- Видео 6 410
- Просмотров 476 746
Shreegari news
Индия
Добавлен 12 фев 2019
"Welcome to Shreegari News, your go-to source for the latest updates and insightful analysis on global events. We strive to deliver unbiased and comprehensive news coverage, keeping you informed about the world around you. From breaking news to in-depth features, Shreegari News is committed to providing accurate and timely information. Join us on this journalistic journey, where we explore the stories that matter and empower you with knowledge. Stay connected, stay informed, and be a part of the Shreegari News community - where news meets perspective!"
📢 Subscribe now and join us on this exciting journey of staying informed, enlightened, and connected. Shreegari News - Where News Meets Insight! #ShreegariNews #StayInformed 🌐📰
📢 Subscribe now and join us on this exciting journey of staying informed, enlightened, and connected. Shreegari News - Where News Meets Insight! #ShreegariNews #StayInformed 🌐📰
ಮೃಗಾಲಯಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಭರವಸೆ ದ್ರುವರಾಜ್ರವರಿಂದು ..@SHREEGARINEWS
೧೪/೦೯/೨೦೨೪- ಮೈಸೂರು - ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಮುಖಂಡರುಗಳನ್ನು ಗುರುತಿಸಿ,ಉತ್ತಮ ಸ್ಥಾನಮಾನ,ಅಧಿಕಾರವನ್ನು ಕೊಡುವಲ್ಲಿ ಕಾಂಗ್ರೆಸ್ ಪಕ್ಷವೂ ಮುಂಚೂಣಿಯಲ್ಲಿದ್ದು ಅದರಂತೆ ಮುಂ¨ರುವ ದಿನಗಳಲ್ಲಿ ನನಗೆ ಮೃಗಾಲಯಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಭರವಸೆಯನ್ನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ದ್ರುವರಾಜ್ರವರಿಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು..
#graheshwara #graheshwar #shreegari #shreegarinews
ಮೈಸೂರು ಸೆಪ್ಟೆಂಬರ್ 14
ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಮುಖಂಡರುಗಳನ್ನು ಗುರುತಿಸಿ,ಉತ್ತಮ ಸ್ಥಾನಮಾನ,ಅಧಿಕಾರವನ್ನು ಕೊಡುವಲ್ಲಿ ಕಾಂಗ್ರೆಸ್ ಪಕ್ಷವೂ ಮುಂಚೂಣಿಯಲ್ಲಿದ್ದು ಅದರಂತೆ ಮುಂಬಾರುವ ದಿನಗಳಲ್ಲಿ ನನಗೆ ಮೃಗಾಲಯಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಭರವಸೆಯನ್ನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀಯುತ ದ್ರುವರಾಜ್ ರವರಿಂದು ಮಾಧ್ಯಮಗಳನ್ನು ಉದ್ದೇಶ...
#graheshwara #graheshwar #shreegari #shreegarinews
ಮೈಸೂರು ಸೆಪ್ಟೆಂಬರ್ 14
ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಮುಖಂಡರುಗಳನ್ನು ಗುರುತಿಸಿ,ಉತ್ತಮ ಸ್ಥಾನಮಾನ,ಅಧಿಕಾರವನ್ನು ಕೊಡುವಲ್ಲಿ ಕಾಂಗ್ರೆಸ್ ಪಕ್ಷವೂ ಮುಂಚೂಣಿಯಲ್ಲಿದ್ದು ಅದರಂತೆ ಮುಂಬಾರುವ ದಿನಗಳಲ್ಲಿ ನನಗೆ ಮೃಗಾಲಯಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಭರವಸೆಯನ್ನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀಯುತ ದ್ರುವರಾಜ್ ರವರಿಂದು ಮಾಧ್ಯಮಗಳನ್ನು ಉದ್ದೇಶ...
Просмотров: 35
Видео
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ... @SHREEGARINEWS
Просмотров 12421 час назад
೧೪/೦೯/೨೦೨೪- ಮೈಸೂರು - ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರಲ್ಲಿ ಬ್ರಹ್ಮಶ್ರೀನಾರಾಯಣಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು... ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ, ಸನ್ಮಾನಿಸಲಾಯಿತು...ಕಾರ್ಯಕ್ರಮದಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀವಿಖ್ಯಾತನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ...
