Santhosh Kumar S
Santhosh Kumar S
  • Видео 20
  • Просмотров 8 430
ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ ಎಲ್ ಎಲ್ ಬಿ. ದಯಮಾಡಿ ಬೆಂಬಲಿಸಿ 🙏. #Rajyavokkaligarasangha
ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ ಎಲ್ ಎಲ್ ಬಿ. ದಯಮಾಡಿ ಬೆಂಬಲಿಸಿ 🙏. #Rajyavokkaligarasangha
Просмотров: 64

Видео

ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ ಎಲ್ ಎಲ್ ಬಿ. ದಯಮಾಡಿ ಬೆಂಬಲಿಸಿ 🙏. #Rajyavokkaligarasangha
Просмотров 402 года назад
ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ ಎಲ್ ಎಲ್ ಬಿ. ದಯಮಾಡಿ ಬೆಂಬಲಿಸಿ 🙏. #Rajyavokkaligarasangha
ಅಂದಿನ ಕಾಲದ ಹಾಗೂ ಇಂದಿನ ಕಾಲದ ನಿರ್ದೇಶಕರ ಕಾರ್ಯವೈಖರಿ ಬಗ್ಗೆ ವಿವರಿಸಿದ ಸಮುದಾಯದ ಹಿರಿಯರು. #RVS
Просмотров 1382 года назад
ಅಂದಿನ ಕಾಲದ ಹಾಗೂ ಇಂದಿನ ಕಾಲದ ನಿರ್ದೇಶಕರ ಕಾರ್ಯವೈಖರಿ ಬಗ್ಗೆ ವಿವರಿಸಿದ ಸಮುದಾಯದ ಹಿರಿಯರು. #RVS
ಸಂಘದ ಅಧೋಗತಿಗೆ ಕಾರಣ ಯಾರು? #Rajyavokkaligarasanghaelection2021
Просмотров 2492 года назад
#ಬೆಂಗಳೂರು ದಕ್ಷಿಣ ತಾಲೂಕಿನ #ತಲಘಟ್ಟಪುರ ವ್ಯಾಪ್ತಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಲಾಯಿತು. ಹಲವಾರು ಹಿರಿಯರು ಈ ಬಾರಿ ಬಹಳಷ್ಟು ಹೊಸಬರನ್ನು ಆಯ್ಕೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿರುತ್ತಾರೆ.
ಒಕ್ಕಲಿಗರ ಧ್ವನಿಯಾಗಿದ್ದ ಒಕ್ಕಲಿಗರ ಪತ್ರಿಕೆಯನ್ನೆ ಮುಚ್ಚಿದ ಮಹನಿಯರು -ಪ್ರೊ. ಪಾಂಡುಕುಮಾರ್ ಬೇಸರ ವ್ಯಕ್ತಪಡಿಸಿದ ಪರಿ
Просмотров 3202 года назад
#rajyavokkaligarasanghaelection2021 #santhoshforrvs ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ, ಎಲ್ ಎಲ್ ಬಿ
ನಿಗಮ ಸ್ಥಾಪನೆಯಲ್ಲಿ ಸಂಘದ ಪಾತ್ರವೇನು ?? #rajyavokkaligarasanghaelection2021
Просмотров 1212 года назад
#ಬೆಂಗಳೂರಿನ #ಹೊಸಕೆರೆಹಳ್ಳಿಯ #PES ಕಾಲೇಜು ಬಳಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಸಂಧರ್ಭ.
ಗೆದ್ದು ಹೋದಂತಹ ಹಾಗೂ ಸೋತು ಹೋದಂತಹ ಅಭ್ಯರ್ಥಿಗಳು ಕಳೆದ 8 ವರ್ಷಗಳಿಂದ ನಿಮ್ಮ ಸಂಪರ್ಕಕ್ಕೆ ಬಂದಿದ್ದಾರ?
Просмотров 1652 года назад
ಕ್ರಮ ಸಂಖ್ಯೆ:-125. ಸಂತೋಷ್ ಕುಮಾರ್ ಎಸ್, ಎಂಬಿಎ ಎಲ್ ಎಲ್ ಬಿ. ದಯಮಾಡಿ ಬೆಂಬಲಿಸಿ. 🙏 ಇಂದು #ಬೆಂಗಳೂರಿನ #ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ #ರಾಮಮೂರ್ತಿನಗರ, #ಬಿ. ಚನ್ನಸಂದ್ರ ಭಾಗದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರ ನಡೆಸಲಾಯಿತು. ಇದೆ ಸಂದರ್ಭದಲ್ಲಿ ಶ್ರೀ ಮುನೇಶ್ವರ ಒಕ್ಕಲಿಗರ ಸಂಘ, ಬಿ. ಚನ್ನಸಂದ್ರದಲ್ಲಿ ಏರ್ಪಡಿಸಿದ್ದ ಅಭ್ಯರ್ಥಿಗಳ ಸಮನ್ವಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಪ್ರಯುಕ್ತ ಅಭ್ಯರ್ಥಿಗಳ ಸಮನ್ವಯ ಸಭೆ.
