ್ಗ ತಾಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ಮಳೆಗೆ ಮನೆ ಉರುಳಿ ಬಿದ್ದು ಅವಘಡ
Просмотров 29Месяц назад
ರಾಮದುರ್ಗ ತಾಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ಮಳೆಗೆ ಮನೆ ಉರುಳಿ ಬಿದ್ದು ಅವಘಡ
ಗೋಕಾಕ್ ನಗರದ ಹಳೆ ದನದ ಪೇಟೆ ಹಾಗೂ ಲೋಳಸೂರ್ ಸೇತುವೆ ಮೇಲೆ ನೀರಿನ ಪ್ರಮಾಣಲ್ಲಿ ಇಳಿಕೆ August 2, Time 7:30 am
Просмотров 157Месяц назад
ಗೋಕಾಕ್ ನಗರದ ಹಳೆ ದನದ ಪೇಟೆ ಹಾಗೂ ಲೋಳಸೂರ್ ಸೇತುವೆ ಮೇಲೆ ನೀರಿನ ಪ್ರಮಾಣಲ್ಲಿ ಇಳಿಕೆ August 2, Time 7:30 am ಬೆಳಗಾವಿ: ಮಲಪ್ರಭಾ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಆರಂಭವಾಗಿದ್ದು, ರಾಯಚೂರು ತಾಲೂಕಿನ ಸುರೇಬಾನ್ ಬೆನ್ನೂರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ನಾವುಕನಾಲಾ ತೀರ್ಥ ಜಲಾಶಯದಿಂದ 14 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿರುವುದರಿಂದ, ಮಲಪ್ರಭಾ ನದಿ ತಟದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಪ್ರವಾಹದಿಂದಾಗಿ ಚಿಕ್ಕತಡಸಿ, ಹಿರೇ ತಡಸಿ, ಬೆನ್ನೂರ ಗ...
ವಾಲ್ಮೀಕಿ, ಮುಡಾ ಹಗರಣ ಖಂಡಿಸಿ ಬಿಜೆಪಿ ಪಾದಯಾತ್ರೆ ವಿಚಾರ;ರಮೇಶ್ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್
Просмотров 36Месяц назад
ವಾಲ್ಮೀಕಿ, ಮುಡಾ ಹಗರಣ ಖಂಡಿಸಿ ಬಿಜೆಪಿ ಪಾದಯಾತ್ರೆ ವಿಚಾರ; ರಮೇಶ್ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್
ಗೋಕಾಕ ಕಾಳಜಿ ಕೇಂದ್ರಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ; ಸಂತ್ರಸ್ಥರ ಪರಿಸ್ಥಿತಿ ಅವಲೋಕನ
Просмотров 54Месяц назад
ಗೋಕಾಕ ಕಾಳಜಿ ಕೇಂದ್ರಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ; ಸಂತ್ರಸ್ಥರ ಪರಿಸ್ಥಿತಿ ಅವಲೋಕನ
ಮಹಾನಾಯಕನಿಗೆ “ಸಿಡಿ ಶಿವು” ಎಂದು ಮರುನಾಮಕರಣ ಮಾಡಿದ ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ
Просмотров 61Месяц назад
ಮಹಾನಾಯಕನಿಗೆ “ಸಿಡಿ ಶಿವು” ಎಂದು ಮರುನಾಮಕರಣ ಮಾಡಿದ ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ
ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಬೆಂಬಿಡದೆ ಕಾಡುತ್ತಿದೆ ಮಳೆ; ದರೆಗುರಳಿದ ಬಂಗಲೆ ಸುತ್ತಮುತ್ತಲಿನ ಹಳೆಯ ಮರಗಳು
Просмотров 84Месяц назад
ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಬೆಂಬಿಡದೆ ಕಾಡುತ್ತಿದೆ ಮಳೆ; ದರೆಗುರಳಿದ ಬಂಗಲೆ ಸುತ್ತಮುತ್ತಲಿನ ಹಳೆಯ ಮರಗಳು
ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿರೋ ಕೃಷ್ಣಾ ಒಳಹರಿವು; ದಿನಬಳಕೆ ವಸ್ತುಗಳೊಂದಿಗೆ ಊರನ್ನು ಬಿಡುತ್ತಿರುವ ಜನರು
Просмотров 60Месяц назад
ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿರೋ ಕೃಷ್ಣಾ ಒಳಹರಿವು; ದಿನಬಳಕೆ ವಸ್ತುಗಳೊಂದಿಗೆ ಊರನ್ನು ಬಿಡುತ್ತಿರುವ ಜನರು
ಗೋಕಾಕ್ ಕಾಳಜಿ ಕೇಂದ್ರದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಾಲೂಕಾಧಿಕಾರಿಗಳು ಹಾಗೂ ಗೋಕಾಕ ಶಾಸಕರ ಆಪ್ತ ಸನದಿ
Просмотров 83Месяц назад
ಗೋಕಾಕ್ ಕಾಳಜಿ ಕೇಂದ್ರದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಾಲೂಕಾಧಿಕಾರಿಗಳು ಹಾಗೂ ಗೋಕಾಕ ಶಾಸಕರ ಆಪ್ತ ಸನದಿ
ಗೋಕಾಕದಲ್ಲಿ ವಾಣಿಜ್ಯ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ
Просмотров 60Месяц назад
ಗೋಕಾಕದಲ್ಲಿ ವಾಣಿಜ್ಯ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ
ಹಿಡಕಲ್ ಜಲಾಶಯದ ರಂಗಿನಾಟ ಕಣ್ತುಂಬಿಕೊಳ್ಳಿ...