ಸೆಪ್ಟೆಂಬರ್ ೧೬ರಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ @SHREEGARINEWS
Просмотров 2921 час назад
೧೪/೦೯/೨೦೨೪- ಮೈಸೂರು - ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಇದೆ ಸೆಪ್ಟೆಂಬರ್ ೧೬ರಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ನಾಡಪ್ರಭು ಶ್ರೀಕೆಂಪೇಗೌಡರ ೫೧೫ನೇ ಜಯಂತೋತ್ಸವ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವುದರ ಕುರಿತು ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು....ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಸಿಜಿ ಗಂಗಾಧರ್, ಗೌ.ಅಧ್ಯಕ್ಷರಾದ ಗೋವಿಂದೇಗೌಡ, ಕಾರ...
ಶಾಸಕ ಮುನಿರತ್ನರನ್ನ ಬಂಧಿಸಿದ್ದರೂ ಅವರ ವಿರುದ್ಧ ದಲಿತರ ಹೋರಾಟವು ನಿರಂತರವಾಗಿರುತ್ತದೆ ...... @SHREEGARINEWS
Просмотров 1072 часа назад
೧೪/೦೯/೨೦೨೪- ಮೈಸೂರು - ದಲಿತರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರ್.ಆರ್.ನಗರದ ಶಾಸಕರಾದ ಮುನಿರತ್ನರನ್ನ ಬಂಧಿಸಿದ್ದರೂ ಅವರ ವಿರುದ್ಧ ನಮ್ಮ ದಲಿತರ ಹೋರಾಟವು ನಿರಂತರ ವಾಗಿರುತ್ತದೆಯೆಂದು ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಭಾಸ್ಕರ್ ಮತ್ತು ವಕೀಲರಾದ ಕಾಂತರಾಜು ರವರಿಂದು ಶ್ರೀಗರಿ ಸುದ್ದಿವಾಹಿನಿಯ ಮೂಲಕ ತಿಳಿಸಿದರು...... #graheshwara #graheshwar #shreegari #shreegarinews ಮೈಸೂರು ಸೆಪ್ಟೆಂಬರ್ 14 ದಲಿತರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆ...
ರೈಲ್ವೆ ಇಲಾಖೆಯು ರಾಷ್ಟ್ರದ ವಿಕಾಸದ ಎಂಜಿನ್ ನಂತೆ ಕಾರ್ಯನಿರ್ವಹಿಸುತ್ತದೆ||ಸಚಿವ ವಿ.ಸೋಮಣ್ಣ .@SHREEGARINEWS
Просмотров 1032 часа назад
೧೩/೦೯/೨೦೨೪- ಮೈಸೂರು - ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ ಎಂದು ರಾಜ್ಯ ರೈಲ್ವೆ ಖಾತೆಗಳ ಸಚಿವರು ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರಿಂದು ಭರವಸೆ ನೀಡಿದರು...ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು...ಈ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ...
ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ @SHREEGARINEWS
Просмотров 1162 часа назад
೧೩/೦೯/೨೦೨೪- ಮೈಸೂರು - ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ ಎಂದು ರಾಜ್ಯ ರೈಲ್ವೆ ಖಾತೆಗಳ ಸಚಿವರು ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರಿಂದು ಭರವಸೆ ನೀಡಿದರು...ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು...ಈ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ...
ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ....@SHREEGARINEWS
Просмотров 992 часа назад
೧೩/೦೯/೨೦೨೪- ಮೈಸೂರು - ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ ಎಂದು ರಾಜ್ಯ ರೈಲ್ವೆ ಖಾತೆಗಳ ಸಚಿವರು ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರಿಂದು ಭರವಸೆ ನೀಡಿದರು...ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು...ಈ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ...
ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಸಚಿವರಾದ ವಿ.ಸೋಮಣ್ಣ ಭೇಟಿ ...@SHREEGARINEWS
Просмотров 852 часа назад
೧೩/೦೯/೨೦೨೪- ಮೈಸೂರು - ಭಾರತ ಸರ್ಕಾರದ ರೈಲ್ವೆ ಖಾತೆಗಳ ರಾಜ್ಯ ಸಚಿವರು ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರಿಂದು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣ ಹಾಗೂ ಮೈಸೂರು ರೈಲು ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನವೆಂಬರ್ ೧೫ ರೊಳಗೆ ಪೂರ್ಣಗೊಳಿಸಬೇಕು. ಬೇರೆ ರಾಜ್ಯಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಕಲಿತುಕೊಳ್ಳಬೇಕು.ಇದರಿಂದ ಸಾರ್ವಜನಿಕರೊಂದಿಗೆ ಉ...