Просмотров 2272 года назад
#ಬನ್ನೇರುಘಟ್ಟ, #ಜಿಗಣಿ, #ಆನೇಕಲ್, #ಹಾರಗದ್ದೆ ಭಾಗದಲ್ಲಿ ಒಕ್ಕಲಿಗರ ಸಂಘದ ಚುನಾವಣೆ ಪ್ರಯುಕ್ತ ಅಭ್ಯರ್ಥಿಗಳ ಸಮನ್ವಯ ಸಭೆಯಲ್ಲಿ ಪಾಲ್ಗೊಂಡ ಸಂಧರ್ಭ.
ಸಜ್ಜೆಪಾಳ್ಯದ ಕೂಗು ಚುನಾವಣೆ ಬಂದಾಗ ಮಾತ್ರ.
Просмотров 2132 года назад
ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಶ್ರೀ ಸಂತೋಷ್ ಕುಮಾರ್ ಎಸ್ ರವರು ಮಾತನಾಡಿದ ಕ್ಷಣ.
ಒಕ್ಕಲಿಗರ ಸಂಘದ ಬಗ್ಗೆ ಮಹಿಳಾ ಮತದಾರರ ಅಭಿಪ್ರಾಯ.
Просмотров 2752 года назад
#ಬೆಂಗಳೂರಿನ #ಶ್ರೀನಗರದ ಸಮುದಾಯದ ಮಹಿಳಾ ಮತದಾರರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಕೋರಲಾಯಿತು. ಇದೆ ಸಂದರ್ಭದಲ್ಲಿ ಕೆಲ ಮಹಿಳೆಯರು ಮಾತನಾಡಿ ಸಂಘದಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಮಾಹಿತಿ ಇಲ್ಲ, ಇದುವರೆಗೂ ಯಾವುದೇ ನಿರ್ದೆಶಕರು ಇದರ ಬಗ್ಗೆ ತಿಳಿಸಿರುವುದಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಒಕ್ಕಲಿಗರ ಸಂಘದ ಬಗೆಗಿನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಮುದಾಯದ ಮುಖಂಡರು.
Просмотров 4332 года назад
#ಬೆಂಗಳೂರಿನ #ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ #ಇಟ್ಟುಮಡು ಹಾಗೂ #ಹೊಸಕೆರೆಹಳ್ಳಿ ಭಾಗದ ಸ್ಥಳೀಯ ಸಮುದಾಯದ ಮುಖಂಡರು ಒಕ್ಕಲಿಗರ ಸಂಘದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದಾಯ ಸಂಘ ಹಾಗೂ ಸಂಘದ ನೌಕರರ ಜೊತೆ ಸತತ 3 ವರ್ಷಗಳಿದಿಂದ ಸಂಪರ್ಕದಲ್ಲಿ ಇರವ ಏಕೈಕ ಅಭ್ಯರ್ಥಿ ಸಂತೋಷ್ ಕುಮಾರ್ ಎಸ್.
Просмотров 2162 года назад
ನೆಲಮಂಗಲದ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಯುವ ಅಭ್ಯರ್ಥಿ ಶ್ರೀ ಸಂತೋಷ್ ಕುಮಾರ್ ಎಸ್ ರವರು ಮಾತನಾಡಿದರು.
ರಾಜ್ಯ ಒಕ್ಕಲಿಗರ ಸಂಘದ ನೌಕರರ ನೋವು ಕೇಳುವವರು ಯಾರು ? #RVS #SANTHOSHFORRVS
Просмотров 4072 года назад
ಸಂಘದ ನೌಕರರು ತಮ್ಮ ಕೆಲಸದ ಜೊತೆಗೆ ಆಟೋ ರಿಕ್ಷಾ ಓಡಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ದಯವಿಟ್ಟು ಈ ಬಾರಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯೋಚಿಸಿ ಕ್ರಿಯಾಶೀಲ ಯುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಇಂತಿ, ಸಂತೋಷ್ ಕುಮಾರ್ ಎಸ್. ನಿರ್ದೇಶಕ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ, ರಾಜ್ಯ ಒಕ್ಕಲಿಗರ ಸಂಘ.