Просмотров 88Месяц назад
ಹಿಡಕಲ್ ಜಲಾಶಯದ ರಂಗಿನಾಟ ಕಣ್ತುಂಬಿಕೊಳ್ಳಿ...
ತುಂಬಿ ಹರಿಯುವ ಹಳ್ಳ ದಾಟಲು ದುಸ್ಸಾಸಹ ಮಾಡುತ್ತಿರುವ ಬೈಕ್ ಸವಾರರು
Просмотров 139Месяц назад
ತುಂಬಿ ಹರಿಯುವ ಹಳ್ಳ ದಾಟಲು ದುಸ್ಸಾಸಹ ಮಾಡುತ್ತಿರುವ ಬೈಕ್ ಸವಾರರು
ಘಟಪ್ರಭಾ ನದಿ ತೀರಗಳಿಗೆ ಹಾಗೂ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಿಗೆ ಡಿಸಿ ಎಸ್ಪಿ ಸಿಇಒ ಭೇಟಿ
Просмотров 77Месяц назад
ಘಟಪ್ರಭಾ ನದಿ ತೀರಗಳಿಗೆ ಹಾಗೂ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಿಗೆ ಡಿಸಿ ಎಸ್ಪಿ ಸಿಇಒ ಭೇಟಿ
ದಾಯಾದಿಗಳ ಕಲಹ: ಪರಸ್ಪರರ ಕೊಲೆಯಲ್ಲಿ ಅಂತ್ಯ; ಪರಸ್ಪರ ಹೊಡೆದುಕೊಂಡು ಅಣ್ಣ-ತಮ್ಮಂದಿರ ಸಾವು
Просмотров 79Месяц назад
ದಾಯಾದಿಗಳ ಕಲಹ: ಪರಸ್ಪರರ ಕೊಲೆಯಲ್ಲಿ ಅಂತ್ಯ; ಪರಸ್ಪರ ಹೊಡೆದುಕೊಂಡು ಅಣ್ಣ-ತಮ್ಮಂದಿರ ಸಾವು
ಟ್ರಾಫಿಕ್ ನಿಯಮ ಉಲ್ಲಂಘನೆ: ಬೈಕ್ ಸೀಜ್ ಮಾಡಿ ಶಾಕ್ ನೀಡಿದ ಗೋಕಾಕ್ ಪೊಲೀಸರು
Просмотров 68Месяц назад
ಟ್ರಾಫಿಕ್ ನಿಯಮ ಉಲ್ಲಂಘನೆ: ಬೈಕ್ ಸೀಜ್ ಮಾಡಿ ಶಾಕ್ ನೀಡಿದ ಗೋಕಾಕ್ ಪೊಲೀಸರು
ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್
Просмотров 144Месяц назад
ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್
ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯಾದ್ಯಂತ 5 ಸಾವಿರ ಮಾಂಟೆಸ್ಸರಿಗಳ ಆರಂಭ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Просмотров 18Месяц назад
ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯಾದ್ಯಂತ 5 ಸಾವಿರ ಮಾಂಟೆಸ್ಸರಿಗಳ ಆರಂಭ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ನ್ಯಾಯ ಕೇಳಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಾಲಿಗೆ ಬಿದ್ದ ರೈತ
Просмотров 89Месяц назад
ನ್ಯಾಯ ಕೇಳಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಾಲಿಗೆ ಬಿದ್ದ ರೈತ
ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನೇಕಾರನ ಮನೆ ಕುಸಿತ
Просмотров 25Месяц назад
ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನೇಕಾರನ ಮನೆ ಕುಸಿತ
ಮಳೆಗೆ ಸೊರಗುತ್ತಿದೆ ಬೆಳಗಾವಿಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ
Просмотров 14Месяц назад
ಮಳೆಗೆ ಸೊರಗುತ್ತಿದೆ ಬೆಳಗಾವಿಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