ನಟರಾಜ ಮಹಿಳಾ ಕಾಲೇಜು ವತಿಯಿಂದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ .....@SHREEGARINEWS
Просмотров 942 часа назад
೧೩/೦೯/೨೦೨೪- ಮೈಸೂರು - ಮೈಸೂರಿನ ಖಿಲ್ಲೆ ಮೊಹಲ್ಲದಲ್ಲಿರುವ ಶ್ರೀನಟರಾಜ ಕಾಲೇಜಿನ ಆವರಣದಲ್ಲಿಂದು ಶ್ರೀನಟರಾಜ ಪ್ರತಿಷ್ಠಾನ ಮತ್ತು ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಇವರ ವತಿಯಿಂದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.... ಇದೆ ಸಂದರ್ಭದಲ್ಲಿ ವಾತ್ಸಲ್ಯ ತ್ರೈಮಾಸಿಕ ಸಂಚಿಕೆಯ ಬಿಡುಗಡೆಯನ್ನು ಮಾಡಲಾಯಿತು...ಕಾರ್ಯಕ್ರಮದಲ್ಲಿ ಶ್ರೀನಟರಾಜ ಪ್ರತಿಷ್ಠಾನದ ಅಧ್ಯಕ್...
ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಬೃಹತ್ ತಮಟೆ ಚಳುವಳಿಯನ್ನು ನಡೆಸಲಾಯಿತು........@SHREEGARINEWS
Просмотров 1927 часов назад
೧೨/೦೯/೨೦೨೪- ಮೈಸೂರು - ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಪುರಭವನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಬೃಹತ್ ತಮಟೆ ಚಳುವಳಿಯನ್ನು ನಡೆಸಲಾಯಿತು...ಈ ತಮಟೆ ಚಳುವಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಉಗ್ರಪ್ಪ, ವಿಭಾಗೀಯ ಸಂಚಾಲಕರಾದ ಲೋಕೇಶ್, ...
ಕುಶಾಲತೋಪು ಫಿರಂಗಿ ಗಾಡಿಗಳಿಗೆ ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕ ಪೂಜೆ.......@SHREEGARINEWS
Просмотров 757 часов назад
೧೨/೦೯/೨೦೨೪- ಮೈಸೂರು - ಕುಶಾಲತೋಪು ಫಿರಂಗಿ ಗಾಡಿಗಳಿಗೆ ಇಂದು ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕ ಪೂಜೆ....ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಗಜಪಡೆಗೆ ವಿಜಯದಶಮಿಯಂದು ಕುಶಾಲತೋಪು ಸಿಡಿಮದ್ದು ಸಿಡಿಸುವ ತಾಲೀಮು ನಡೆಸುವುದರ ಅಂಗವಾಗಿ ಇಂದು ಅರಮನೆ ಅಂಗಳದಲ್ಲಿ ಪಿರಂಗಿ ಗಾಡಿಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು....ಸಶಸ್ತ್ರ ಮೀಸಲು ಪಡೆಯ ಪೊಲೀಸರು ಹಾಗೂ ಅರ್ಚಕರಾದ ಪ್ರಹ್ಲಾದ್ರಾವ್ರವರ ನೇತೃತ್ವದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿ, ಫಿರಂಗಿ ಗಾಡಿ...
೨೦೨೪ರ ದಸರಾ ಮಹೋತ್ಸವ ಆಚರಣೆಯ ಸಂಬAಧ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ....@SHREEGARINEWS
Просмотров 687 часов назад
೧೧/೦೯/೨೦೨೪- ಮೈಸೂರು - ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪನವರು ೨೦೨೪ರ ದಸರಾ ಮಹೋತ್ಸವ ಆಚರಣೆಯ ಸಂಬAಧ ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿ,ಮಾಹಿತಿ ನೀಡಿದರು....ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ಲಕ್ಷ್ಮೀ ಕಾಂತ ರೆಡ್ಡಿ,ಜಿ.ಪಂ.ನ ಸಿಇಒ ಕೆ. ಎಂ.ಗಾಯತ್ರಿ,ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಪೊಲೀಸ್ ವರಿಷ್ಠಧಿಕಾರಿಯಾದ ವಿಷ್ಣುವರ್ಧನ್,ಜಾಹ್ನವಿರವರು ಸೇರಿದಂತೆ...
ಮೈಸೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಯು ಅದ್ದೂರಿಯಾಗಿ ನೆರವೇರಿತು ...@SHREEGARINEWS
Просмотров 917 часов назад
೧೧/೦೯/೨೦೨೪- ಮೈಸೂರು - ಮೈಸೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಯು ಅದ್ದೂರಿಯಾಗಿ ನೆರವೇರಿತು.....'ಸಾರ್ವಜನಿಕ ಗಣೇಶ ವಿಸರ್ಜನಾ ಮಹೋತ್ಸವ ಸಮಿತಿ'ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಅನೇಕ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು...ನಗರದ ಪ್ರಮು ರಸ್ತೆಗಳಲ್ಲಿ ಗಣೇಶ ಮೂರ್ತಿಯ ಮೆರವಣಿಗೆಯು ಸಂಚರಿಸಿ ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣಕ್ಕೆ ಬಂದು ತಲುಪಿ ಅಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು....ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗ...
ಮೀಸಲಾತಿಯನ್ನ ತೆಗೆಯಬೇಕು ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತು... @SHREEGARINEWS
Просмотров 817 часов назад
೧೧/೦೯/೨೦೨೪- ಮೈಸೂರು - ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ರಾಜ್ಯ ವಕ್ತಾರರಾದ ಎಂ.ಜಿ ಮಹೇಶ್ ರವರು ರಾಹುಲ್ ಗಾಂಧಿಯವರು ಅಮೇರಿಕಾದ ಜಾರ್ಜ್ ಟೌನ್ ನಲ್ಲಿ ಮಾತನಾಡುತ್ತ ಮೀಸಲಾತಿಯನ್ನ ತೆಗೆಯಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತು ಸುದ್ದಿಗೋಷ್ಠಿಯನ್ನು ನಡೆಸಿದರು....ಈ ಗೋಷ್ಠಿಯಲ್ಲಿ ಕೆ.ಆರ್. ಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಜಯರಾಮ್, ಮಾಧ್ಯಮ ವಕ್ತರರಾದ ಮಹೇಶ್ ರಾಜೇ ಅರಸ್, ಮಿರ್ಲೆ ಶ್ರೀನಿವಾಸ್ ಗೌಡರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..... #g...
ಮಾಜಿ ಶಾಸಕರು ಹಾಗೂ ಮೈಸೂರು ನಗರ ಬಿಜೆಪಿಯ ನಗರಾಧ್ಯಕ್ಷರಾದ ಎಲ್.ನಾಗೇಂದ್ರ ರವರ ಹುಟ್ಟುಹಬ್ಬ... @SHREEGARINEWS
Просмотров 527 часов назад
೧೧/೦೯/೨೦೨೪- ಮೈಸೂರು - ಮೈಸೂರು ನಗರದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮೈಸೂರು ನಗರ ಬಿಜೆಪಿಯ ನಗರಾಧ್ಯಕ್ಷರಾದ ಎಲ್.ನಾಗೇಂದ್ರ ರವರ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹಾಗೂ ಅನೇಕ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.....ಈ ಸಂದರ್ಭದಲ್ಲಿ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ,ವಿಧಾನ ಪರಿಷತ್ ಸದಸ್ಯರಾದ ಕೆ.ವಿವೇಕಾನಂದ,ಮಾಜಿ ನಗರ ಪಾಲಿಕ...
ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದಲ್ಲಿ ರಸ್ತೆ ಸುರಕ್ಷತಾ ಸಂಚಾರ ಅರಿವು ಕಾರ್ಯಕ್ರಮ ..@SHREEGARINEWS
Просмотров 33512 часов назад
ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದಲ್ಲಿ ರಸ್ತೆ ಸುರಕ್ಷತಾ ಸಂಚಾರ ಅರಿವು ಕಾರ್ಯಕ್ರಮ ..@SHREEGARINEWS
ಮೈಸೂರಿನಲ್ಲಿ ಮೊದಲ ಬಾರಿಗೆ ಮೈಟ್ರಾಕ್ಲಿಪ್ ವಾಲ್ಟ್ ರಿಪೇರ್ ಪ್ರಕ್ರಿಯೆಯ ಚಿಕಿತ್ಸೆ ಯಶಸ್ವಿ ... @SHREEGARINEWS
Просмотров 16512 часов назад
ಮೈಸೂರಿನಲ್ಲಿ ಮೊದಲ ಬಾರಿಗೆ ಮೈಟ್ರಾಕ್ಲಿಪ್ ವಾಲ್ಟ್ ರಿಪೇರ್ ಪ್ರಕ್ರಿಯೆಯ ಚಿಕಿತ್ಸೆ ಯಶಸ್ವಿ ... @SHREEGARINEWS
ಕ.ರಾ.ಸ.ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಸಂಘದ ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ@SHREEGARINEWS
Просмотров 7312 часов назад
ಕ.ರಾ.ಸ.ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಸಂಘದ ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ@SHREEGARINEWS
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ... .@SHREEGARINEWS
Просмотров 11012 часов назад
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ... .@SHREEGARINEWS
ಮೈಸೂರಿನಲ್ಲಿ ಕಿಂಗ್ಸ್ ಕಾಫಿ ಹೋಟೆಲ್ನ ನೂತನ ಬ್ರಾಂಚ್ ಲೋಕಾರ್ಪಣೆ..... @SHREEGARINEWS
Просмотров 48214 часов назад
ಮೈಸೂರಿನಲ್ಲಿ ಕಿಂಗ್ಸ್ ಕಾಫಿ ಹೋಟೆಲ್ನ ನೂತನ ಬ್ರಾಂಚ್ ಲೋಕಾರ್ಪಣೆ..... @SHREEGARINEWS
ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಾತಿ ನಕ್ಷತ್ರದ ಪೂಜೆ ... @SHREEGARINEWS
Просмотров 8014 часов назад
ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಾತಿ ನಕ್ಷತ್ರದ ಪೂಜೆ ... @SHREEGARINEWS
ಕುಂಬಾರರ ಮಹಿಳಾ ಸಂಘ ಮತ್ತು ಕುಂಬಾರರ ನೌಕರರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ..@SHREEGARINEWS
Просмотров 2414 часов назад
ಕುಂಬಾರರ ಮಹಿಳಾ ಸಂಘ ಮತ್ತು ಕುಂಬಾರರ ನೌಕರರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ..@SHREEGARINEWS
ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ಮೈಸೂರು ಸಂಯುಕ್ತಾಶ್ರಯದಲ್ಲಿ ೪೪ನೇ ಗಣೇಶೋತ್ಸವ ..... @SHREEGARINEWS
Просмотров 56216 часов назад
ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ಮೈಸೂರು ಸಂಯುಕ್ತಾಶ್ರಯದಲ್ಲಿ ೪೪ನೇ ಗಣೇಶೋತ್ಸವ ..... @SHREEGARINEWS
ಕರ್ನಾಟಕ ಸೀರ್ವಿ ಸಮಾಜ ಮೈಸೂರು ಸಂಯುಕ್ತಾಶ್ರಯದಲ್ಲಿ ೧೩ನೇ ಗಣಪತಿ ಉತ್ಸವ .....@SHREEGARINEWS
Просмотров 48516 часов назад
ಕರ್ನಾಟಕ ಸೀರ್ವಿ ಸಮಾಜ ಮೈಸೂರು ಸಂಯುಕ್ತಾಶ್ರಯದಲ್ಲಿ ೧೩ನೇ ಗಣಪತಿ ಉತ್ಸವ .....@SHREEGARINEWS
ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ......@SHREEGARINEWS
Просмотров 12016 часов назад
ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ......@SHREEGARINEWS
ಗೌರಿ ಗಣೇಶ ಹಬ್ಬದ ಶುಭಾಶಯಗಳು..... @SHREEGARINEWS
Просмотров 3819 часов назад
ಗೌರಿ ಗಣೇಶ ಹಬ್ಬದ ಶುಭಾಶಯಗಳು..... @SHREEGARINEWS
ಯೋಗೇಶ್ರವರ ನೇತೃತ್ವದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸುಮಂಗಲಿಯರಿಗೆ, ಸಹೋದರಿಯರಿಗೆ ಬಳೆ .@SHREEGARINEWS
Просмотров 8319 часов назад
ಯೋಗೇಶ್ರವರ ನೇತೃತ್ವದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸುಮಂಗಲಿಯರಿಗೆ, ಸಹೋದರಿಯರಿಗೆ ಬಳೆ .@SHREEGARINEWS
ಚಿತ್ರಶಿಲ್ಪಿ ರೇವಣ್ಣನವರ ಕೈಚಳಕದಿಂದ ವಿವಿಧ ಭಂಗಿಯ ಗಣಪತಿ ಮೂರ್ತಿಗಳು ........@SHREEGARINEWS
Просмотров 4719 часов назад
ಚಿತ್ರಶಿಲ್ಪಿ ರೇವಣ್ಣನವರ ಕೈಚಳಕದಿಂದ ವಿವಿಧ ಭಂಗಿಯ ಗಣಪತಿ ಮೂರ್ತಿಗಳು ........@SHREEGARINEWS
Pyare Ganesha -Athishay Jain -devotional song with KAROKE @SHREEGARINEWS
Просмотров 25521 час назад
Pyare Ganesha -Athishay Jain -devotional song with KAROKE @SHREEGARINEWS
Pyare Ganesh -Veena S. Pandit | with KAROKE | Hindi | devotional @SHREEGARINEWS
Просмотров 15421 час назад
Pyare Ganesh -Veena S. Pandit | with KAROKE | Hindi | devotional @SHREEGARINEWS
Congrats mouni
👌🏾 👏🏾👏🏾👏🏾👏🏾 👍🏾💐🙏🏾🙂
Ganesay Namaha Hari Om
जय जय श्री राम🙏🙏🙏
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉
ಯಾವಾಗ ರಿಲೀಸ್ ಮಾಡೋದು ಸರ್..