ದಾನವಾಗಿ ಪಡೆದ ಇನ್ನೂ ಒಂದು ಆಸ್ತಿ ಕಳೆದು ಕೊಳ್ಳುವ ಭೀತಿಯಲ್ಲಿ ರಾಜ್ಯ ಒಕ್ಕಲಿಗರ ಸಂಘ. #RVS, #HOSUR, #THALI
Просмотров 9072 года назад
ರಾಜ್ಯ ಒಕ್ಕಲಿಗರ ಸಂಘದ ಕೆಲ ಮಾಜಿ ನಿರ್ದೇಶಕರು ಮಾಡಿದ ಅವ್ಯವಹಾರಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ ಸಮುದಾಯದ ಯೂತ್ ಐಕಾನ್ ಶ್ರೀ ಸಂತೋಷ್ ಕುಮಾರ್ ಎಸ್. #Santhoshforrvs #Rvs #rajyavokkaligarasangha
ಶ್ರೀ Santhosh Kumar S ರವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು. #santhoshforrvs. #RVS
Просмотров 1802 года назад
ದಿನಾಂಕ: 12/12/2021 ರಂದು ನಡೆಯುತ್ತಿರುವ ನಮ್ಮ #ರಾಜ್ಯ_ಒಕ್ಕಲಿಗರ_ಸಂಘದ_ಚುನಾವಣೆಯಲ್ಲಿ ಬೆಂಗಳೂರು ವಿಭಾಗದಿಂದ #ನಿರ್ದೇಶಕ' ಸ್ಥಾನಕ್ಕೆ ಸ್ಪರ್ದಿಸುತ್ತಿರುವ ಕ್ರಿಯಾಶೀಲ ಯುವ ನಾಯಕರು ಆದಂತ ಶ್ರೀ Santhosh Kumar S ರವರು ಇಂದು ಸಮುದಾಯದ ಬಂಧುಗಳೊಂದಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.ಹಾಗೂ ಮಾಧ್ಯಮದವರೊಡನೆ ಸಂಘದ ಚುನಾವಣೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗರ ಸಂಘದ, ಸದಸ್ಯತ್ವ ಕಾರ್ಡ್ ಬಗೆಗಿನ ಮಾಹಿತಿ.
Просмотров 1,4 тыс.2 года назад
ರಾಜ್ಯ ಒಕ್ಕಲಿಗರ ಸಂಘದ, ಸದಸ್ಯತ್ವ ಕಾರ್ಡ್ ಬಗೆಗಿನ ಮಾಹಿತಿ.
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಬಗೆಗಿನ ಮಾಹಿತಿ. #rajyaokkligarasanghaelections #santhoshforrvs
Просмотров 9883 года назад
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಬಗೆಗಿನ ಮಾಹಿತಿ. #rajyaokkligarasanghaelections #santhoshforrvs
ಮಾಗಡಿ ತಾಲ್ಲೂಕಿನ ಮೊಟೇಗೌಡನಪಾಳ್ಯ I ದೇವಸ್ಥಾನ I 10 ನೇ ತರಗತಿಯಲ್ಲಿ 625 /625 ಅಂಕ ಪಡೆದ ರಾಮನಗರ ಜಿಲ್ಲೆಯ ಏಕೈಕ ವಿ
Просмотров 5423 года назад
ಮಾಗಡಿ ತಾಲ್ಲೂಕಿನ ಮೊಟೇಗೌಡನಪಾಳ್ಯ I ದೇವಸ್ಥಾನ I 10 ನೇ ತರಗತಿಯಲ್ಲಿ 625 /625 ಅಂಕ ಪಡೆದ ರಾಮನಗರ ಜಿಲ್ಲೆಯ ಏಕೈಕ ವಿ
ನಾಡಪ್ರಭು ಕೆಂಪೇಗೌಡರ ಬಗೆಗಿನ ಮಾಹಿತಿ #Kempegowdajayanthi2021 #vokkaliga #rajyavokkaligarasangha
Просмотров 1,4 тыс.3 года назад
ನಾಡಪ್ರಭು ಕೆಂಪೇಗೌಡರ ಬಗೆಗಿನ ಮಾಹಿತಿ #Kempegowdajayanthi2021 #vokkaliga #rajyavokkaligarasangha
SanthoshforRVS - ದೀಪಾವಳಿ ಹಬ್ಬದ ಶುಭಾಶಯಗಳು! - Wish you all a Happy Deepavali!
Просмотров 745 лет назад
SanthoshforRVS - ದೀಪಾವಳಿ ಹಬ್ಬದ ಶುಭಾಶಯಗಳು! - Wish you all a Happy Deepavali!