Thanks 🙏👍
Ravi anna is on nd only great anna
Very nice program.
ಚುಟುಕು ಸಿರಿ ರತ್ನ ಹಾಲಪ್ಪ ಅವರ ಸಮ್ಮುಖದಲ್ಲಿ ಚುಟುಕು ಸಾಹಿತ್ಯ ಚೆನ್ನಾಗಿ ಮೂಡಿಬಂದಿದೆ
ruclips.net/video/EhG6e3rZbG8/видео.html
💐💐👏👏
ನಾವು ಭಾಗಿಯಾಗಿ ಪ್ರಸಾದ ಸ್ವೀಕರಿಸಿದೆವು 🙏
Jay Sadguru Dev
14/7)24
जय सदगुरू देव भगवान की पावन चरणों में नतमस्तक ❤ मुझे आपके शरण में लीजिए प्रभू Jdp बस्तर
13th july, 2024 #Gulbarga #Karnataka Celebrating 100 Years of Vihangam Yoga Organization with 25000 Kunds Swarved Gyan Mahayajna! Join the Nationwide Sankalp Yatra from Kanyakumari to Kashmir. 🙏 #NationwideSankalpYatra #VihangamYoga #SantPravar #Divyavani #JaiSwarvedKatha #spirituality #satsang #meditation . . . #meditation #spiritualgrowth #youth #India #yatra #tourism #youthempowerment #peace #peaceful #spiritual
Jai kali Amma makali
👌❤️💐
ಹಸಿರೇ ನಮ್ಮ ಉಸಿರು 🌳💚
Happy birthday to you Jagdish brother God bless you
God bless you jagganna.....
💐🙏🏻🙏🏻👏🏻
Jai Vasavi 🙏
ಜೈ ಜೈ ವಾಸವಿ
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ 🎉🎉🎉🎉🎉
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
🎉ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
Well done Canfin homes, AIISH and Lions club.
👍🏻👌🏻🤗💞🌹🙏🏻🤝
🙏
These kind of Falls information and baseless statements of KSOU vice chancellor are given to mislead print and electronic media.
Wish you all the best
We will support you brother
ಶುಭವಾಗಲಿ
ಶುಭವಾಗಲಿ ..ಅತ್ಯುತ್ತಮ ಸುದ್ದಿ ಸಂಗ್ರಹ ಚಾನಲ್ ಶ್ರೀ ಗರಿ ಮೈಸೂರಿನ ಎಲ್ಲಾ ಸಾಂಸ್ಕೃತಿಕ ರಾಯಭಾರಿ ಅನೇಕ ವಿವರ ವಿಚಾರ ಎಲ್ಲಾ ಸವಿಸ್ತಾರವಾಗಿ ಬಿತ್ತರ ಗೊಳಿಸುವ ಮಾದ್ಯಮ ಚಾನಲ್ ಎಂದಿಗೂ ಶುಭವಾಗಲಿ...ಅಭಿನಂದನೆಗಳು
Fight against false preachers
Here in Bangalore 55000 SFT is given to Ramiah builders on MGRoad for raising commercial building by Thyagarajan of Shimoga for thousand crores of rupees
👌👌👌👏👏👏👏
Congratulations brother 🎉👏👏
All the very best 😊👏🏼
Super super
Superb sir..
❤
, ನಮ್ಮ ಊರು ಪಾಂಡುಪುರ ದೇವಿರಮ್ಮನ ಆಶೀರ್ವಾದ ನಮಗೆ ಇರುವುದು
Plz Regularise our CHOs