Комментарии

  • @sowndaryagowda89
    @sowndaryagowda89 4 месяца назад

    Sir applied form in bddc bank But already 1year done not yet any update about that How to track application I applied offline in bank

  • @ArunaKumari-cg5oe
    @ArunaKumari-cg5oe 2 года назад

    All the best and best of luck sir

  • @madhukumarr2167
    @madhukumarr2167 2 года назад

    super

  • @RaviKumar-ze2pc
    @RaviKumar-ze2pc 2 года назад

    ಸಾರ್.... ದಯವಿಟ್ಟು ಮತ್ತೆ ಒಕ್ಕಲಿಗರ ಪತ್ರಿಕೆ ಯನ್ನು ಪುನಃ ಪ್ರಾರಂಭಿಸಬೇಕೆಂದು ವಿನಂತಿ

  • @haripriya.r2655
    @haripriya.r2655 2 года назад

    Advance Congratulations sir

  • @Hariharabrahmaa
    @Hariharabrahmaa 2 года назад

    ಒಳ್ಳೆಯ ಕೆಲಸವನ್ನು ಮಾಡುತ್ತಿರುವ ನಿಮಗೆ ಜಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @krishnamurthy3737
    @krishnamurthy3737 2 года назад

    ಸಂತೋಷ್ ಕುಮಾರ್ ಸರ್ ನಿಮ್ಮ ಭಾಷಣ ಅರ್ಥಗರ್ಭಿತವಾಗಿದೆ ಎಂ ಕೃಷ್ಣಮೂರ್ತಿ ಪೀಣ್ಯ ಬೆಂಗಳೂರು

  • @ArunaKumari-cg5oe
    @ArunaKumari-cg5oe 2 года назад

    Very nice information and explanation sir

  • @songsworldofsivanandha5655
    @songsworldofsivanandha5655 2 года назад

    💐💐💐

  • @ಮಡಿಲು-ಡ5ಖ
    @ಮಡಿಲು-ಡ5ಖ 2 года назад

    ಹೊಸದಾಗಿ membeship ಗೆ apply elli madbeku heli sir

  • @ಮಡಿಲು-ಡ5ಖ
    @ಮಡಿಲು-ಡ5ಖ 2 года назад

    Membership elli madisbeku heli sir

  • @muthurajv9588
    @muthurajv9588 2 года назад

    Vote for santhosh Anna

  • @bharathkumarch71
    @bharathkumarch71 2 года назад

    Evanu dodda kallane

  • @chethanm9191
    @chethanm9191 2 года назад

    Sir, membership card yavaga madutare.

  • @yamunahl783
    @yamunahl783 2 года назад

    ಸಂತೋಷ್ ... ಒಳ್ಳೆಯ ಮಾಹಿತಿ...

  • @ArunKumar-pp2bk
    @ArunKumar-pp2bk 2 года назад

    Thank you sir inform to election office to work fast

  • @sureshgowda9124
    @sureshgowda9124 2 года назад

    👍👍👍

  • @ravigowda4781
    @ravigowda4781 3 года назад

    ಜೈ ಒಕ್ಕಲಿಗ

  • @hindusthan2299
    @hindusthan2299 3 года назад

    Super anna

  • @hindusthan2299
    @hindusthan2299 3 года назад

    👍

  • @nethragowda495
    @nethragowda495 3 года назад

    Definitely sir I ll do my vote nd my family vote also 👍

  • @nethragowda495
    @nethragowda495 3 года назад

    Tq for ur kind information 👏

  • @mrg2765
    @mrg2765 3 года назад

    👌👍👍👏👏

  • @prashanthswamy82
    @prashanthswamy82 3 года назад

    So informative and such clear thoughts. Good one Santhoshaa

  • @devendrakr8009
    @devendrakr8009 3 года назад

    🌹👍👌🙏ಧನ್ಯವಾದಗಳು 🌹👍👌🙏

  • @mrg2765
    @mrg2765 3 года назад

    ಅಧ್ಬುತ, ಅಮೋಘ, ಅನಂತ ವಾಗಿದೆ..... ನಿಮ್ಮ ತರಹದ ವ್ಯಕ್ತಿಗಳು ನಮ್ಮ ಒಕ್ಕಲಿಗರ ಸಂಘದ ಅಧ್ಯಕ್ಷ ಆದರೆ ಕೆಂಪೇಗೌಡ ರ ಹೆಸರು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಾಧ್ಯ..